📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಕನ್ನಡ ಫಿಲಂ ಇಂಡಸ್ಟ್ರಿ ಮರ್ಯಾದೆ “ಒಂದು ಬಾಟ್ಲು ಸಾರಾಯಿ, ಒಂದು ಚಮಚ ಉಪ್ಪಿನ ಕಾಯಿಗೆ”ಆನ್‌ಲೈನ್‌ನಲ್ಲಿ (Online) ಹರಾಜು..!


ಮಹಿಳೆಯನ್ನು ಕೇವಲ ವಸ್ತುವಾಗಿ ಚಿತ್ರಿಸುವ ಪದಗಳು,ಕಿವಿಗೆ ಬಿದ್ದಾಗ ಮನಸ್ಸಿಗೆ ತಾಗುವುದಿಲ್ಲ — ಕೋಪ ಹುಟ್ಟಿಸುತ್ತವೆ.ಇದು ಮನರಂಜನೆ ಅಲ್ಲ, ಇದು ಕ್ರಿಯೇಟಿವಿಟಿಯೂ ಅಲ್ಲ. ಇದು ಚೀಪ್‌ ಪ್ರಚಾರದ ತಂತ್ರ.,! ಕನ್ನಡ ಚಿತ್ರರಂಗವೆಂದರೆ — ಅದು ನಮ್ಮ ಸಂಸ್ಕೃತಿ, ಭಾಷೆ, ಮತ್ತು ಆತ್ಮಗೌರವದ ಪ್ರತಿಬಿಂಬ. ಆ ಪವಿತ್ರತೆಯನ್ನು ಪಾದದಡಿ ತುಳಿಯುತ್ತಿರುವುದು ಕೇವಲ ವಿಷಾದಕರವಲ್ಲ — ಅಸಹ್ಯಕರ.

ಇನ್ನೂ ವಿಷ್ಯ ಏನೂ ಅಂತ ಗೊತ್ತಿಲದಿದ್ರೆ …

🎵ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ…song ಕೇಳ್ಕೋಬನ್ನಿ…. scrooldown ಮಾಡಿ ಕಂಪ್ಲೀಟ್ lyrics ಇದೆ.

ಇದೇನಾ ಆ ವ್ಯಕ್ತಿ?. …ಒಂದು ಕಾಲದಲ್ಲಿ JogiExcuse MeKariya ಎಂಬ ಚಿತ್ರಗಳ ಮೂಲಕ ಪ್ರೇಕ್ಷಕರ ಹೃದಯ ಗೆದ್ದ ನಿರ್ದೇಶಕ Jogi Prem, ಇಂದು ಏಕೆ ವಿವಾದಗಳ ನಡುವೆ ನಿಂತಿದ್ದಾರೆ ಎಂಬುದು ಪ್ರಶ್ನೆಯಾಗುತ್ತಿದೆ.

ಒಮ್ಮೆ “ತಾಯಿ” ಪ್ರೀತಿ, ಮಾನವೀಯತೆ, ಮತ್ತು ಜೀವನದ ಮೌಲ್ಯಗಳನ್ನು ಹಾಡುಗಳ ಮೂಲಕ ಜನಮನದಲ್ಲಿ ನೆಟ್ಟವರೇ, ಇಂದಿನ ಕೆಲವು ಸಾಹಿತ್ಯದಲ್ಲಿ ಅರ್ಥಹೀನತೆ, ಅಸಭ್ಯತೆ, ಮತ್ತು ಮಹಿಳೆಯರ ಮೇಲಿನ ಗೌರವದ ಕೊರತೆಯನ್ನು ತೋರಿಸುವುದು ನೋವು ತಂದಿದೆ.

ಸಿನಿಮಾ ಒಂದು ಶಕ್ತಿಯುತ ಮಾಧ್ಯಮ — ಅದು ಯುವ ಪೀಳಿಗೆಯ ಚಿಂತನೆ ರೂಪಿಸುತ್ತದೆ. ಹೀಗಿರುವಾಗ, ಪದಗಳ ಜವಾಬ್ದಾರಿ ಇನ್ನಷ್ಟು ಹೆಚ್ಚಾಗುತ್ತದೆ.

ಇದು ಕೇವಲ ಒಬ್ಬ ವ್ಯಕ್ತಿಯ ವಿಚಾರವಲ್ಲ. ಇದು ನಮ್ಮ ಕನ್ನಡ ಸಾಹಿತ್ಯದ ಗೌರವದ ಪ್ರಶ್ನೆ.
ನಮ್ಮ ನಾಡಿನ ಕವಿಗಳು ಪದಗಳನ್ನು ಪೂಜಿಸಿದವರು. ಅವರಿಗಾಗಿ “ಸಾಹಿತ್ಯ” ಎಂದರೆ ಮನಸ್ಸಿನ ಶುದ್ಧತೆ.
ಆ ಪರಂಪರೆಯಲ್ಲಿ ಇಂತಹ ಪದಗಳು ನಮ್ಮನ್ನು ಎಲ್ಲಿ ಕರೆದೊಯ್ಯುತ್ತವೆ?

ನಾವು ಕೇಳಬೇಕಾದ ಪ್ರಶ್ನೆಗಳು:

  • ಕಲೆ ಎಂಬ ಹೆಸರಿನಲ್ಲಿ ಅಸಭ್ಯತೆಯನ್ನು ಸ್ವೀಕರಿಸಬೇಕೇ?
  • ಜನಪ್ರಿಯತೆಗಾಗಿ ಮೌಲ್ಯಗಳನ್ನು ಬಲಿಕೊಡಬೇಕೇ?
  • ಕನ್ನಡದ ಹೆಸರಿನಲ್ಲಿ ಕನ್ನಡಿಗರೇ ತಲೆತಗ್ಗಿಸುವ ಪರಿಸ್ಥಿತಿ ಬರಬೇಕೇ?

ನಮ್ಮ ಧ್ವನಿ- ನಮ್ಮ ನಿರೀಕ್ಷೆ:

  • ಕಲಾವಿದರು ಸ್ವಾತಂತ್ರ್ಯವನ್ನು ಬಳಸಬೇಕು, ದುರುಪಯೋಗ ಮಾಡಬಾರದು
  • ಮಹಿಳೆಯರ ಗೌರವ ಕಾಪಾಡಬೇಕು •ಕನ್ನಡ ಸಾಹಿತ್ಯ ದೇವಾಲಯ, ಅದನ್ನು ಮಾರುಕಟ್ಟೆ ಮಾಡಬೇಡಿ.” ಕನ್ನಡದ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಸರಿಯಾಗಿ ತಲುಪಿಸಬೇಕು

ಇದು ವಿರೋಧವಲ್ಲ — ಇದು ಜವಾಬ್ದಾರಿಯ ಕೂಗು.
ಕನ್ನಡ ಪ್ರೇಕ್ಷಕರು ಕೇವಲ ಮನರಂಜನೆ ಬೇಡುವುದಿಲ್ಲ, ಅವರು ಮೌಲ್ಯಗಳನ್ನು ಕೂಡ ನಿರೀಕ್ಷಿಸುತ್ತಾರೆ.

🎵 Sarse Ninna Seraga Sarse (ಕನ್ನಡ ಭಾಗಗಳು)

Hey… ಮೈ ಮೇಲೆ ಸೀರೆ ನಿಲ್ಲುತ್ತಿಲ್ಲ ಯಾಕೋ…
Hey… ನೆರೆಗೆ ಹಿಡಿದು ನಿಲ್ಲಿಸೋನು ಬೇಕು…
ಸೆರಗ್ಯಾಕೋ ಜಾರುತ್ತಿದೆ…
ಸರಸಕ್ಕೆ ಸೀರೆನು ಸರಿಯುತ್ತಿದೆ…

ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ…
ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ…

ಮೇಲತ್ತಿ ಕೆಳಗೆ ಇಳಿಸಿ… ತೊಟ್ಟಿಕ್ಕದಂಗ ಒಳಗೆ ಇಳಿಸಿ…
ಒಳಗೆ ಹೋಗಿ ಹೊರಗೆ ಬಂದರೆ ಖಾಲಿ… ಎಲ್ಲ ಖಾಲಿ ಖಾಲಿ…

ಮನೆಗೆ ಹೋದ್ರೆ ನಿಮ್ಮ ಗುಟ್ಟು ರಟ್ಟಾಗೋಯ್ತದೆ…

ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ…

ಮೀಸೆ ಹೊತ್ತೋರಿಗೇಲ್ಲ ನಾನು ಒಂದು ಪ್ರಶ್ನೆ ಕೇಳ್ಲಾ…
ಮನೆಯಲ್ಲಿ ಎಲ್ಲ ಇದ್ದರೂ ಯಾಕೆ ನಿಮ್ಗೆ ನಂದೇ ಬೇಕೆ…

ಮೆತ್ತ ಮೆತ್ತಗಿರ್ತದೆ ಮುತ್ತಿನಂತೆ ಸೋರ್ತದೆ…
ಬಾಯಿಗಿಟ್ಟ್ರೆ ಉಪ್ಪಿನಕಾಯಿ ಬೆಚ್ಚಗಾಯ್ತದೆ…

ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ…

#item song#Kannada fans#Kannada lyrics#KD Kannada movie#Prem Kannada director#ಕನ್ನಡ film industry#ಕನ್ನಡ movies

COMMENTS

Login with Gmail to comment

ಇನ್ನಷ್ಟು ಸುದ್ದಿ

🚨 ಸಾರ್ವಜನಿಕರಿಗೆ ತುರ್ತು ಎಚ್ಚರಿಕೆ – ಕಟಪಾಡಿ ರಾಷ್ಟ್ರೀಯ ಹೆದ್ದಾರಿ ಅಪಘಾತ
ಸಾರ್ವಜನಿಕರಲ್ಲಿ ವಿನಂತಿ …!
ಡೇಟಾದಲ್ಲಿ ಸತ್ತಿದ್ದಾರೆ: ಬಡ ಮಹಿಳೆ ತಾನು ಜೀವಂತ ಸಾಬೀತುಪಡಿಸಲು ಹರಸಾಹಸ…ಬಡಜನರು “ಡೇಟಾ” ಅಲ್ಲ — ಅವರು ಜೀವಂತ ಮಾನವರು. 
AI ಡೀಪ್‌ಫೇಕ್ ಕೇವಲ ಸಿನಿಮಾ ನಟಿಯರಿಗೆ ಸೀಮಿತವಾಗಿಲ್ಲ .
ಅಸ್ಸಾಂನಲ್ಲಿ ಮತದಾನದ ಹಿನ್ನೆಲೆ ಹಿಂಸಾಚಾರ: 30ಕ್ಕೂ ಹೆಚ್ಚು ಮಂದಿ ಗಾಯ, 7 ಜನರ ಬಂಧನ
ಉಂಡ ಮನೆಗೇ ಕನ್ನ ಹಾಕಿದ ದ್ರೋಹಿಗಳು 
ಪಿಸ್ತೂಲ್ ತೋರಿಸಿ ಬೆದರಿಸಿ ಪರಾರಿಯಾಗಿದ್ದ ಯುವಕ ಬಂಧನ
ದರೆಗುಡ್ಡೆಯಲ್ಲಿ ಬಾರಿ ಅಗ್ನಿ ಅವಗಡ…!
Maths hate ಮಾಡ್ತಿರಾ ? ಹಾಗಾದ್ರೆ ಈ ವರದಿ ನೋಡಿ ಸಮಸ್ಯೆ ನಿಮ್ಮಲ್ಲಿಲ್ಲ … research ಹೇಳುತ್ತೆ ಸಂಖ್ಯೆಗಳಲ್ಲಿ ಇದೆ!”
ಸುಬ್ರಹ್ಮಣ್ಯ ಅಭಿವೃದ್ಧಿ — ಸ್ಥಳೀಯರ ಜೊತೆಗೂಡಿ ಮಾತ್ರ ಸಾಧ್ಯ!”
ಅಮೆರಿಕ–ಇಸ್ರೇಲ್ ದಾಳಿ ಬಳಿಕ ಇರಾನ್‌ನಲ್ಲಿ ಉದ್ವಿಗ್ನತೆ ತಾರಕಕ್ಕೆ
ಇರಾನ್–ಇಸ್ರೇಲ್ ಯುದ್ಧ: ಯುದ್ಧ ನಿಲ್ಲಿಸಲು ಇರಾನ್‌ನ 3 ಷರತ್ತುಗಳು… ಅಮೇರಿಕಾ ಕಂಗಾಲು
ಉದ್ಯಮಿ, ಕಾಲೇಜ್ topper,  ಕೋಟ್ಯದೀಶರೇ…ಕಠಿಣ ಜೈನ ಸನ್ಯಾಸದತ್ತ…!
ಪಂಚ ಗ್ಯಾರಂಟಿ ಯೋಜನೆಯಿಂದ ಕರ್ನಾಟಕ ಸಾಲದ ಸುಳಿಗೆ……..
“ಗ್ಯಾರಂಟಿ “ಹಣದ ಮೇಲೆ ಆಯೋಗದ ಕಣ್ಣು: ಸಿಎಂ ಸಿಡಿಮಿಡಿ ..ರಾಜಕೀಯ ಕಿಡಿ!
“ಪಾಲಕ್ಕಾಡ್‌ನಲ್ಲಿ ಮೋದಿ ಚಂಡೆ ಸದ್ದು—ಕೇರಳದಲ್ಲಿ ಚುನಾವಣಾ ಕಹಳೆ!” 
ಅಮೆರಿಕದ ಭೀಕರ ವಾಯು ದಾಳಿ: ಇರಾನ್‌ನ ಆರ್ಥಿಕ ಹೃದಯ ‘ಖಾರ್ಗ್ ದ್ವೀಪ’ದ ಸೇನಾ ನೆಲೆಗಳು ಧ್ವಂಸ – ಪ್ರತಿದಾಳಿ ಮಾಡಿದರೆ ತೈಲ ಕೇಂದ್ರಗಳೇ ಮುಂದಿನ ಗುರಿ ಎಂದು ಟ್ರಂಪ್ ಕಠಿಣ ಎಚ್ಚರಿಕೆ
🚢 “ಹಾರ್ಮುಝ್‌ನಿಂದ ಮಂಗಳೂರುವರೆಗೆ – 46,000 MT ಎಲ್‌ಪಿಜಿ ಯಮಹಾಯಾತ್ರೆ!
50 ಸಾವಿರ ಸಾಲಕ್ಕೆ ಸವಣೂರು ಪೇಟೆಯಲ್ಲಿ ರಕ್ತಸಿಕ್ತ ಘರ್ಷಣೆ ..
ಸಚಿವ ಜಮೀರ್ ಕಥೆ ಗೋವಿಂದ!!!?
ಕಳುವಾದ ವಾಹನ ಸಮೇತ ಕಳ್ಳರ ಬಂಧನ…!
ಬೃಹತ್ ಅಭಿಯಾನ….5.51 ಟನ್ ವಸ್ತುಗಳು..!5000ಕ್ಕೂ ಹೆಚ್ಚು ದೇವರ ಫೋಟೋಗಳು
ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷದ ಕಮೆಂಟ್ ಗಳನ್ನು ಹಾಕಿದ ಆರೋಪಿಯ ಬಂಧನ
ವಿಶ್ವ ಸಂಸ್ಥೆಯು ಯಾವ ಪುರುಷಾರ್ಥಕ್ಕೆ? ಬಲವರ್ಧನೆಯ  ಅಗತ್ಯತೆ
ಶಿಶಿಲದಲ್ಲಿ ವಿಷಪೂರಿತ ಹಾವು ಕಚ್ಚಿ 65 ವರ್ಷದ ರೈತ ಮೃತ್ಯು
ವಿಟ್ಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿಯಲ್ಲಿ ಗಲಾಟೆ:
🎬 ಸೀನ್ ಹಿಂದೆ ಇರುವ ಸೀಕ್ರೆಟ್ ಏನು?ಧುರಂಧರ್ ಚಿತ್ರದ ಈ ಸಣ್ಣ ಕ್ಷಣವೇ ಈಗ ದೊಡ್ಡ ಸೆನ್ಸೇಶನ್ ಆಗಿದೆ…ಮುಸ್ತಫಾ ಫುಲ್ ಖುಷ್
ನಾಗಪ್ರತಿಷ್ಠಾ ಮಂಟಪದ ಎದುರು ನಡೆದಾಡಲು ಸ್ಥಳವಿಲ್ಲದಷ್ಟು ಭಕ್ತಾದಿಗಳು …
ಸನ್ಯಾಸಿಗೆ ಕಾಡಿದ ಸುಂದರಿಯ  ಬಂಧನ
ಯಕ್ಷಗಾನದಲ್ಲಿ ಶಿಳ್ಳೆ ಹಾಕ್ಲಿಕ್ಕೆ ಪರ್ಮಿಶನ್ ಬೇಕಾ..…!?