📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಕನ್ನಡ ಫಿಲಂ ಇಂಡಸ್ಟ್ರಿ ಮರ್ಯಾದೆ “ಒಂದು ಬಾಟ್ಲು ಸಾರಾಯಿ, ಒಂದು ಚಮಚ ಉಪ್ಪಿನ ಕಾಯಿಗೆ”ಆನ್‌ಲೈನ್‌ನಲ್ಲಿ (Online) ಹರಾಜು..!


ಮಹಿಳೆಯನ್ನು ಕೇವಲ ವಸ್ತುವಾಗಿ ಚಿತ್ರಿಸುವ ಪದಗಳು,ಕಿವಿಗೆ ಬಿದ್ದಾಗ ಮನಸ್ಸಿಗೆ ತಾಗುವುದಿಲ್ಲ — ಕೋಪ ಹುಟ್ಟಿಸುತ್ತವೆ.ಇದು ಮನರಂಜನೆ ಅಲ್ಲ, ಇದು ಕ್ರಿಯೇಟಿವಿಟಿಯೂ ಅಲ್ಲ. ಇದು ಚೀಪ್‌ ಪ್ರಚಾರದ ತಂತ್ರ.,! ಕನ್ನಡ ಚಿತ್ರರಂಗವೆಂದರೆ — ಅದು ನಮ್ಮ ಸಂಸ್ಕೃತಿ, ಭಾಷೆ, ಮತ್ತು ಆತ್ಮಗೌರವದ ಪ್ರತಿಬಿಂಬ. ಆ ಪವಿತ್ರತೆಯನ್ನು ಪಾದದಡಿ ತುಳಿಯುತ್ತಿರುವುದು ಕೇವಲ ವಿಷಾದಕರವಲ್ಲ — ಅಸಹ್ಯಕರ.

ಇನ್ನೂ ವಿಷ್ಯ ಏನೂ ಅಂತ ಗೊತ್ತಿಲದಿದ್ರೆ …

🎵ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ…song ಕೇಳ್ಕೋಬನ್ನಿ…. scrooldown ಮಾಡಿ ಕಂಪ್ಲೀಟ್ lyrics ಇದೆ.

ಇದೇನಾ ಆ ವ್ಯಕ್ತಿ?. …ಒಂದು ಕಾಲದಲ್ಲಿ JogiExcuse MeKariya ಎಂಬ ಚಿತ್ರಗಳ ಮೂಲಕ ಪ್ರೇಕ್ಷಕರ ಹೃದಯ ಗೆದ್ದ ನಿರ್ದೇಶಕ Jogi Prem, ಇಂದು ಏಕೆ ವಿವಾದಗಳ ನಡುವೆ ನಿಂತಿದ್ದಾರೆ ಎಂಬುದು ಪ್ರಶ್ನೆಯಾಗುತ್ತಿದೆ.

ಒಮ್ಮೆ “ತಾಯಿ” ಪ್ರೀತಿ, ಮಾನವೀಯತೆ, ಮತ್ತು ಜೀವನದ ಮೌಲ್ಯಗಳನ್ನು ಹಾಡುಗಳ ಮೂಲಕ ಜನಮನದಲ್ಲಿ ನೆಟ್ಟವರೇ, ಇಂದಿನ ಕೆಲವು ಸಾಹಿತ್ಯದಲ್ಲಿ ಅರ್ಥಹೀನತೆ, ಅಸಭ್ಯತೆ, ಮತ್ತು ಮಹಿಳೆಯರ ಮೇಲಿನ ಗೌರವದ ಕೊರತೆಯನ್ನು ತೋರಿಸುವುದು ನೋವು ತಂದಿದೆ.

ಸಿನಿಮಾ ಒಂದು ಶಕ್ತಿಯುತ ಮಾಧ್ಯಮ — ಅದು ಯುವ ಪೀಳಿಗೆಯ ಚಿಂತನೆ ರೂಪಿಸುತ್ತದೆ. ಹೀಗಿರುವಾಗ, ಪದಗಳ ಜವಾಬ್ದಾರಿ ಇನ್ನಷ್ಟು ಹೆಚ್ಚಾಗುತ್ತದೆ.

ಇದು ಕೇವಲ ಒಬ್ಬ ವ್ಯಕ್ತಿಯ ವಿಚಾರವಲ್ಲ. ಇದು ನಮ್ಮ ಕನ್ನಡ ಸಾಹಿತ್ಯದ ಗೌರವದ ಪ್ರಶ್ನೆ.
ನಮ್ಮ ನಾಡಿನ ಕವಿಗಳು ಪದಗಳನ್ನು ಪೂಜಿಸಿದವರು. ಅವರಿಗಾಗಿ “ಸಾಹಿತ್ಯ” ಎಂದರೆ ಮನಸ್ಸಿನ ಶುದ್ಧತೆ.
ಆ ಪರಂಪರೆಯಲ್ಲಿ ಇಂತಹ ಪದಗಳು ನಮ್ಮನ್ನು ಎಲ್ಲಿ ಕರೆದೊಯ್ಯುತ್ತವೆ?

ನಾವು ಕೇಳಬೇಕಾದ ಪ್ರಶ್ನೆಗಳು:

  • ಕಲೆ ಎಂಬ ಹೆಸರಿನಲ್ಲಿ ಅಸಭ್ಯತೆಯನ್ನು ಸ್ವೀಕರಿಸಬೇಕೇ?
  • ಜನಪ್ರಿಯತೆಗಾಗಿ ಮೌಲ್ಯಗಳನ್ನು ಬಲಿಕೊಡಬೇಕೇ?
  • ಕನ್ನಡದ ಹೆಸರಿನಲ್ಲಿ ಕನ್ನಡಿಗರೇ ತಲೆತಗ್ಗಿಸುವ ಪರಿಸ್ಥಿತಿ ಬರಬೇಕೇ?

ನಮ್ಮ ಧ್ವನಿ- ನಮ್ಮ ನಿರೀಕ್ಷೆ:

  • ಕಲಾವಿದರು ಸ್ವಾತಂತ್ರ್ಯವನ್ನು ಬಳಸಬೇಕು, ದುರುಪಯೋಗ ಮಾಡಬಾರದು
  • ಮಹಿಳೆಯರ ಗೌರವ ಕಾಪಾಡಬೇಕು •ಕನ್ನಡ ಸಾಹಿತ್ಯ ದೇವಾಲಯ, ಅದನ್ನು ಮಾರುಕಟ್ಟೆ ಮಾಡಬೇಡಿ.” ಕನ್ನಡದ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಸರಿಯಾಗಿ ತಲುಪಿಸಬೇಕು

ಇದು ವಿರೋಧವಲ್ಲ — ಇದು ಜವಾಬ್ದಾರಿಯ ಕೂಗು.
ಕನ್ನಡ ಪ್ರೇಕ್ಷಕರು ಕೇವಲ ಮನರಂಜನೆ ಬೇಡುವುದಿಲ್ಲ, ಅವರು ಮೌಲ್ಯಗಳನ್ನು ಕೂಡ ನಿರೀಕ್ಷಿಸುತ್ತಾರೆ.

🎵 Sarse Ninna Seraga Sarse (ಕನ್ನಡ ಭಾಗಗಳು)

Hey… ಮೈ ಮೇಲೆ ಸೀರೆ ನಿಲ್ಲುತ್ತಿಲ್ಲ ಯಾಕೋ…
Hey… ನೆರೆಗೆ ಹಿಡಿದು ನಿಲ್ಲಿಸೋನು ಬೇಕು…
ಸೆರಗ್ಯಾಕೋ ಜಾರುತ್ತಿದೆ…
ಸರಸಕ್ಕೆ ಸೀರೆನು ಸರಿಯುತ್ತಿದೆ…

ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ…
ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ…

ಮೇಲತ್ತಿ ಕೆಳಗೆ ಇಳಿಸಿ… ತೊಟ್ಟಿಕ್ಕದಂಗ ಒಳಗೆ ಇಳಿಸಿ…
ಒಳಗೆ ಹೋಗಿ ಹೊರಗೆ ಬಂದರೆ ಖಾಲಿ… ಎಲ್ಲ ಖಾಲಿ ಖಾಲಿ…

ಮನೆಗೆ ಹೋದ್ರೆ ನಿಮ್ಮ ಗುಟ್ಟು ರಟ್ಟಾಗೋಯ್ತದೆ…

ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ…

ಮೀಸೆ ಹೊತ್ತೋರಿಗೇಲ್ಲ ನಾನು ಒಂದು ಪ್ರಶ್ನೆ ಕೇಳ್ಲಾ…
ಮನೆಯಲ್ಲಿ ಎಲ್ಲ ಇದ್ದರೂ ಯಾಕೆ ನಿಮ್ಗೆ ನಂದೇ ಬೇಕೆ…

ಮೆತ್ತ ಮೆತ್ತಗಿರ್ತದೆ ಮುತ್ತಿನಂತೆ ಸೋರ್ತದೆ…
ಬಾಯಿಗಿಟ್ಟ್ರೆ ಉಪ್ಪಿನಕಾಯಿ ಬೆಚ್ಚಗಾಯ್ತದೆ…

ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ…

#item song#Kannada fans#Kannada lyrics#KD Kannada movie#Prem Kannada director#ಕನ್ನಡ film industry#ಕನ್ನಡ movies

COMMENTS

Login with Gmail to comment

ಇನ್ನಷ್ಟು ಸುದ್ದಿ

ಹಿಂದೂ ಬುಡಕಟ್ಟು ಸಮಾಜದ ರುದ್ರಾಕ್ಷಿ ಸುಂದರಿ ಮುಸ್ಲಿಂ ಹುಡುಗನ ಮದುವೆಯಾದ್ಲು
ಬೇಜವಾಬ್ದಾರಿ ಸ್ಟೇಟ್ಮೆಂಟ್ ಪಾಸ್ ಮಾಡಿದ ಕೇಂದ್ರ ಸಚಿವ- ಜೋಶಿ
Tesla Experience Centre ಬೆಂಗಳೂರು ಈಗ EV ಕ್ರೇಜ್ ಹಬ್!car craze ಇರುವವರು ಮುಗಿಬೀಳುತ್ತಿದ್ದಾರೆ..
ಅಮೆರಿಕದ ಭೀಕರ ವಾಯು ದಾಳಿ: ಇರಾನ್‌ನ ಆರ್ಥಿಕ ಹೃದಯ ‘ಖಾರ್ಗ್ ದ್ವೀಪ’ದ ಸೇನಾ ನೆಲೆಗಳು ಧ್ವಂಸ – ಪ್ರತಿದಾಳಿ ಮಾಡಿದರೆ ತೈಲ ಕೇಂದ್ರಗಳೇ ಮುಂದಿನ ಗುರಿ ಎಂದು ಟ್ರಂಪ್ ಕಠಿಣ ಎಚ್ಚರಿಕೆ
ಕಾಂಗ್ರೆಸ್ ಮೇಲಿನ ಕೋಪ ತಣ್ಣಗಾಗಿಲ್ಲ….. ಜನಪರ ಯೋಜನೆ ಮುಂದುವರೆಸಲು ಸ್ಟಾಲಿನ್ ಮನವಿ
MRPL ವಿರುದ್ಧ ಜನಹೋರಾಟದ ಎಚ್ಚರಿಕೆ – ಮೇ 1ರಿಂದ ಅನಿರ್ದಿಷ್ಟ ಧರಣಿಗೆ ಸಮಿತಿ ಸಜ್ಜು..
ಡ್ರೋನ್ ದಾಳಿಯ ನಂತರ ಬಹ್ರೇನ್‌ನಲ್ಲಿ ಕನಿಷ್ಠ 32 ಜನರಿಗೆ ಗಾಯ
ಮೋದಿ ಅವರ ನಿರ್ಧಾರಗಳು“ದೀರ್ಘಕಾಲೀನ ಅಭಿವೃದ್ಧಿಗೆ ಜವಾಬ್ದಾರಿಯುತ ನೀತಿಗಳು” ಆತಂಕದ ಸೂಚನೆ ಅಲ್ಲ-ಎಸ್.ಎಸ್. ನಾಯಕ್
“ಗ್ಯಾರಂಟಿ “ಹಣದ ಮೇಲೆ ಆಯೋಗದ ಕಣ್ಣು: ಸಿಎಂ ಸಿಡಿಮಿಡಿ ..ರಾಜಕೀಯ ಕಿಡಿ!
ಸನ್ಯಾಸಿಗೆ ಕಾಡಿದ ಸುಂದರಿಯ  ಬಂಧನ
ಮಂಗಳೂರು ಜಾರಂದಾಯ ಸ್ಥಾನದ ದೈವ ನರ್ತನ ವಿವಾದ – ಸ್ಪಷ್ಟನೆ- ಮರುಪ್ರಶ್ನೆ-ಇತ್ಯರ್ಥವಾಗುತ್ತಾ..?!
ಇದು IPLನಲ್ಲಿ ಹೊಸ ಹೀರೋ ಹುಟ್ಟಿದಂತೇ…ಆದ್ರೆ ಕ್ರಿಕೆಟ್ ಅಲ್ಲ, ಬಾಕ್ಸಿಂಗ್‌ನಲ್ಲಿ! 🥊🔥
ತಡರಾತ್ರಿ ಭಟ್ಕಳದಲ್ಲಿ ವಿಚ್ಛಿದ್ರಕಾರಿ ಕೋಮುವಾದಿಗಳಿಂದ ದಾಂದಲೆ
ಮುಳುಗುತ್ತಿರುವ ಕಾಂಗ್ರೆಸ್ಸಿಗೆ ಇನ್ನೂ ಬುದ್ಧಿ ಬಂದಂತಿಲ್ಲ… ಡಿಜೆಪಿ ರಾಮಚಂದ್ರರಾವ್  ಅಮಾನತ್ ಆದೇಶ ಹಿಂಪಡೆದ  ಸರ್ಕಾರ
ಹುಬ್ಬಳ್ಳಿ ಲವ್ ಜಿಹಾದ್..!?ಮೂರು ವರ್ಷದ ಸಂಬಂಧ, friendship, ಫ್ಯಾಮಿಲಿ closeness-ಕ್ಷಣದಲ್ಲೇ ಬಾರಿ ಸಂಘರ್ಷ..!
ಹೊಸ ರಾಜಕೀಯ ಕ್ರಾಂತಿ! ಅಸ್ಸಾಂ ಕುದಿಯುತ್ತಿದೆ…ಹಿಂದುತ್ವ vs ಗುರುತು ರಾಜಕೀಯ…!
ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ವಿರೋಧಿಸಿ ಸಿಪಿಐಎಂ ರಣಕಹಳೆ!”
ಮಹಿಳಾ ದಿನಾಚರಣೆಯಲ್ಲಿ ಮಹಿಳಾ ಸಂಪನ್ಮೂಲ ಕೇಂದ್ರ ಉದ್ಘಾಟನೆ, ಜಾಗೃತಿ ಕಾರ್ಯಕ್ರಮ
ಸರ್ಕಾರಿ ಸ್ವಾಮ್ಯದ ಬೇಲಿ ಕಂಬ ಕಿತ್ತಾಕಲು DYFI ಕುಮ್ಮಕ್ಕು….!
ರೀಲ್ಸ್ ಮಾಡುವ ಕನಸು… ಕ್ಷಣದಲ್ಲೇ ದುರ್ಘಟನೆ,  ಜೀವವನ್ನೇ ಕಳೆದುಕೊಂಡ ಬಾಲಕ.
“ಬಾಂಬ್‌ಗಿಂತ ಅಪಾಯಕಾರಿ ಅಹಂಕಾರ …! ಜಗತ್ತೇ ಕಾಯುತ್ತಿದೆ… ಮುಂದೇನು?”
ಪುತ್ತೂರು ಗ್ರಾಮಾಂತರದಲ್ಲಿ ಭೂ ವಿವಾದದ ಗಲಾಟೆ ತೀವ್ರತೆ: ಪರಸ್ಪರ ಹಲ್ಲೆ – ಎರಡು ಪ್ರಕರಣಗಳು ದಾಖಲು
ಮಂಗಳೂರು -ವೆನ್ಲಾಕ್ ಮಾಸ್ಟರ್ ಪ್ಲ್ಯಾನ್…!
Online payments ಹೊಸ ಸುರಕ್ಷತಾ ನಿಯಮಗಳು: ನಿಮ್ಮ ಹಣಕ್ಕೆ ‘ಅದೃಶ್ಯ ಕವಚ’
ಮರಣದಂಡನೆ ಶಿಕ್ಷೆಗೆ ಈಡಾದ  ತಮಿಳುನಾಡು   ಪೊಲೀಸರು
ಕಳುವಾದ ವಾಹನ ಸಮೇತ ಕಳ್ಳರ ಬಂಧನ…!
ರಾಜ್ಯಸಭೆಗೆ ಬಿಜೆಪಿಯಿಂದ 9 ಜನರ ಪಟ್ಟಿ ಬಿಡುಗಡೆ
ಜಮೀರ್ ಅಹಮದ್ ಉಚ್ಛಾಟನೆಗೆ ಕ್ಷಣಗಣನೆ
ಮಂಗಳೂರಿಗರಿಗೆ ಎಚ್ಚರಿಕೆ: ನೀರನ್ನು ಜಾಣ್ಮೆಯಿಂದ ಬಳಸಿ –ಮಾರ್ಚ್ ನಲ್ಲೇ ರೇಷನಿಂಗ್ ಮಾಡುವ ಪರಿಸ್ಥಿತಿ ಇದೆ…
ಇನ್ನು ಮುಂದೆ ದೇವಸ್ಥಾನ ಆಸ್ತಿಗೆ ದಾಖಲೆಗಳಲ್ಲಿ ದೇವರ ಹೆಸರೇ ಮಾಲೀಕ….34 ಸಾವಿರಕ್ಕೂ ಹೆಚ್ಚುಮುಜರಾಯಿ ದೇವಸ್ಥಾನಗಳ ಆಸ್ತಿ ರಕ್ಷಣೆ: