📍 Karavali Maruta
  • LOGIN
  • BREAKING
    ಧಾರವಾಡದಲ್ಲಿ ಭೀಕರ LPG ಸಿಲಿಂಡರ್ ಸ್ಫೋಟ , ಹಲವು ಮೀಟರ್ ದೂರಕ್ಕೆ ಹಾರಿದ ಬೈಕ್‌! ಹಲವರಿಗೆ ಗಾಯ CCTVಯಲ್ಲಿ ಶಾಕಿಂಗ್ ದೃಶ್ಯ ದಯಾಮರಣ ಕೇಳಿದ್ದ ತುಮಕೂರು ರಾಬಿಯಾ ಇನ್ನಿಲ್ಲ …!ಪರಮೇಶ್ವರ್ ಮುಂದೆ ಕಣ್ಣೀರಿಟ್ಟಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ವಿಷಸೇವಿಸಿ ಕೊನೆಯುಸಿರು…‘ಮನೆ’ ಸಿಕ್ಕರೂ ಬದುಕು ಉಳಿಯಲಿಲ್ಲ! ನೇಪಾಳ ದುರಂತ: ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…ಕಣ್ಣೆದುರೇ ಕೊಚ್ಚಿಹೋದ ಬದುಕು… ಲೆಕ್ಕಕ್ಕೆ ಸಿಗದ ಸಾವು, ನೋವು!ಪ್ರವಾಹದ ರೌದ್ರದ ನಡುವೆ ಮೃತದೇಹದಿಂದಲೇ ಚಿನ್ನ ಕದಿಯಲು ಯತ್ನ… ಮಾನವೀಯತೆ ಮರೆತ ಕಿರಾತಕರು!ಇಬ್ಬರು ಅರೆಸ್ಟ್! ಮಹಿಳಾ ಕಾನ್ಸ್‌ಟೇಬಲ್ ಮೇಲೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಹಲ್ಲೆ ವಾಜಪೇಯಿ ಸರ್ಕಾರದ  ಕನಸಿನ ಯೋಜನೆ ನದಿ ಜೋಡಣೆ ವಿರೋಧಿಸಿ ಶಿರಸಿಯಲ್ಲಿ ಸಹಿ ಸಂಗ್ರಹ ಅಭಿಯಾನ
    ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಕನ್ನಡ ಫಿಲಂ ಇಂಡಸ್ಟ್ರಿ ಮರ್ಯಾದೆ “ಒಂದು ಬಾಟ್ಲು ಸಾರಾಯಿ, ಒಂದು ಚಮಚ ಉಪ್ಪಿನ ಕಾಯಿಗೆ”ಆನ್‌ಲೈನ್‌ನಲ್ಲಿ (Online) ಹರಾಜು..!


    ಮಹಿಳೆಯನ್ನು ಕೇವಲ ವಸ್ತುವಾಗಿ ಚಿತ್ರಿಸುವ ಪದಗಳು,ಕಿವಿಗೆ ಬಿದ್ದಾಗ ಮನಸ್ಸಿಗೆ ತಾಗುವುದಿಲ್ಲ — ಕೋಪ ಹುಟ್ಟಿಸುತ್ತವೆ.ಇದು ಮನರಂಜನೆ ಅಲ್ಲ, ಇದು ಕ್ರಿಯೇಟಿವಿಟಿಯೂ ಅಲ್ಲ. ಇದು ಚೀಪ್‌ ಪ್ರಚಾರದ ತಂತ್ರ.,! ಕನ್ನಡ ಚಿತ್ರರಂಗವೆಂದರೆ — ಅದು ನಮ್ಮ ಸಂಸ್ಕೃತಿ, ಭಾಷೆ, ಮತ್ತು ಆತ್ಮಗೌರವದ ಪ್ರತಿಬಿಂಬ. ಆ ಪವಿತ್ರತೆಯನ್ನು ಪಾದದಡಿ ತುಳಿಯುತ್ತಿರುವುದು ಕೇವಲ ವಿಷಾದಕರವಲ್ಲ — ಅಸಹ್ಯಕರ.

    ಇನ್ನೂ ವಿಷ್ಯ ಏನೂ ಅಂತ ಗೊತ್ತಿಲದಿದ್ರೆ …

    🎵ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ…song ಕೇಳ್ಕೋಬನ್ನಿ…. scrooldown ಮಾಡಿ ಕಂಪ್ಲೀಟ್ lyrics ಇದೆ.

    ಇದೇನಾ ಆ ವ್ಯಕ್ತಿ?. …ಒಂದು ಕಾಲದಲ್ಲಿ JogiExcuse MeKariya ಎಂಬ ಚಿತ್ರಗಳ ಮೂಲಕ ಪ್ರೇಕ್ಷಕರ ಹೃದಯ ಗೆದ್ದ ನಿರ್ದೇಶಕ Jogi Prem, ಇಂದು ಏಕೆ ವಿವಾದಗಳ ನಡುವೆ ನಿಂತಿದ್ದಾರೆ ಎಂಬುದು ಪ್ರಶ್ನೆಯಾಗುತ್ತಿದೆ.

    ಒಮ್ಮೆ “ತಾಯಿ” ಪ್ರೀತಿ, ಮಾನವೀಯತೆ, ಮತ್ತು ಜೀವನದ ಮೌಲ್ಯಗಳನ್ನು ಹಾಡುಗಳ ಮೂಲಕ ಜನಮನದಲ್ಲಿ ನೆಟ್ಟವರೇ, ಇಂದಿನ ಕೆಲವು ಸಾಹಿತ್ಯದಲ್ಲಿ ಅರ್ಥಹೀನತೆ, ಅಸಭ್ಯತೆ, ಮತ್ತು ಮಹಿಳೆಯರ ಮೇಲಿನ ಗೌರವದ ಕೊರತೆಯನ್ನು ತೋರಿಸುವುದು ನೋವು ತಂದಿದೆ.

    ಸಿನಿಮಾ ಒಂದು ಶಕ್ತಿಯುತ ಮಾಧ್ಯಮ — ಅದು ಯುವ ಪೀಳಿಗೆಯ ಚಿಂತನೆ ರೂಪಿಸುತ್ತದೆ. ಹೀಗಿರುವಾಗ, ಪದಗಳ ಜವಾಬ್ದಾರಿ ಇನ್ನಷ್ಟು ಹೆಚ್ಚಾಗುತ್ತದೆ.

    ಇದು ಕೇವಲ ಒಬ್ಬ ವ್ಯಕ್ತಿಯ ವಿಚಾರವಲ್ಲ. ಇದು ನಮ್ಮ ಕನ್ನಡ ಸಾಹಿತ್ಯದ ಗೌರವದ ಪ್ರಶ್ನೆ.
    ನಮ್ಮ ನಾಡಿನ ಕವಿಗಳು ಪದಗಳನ್ನು ಪೂಜಿಸಿದವರು. ಅವರಿಗಾಗಿ “ಸಾಹಿತ್ಯ” ಎಂದರೆ ಮನಸ್ಸಿನ ಶುದ್ಧತೆ.
    ಆ ಪರಂಪರೆಯಲ್ಲಿ ಇಂತಹ ಪದಗಳು ನಮ್ಮನ್ನು ಎಲ್ಲಿ ಕರೆದೊಯ್ಯುತ್ತವೆ?

    ನಾವು ಕೇಳಬೇಕಾದ ಪ್ರಶ್ನೆಗಳು:

    • ಕಲೆ ಎಂಬ ಹೆಸರಿನಲ್ಲಿ ಅಸಭ್ಯತೆಯನ್ನು ಸ್ವೀಕರಿಸಬೇಕೇ?
    • ಜನಪ್ರಿಯತೆಗಾಗಿ ಮೌಲ್ಯಗಳನ್ನು ಬಲಿಕೊಡಬೇಕೇ?
    • ಕನ್ನಡದ ಹೆಸರಿನಲ್ಲಿ ಕನ್ನಡಿಗರೇ ತಲೆತಗ್ಗಿಸುವ ಪರಿಸ್ಥಿತಿ ಬರಬೇಕೇ?

    ನಮ್ಮ ಧ್ವನಿ- ನಮ್ಮ ನಿರೀಕ್ಷೆ:

    • ಕಲಾವಿದರು ಸ್ವಾತಂತ್ರ್ಯವನ್ನು ಬಳಸಬೇಕು, ದುರುಪಯೋಗ ಮಾಡಬಾರದು
    • ಮಹಿಳೆಯರ ಗೌರವ ಕಾಪಾಡಬೇಕು •ಕನ್ನಡ ಸಾಹಿತ್ಯ ದೇವಾಲಯ, ಅದನ್ನು ಮಾರುಕಟ್ಟೆ ಮಾಡಬೇಡಿ.” ಕನ್ನಡದ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಸರಿಯಾಗಿ ತಲುಪಿಸಬೇಕು

    ಇದು ವಿರೋಧವಲ್ಲ — ಇದು ಜವಾಬ್ದಾರಿಯ ಕೂಗು.
    ಕನ್ನಡ ಪ್ರೇಕ್ಷಕರು ಕೇವಲ ಮನರಂಜನೆ ಬೇಡುವುದಿಲ್ಲ, ಅವರು ಮೌಲ್ಯಗಳನ್ನು ಕೂಡ ನಿರೀಕ್ಷಿಸುತ್ತಾರೆ.

    🎵 Sarse Ninna Seraga Sarse (ಕನ್ನಡ ಭಾಗಗಳು)

    Hey… ಮೈ ಮೇಲೆ ಸೀರೆ ನಿಲ್ಲುತ್ತಿಲ್ಲ ಯಾಕೋ…
    Hey… ನೆರೆಗೆ ಹಿಡಿದು ನಿಲ್ಲಿಸೋನು ಬೇಕು…
    ಸೆರಗ್ಯಾಕೋ ಜಾರುತ್ತಿದೆ…
    ಸರಸಕ್ಕೆ ಸೀರೆನು ಸರಿಯುತ್ತಿದೆ…

    ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ…
    ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ…

    ಮೇಲತ್ತಿ ಕೆಳಗೆ ಇಳಿಸಿ… ತೊಟ್ಟಿಕ್ಕದಂಗ ಒಳಗೆ ಇಳಿಸಿ…
    ಒಳಗೆ ಹೋಗಿ ಹೊರಗೆ ಬಂದರೆ ಖಾಲಿ… ಎಲ್ಲ ಖಾಲಿ ಖಾಲಿ…

    ಮನೆಗೆ ಹೋದ್ರೆ ನಿಮ್ಮ ಗುಟ್ಟು ರಟ್ಟಾಗೋಯ್ತದೆ…

    ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ…

    ಮೀಸೆ ಹೊತ್ತೋರಿಗೇಲ್ಲ ನಾನು ಒಂದು ಪ್ರಶ್ನೆ ಕೇಳ್ಲಾ…
    ಮನೆಯಲ್ಲಿ ಎಲ್ಲ ಇದ್ದರೂ ಯಾಕೆ ನಿಮ್ಗೆ ನಂದೇ ಬೇಕೆ…

    ಮೆತ್ತ ಮೆತ್ತಗಿರ್ತದೆ ಮುತ್ತಿನಂತೆ ಸೋರ್ತದೆ…
    ಬಾಯಿಗಿಟ್ಟ್ರೆ ಉಪ್ಪಿನಕಾಯಿ ಬೆಚ್ಚಗಾಯ್ತದೆ…

    ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ…

    #item song#Kannada fans#Kannada lyrics#KD Kannada movie#Prem Kannada director#ಕನ್ನಡ film industry#ಕನ್ನಡ movies

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಬೆಳ್ತಂಗಡಿ ಸ್ನಾನಕ್ಕೆ ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವು…
    ದೆಹಲಿ ಜಂತರ್ ಮಂತರ್‌ನಲ್ಲಿ ಏನಾಗುತ್ತಿದೆ?ವಿದ್ಯಾರ್ಥಿಗಳ ಕೋಪದ ಸ್ಫೋಟಕ್ಕೆ ದೆಹಲಿ ಸಾಕ್ಷಿ!
    ಬೆಳಗ್ಗೆ ಲೈಟ್ ಆನ್ ಮಾಡಿದ್ರು… ಕ್ಷಣದಲ್ಲೇ PGಯಲ್ಲಿ ಸಿಲಿಂಡರ್ ಸ್ಫೋಟ…! 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ ಬೊಮ್ಮಸಂದ್ರದ ಶ್ರೀ ಸಾಯಿ ಕಂಫರ್ಟ್ PGಯಲ್ಲಿಮುಂಜಾನೆ ಅಗ್ನಿ ದುರಂತ
    🔥 ಮಧ್ಯಪ್ರಾಚ್ಯ ಯುದ್ಧ: 17ನೇ ದಿನಕ್ಕೆ- ದುಬೈ ವಿಮಾನ ನಿಲ್ದಾಣದ ಬಳಿ ಬೆಂಕಿ!
    ಸಾರ್ವಜನಿಕ ಸ್ಥಳದಲ್ಲಿ ಕೈಕೈ ಮಿಲಾಯಿಸಿ ಜಗಳ ಮಾಡಿದ್ರೇ ಹುಷಾರ್…!
    “ಕುಮಾರಸ್ವಾಮಿ ಅವರನ್ನು ಹರಕೆ ಕುರಿ ಮಾಡುತ್ತಿದ್ದಾರೆ” – ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷರ ವಾಗ್ದಾಳಿ
    ಮಂಗಳೂರು -ವೆನ್ಲಾಕ್ ಮಾಸ್ಟರ್ ಪ್ಲ್ಯಾನ್…!
    ಸುಳ್ಯ:  ಕರ್ತವ್ಯದಲ್ಲಿದ್ದ ಉಪನ್ಯಾಸಕ ಕುಸಿದು ಬಿದ್ದು ಸಾವು
    ವರದಕ್ಷಿಣೆ ಕಿರುಕುಳ ಪ್ರಕರಣ ಹೈಕೋರ್ಟ್‌ನ ಮಹತ್ವದ ತೀರ್ಪು…!ಕಾನೂನಿನ ದುರುಪಯೋಗಕ್ಕೆ ಹೈಕೋರ್ಟ್ ಬ್ರೇಕ್..!
    ಸಿಎಂ ಕುರ್ಚಿಯನ್ನು, ಡಿಕೆಗೆ ಮಗ್ಗಲ ಮುಳ್ಳನ್ನಾಗಿಸಲು ಸಕಲ ತಯಾರಿ
    ಎಚ್ಚರ… ನಿಮ್ಮಸುತ್ತಮುತ್ತ ಏನು ನಡೆಯುತ್ತಿದೆ ಗೊತ್ತಿರಲಿ! 🚨Be Aware… Stay Alert… Save Youth!
    ಕನ್ನಡದ ನೆಲದಲ್ಲಿ ಕನ್ನಡಕ್ಕೇ ಗೇಟ್ ಪಾಸ್: ಇವರು ಕರ್ನಾಟಕದ ಸಚಿವರೊ⁉️ಇಂಗ್ಲೆಂಡಿನ ಪ್ರತಿನಿಧಿಯೋ?
    ಚಿಕ್ಕಸ್ವಾಮಿ-ದೊಡ್ಡಸ್ವಾಮಿ ಭಕ್ತರ ಮಿಲನ! ಕಾಶಿಮಠ ವಿವಾದಕ್ಕೆ ಸಂಯಮೇ೦ದ್ರ ಮದ್ದು
    ಉಡುಪಿಯಲ್ಲಿ ಟ್ರೇಡಿಂಗ್ ಹೆಸರಲ್ಲಿ ಲಕ್ಷಗಟ್ಟಲೆ ಧೋಕಾ….
    ಒಂಟಿ – ಆಂಟಿಯರ ನಂಬಿಕೆ ಗಳಿಸಿ ಕೊಲೆಗೈಯುತ್ತಿದ್ದ ಸೀರಿಯಲ್ ಕಿಲ್ಲರ್ ಬಂಧನ …!
    ED ₹2,178 ಕೋಟಿ ಆಸ್ತಿ ಜಪ್ತಿ ನಿರವ್ ಮೋದಿ–ವಿಜಯ್ ಮಲ್ಯ ಸೇರಿ 21 ಜನರ ಆರ್ಥಿಕ ಅಪರಾಧಿಗಳ ವಿರುದ್ಧ ದೊಡ್ಡ ಮಟ್ಟದ ಕ್ರಮ
    ಜಬಲ್ಪುರ್ ದುರಂತಕ್ಕೆ ಹೊಣೆ ಯಾರು? ಕ್ರಮ ಏನು?
    ದ.ಕ ಜಿಲ್ಲಾಡಳಿತದ ಆದೇಶ “ಮಳೆ ರಜೆ “ಉಲ್ಲಂಘಿಸಿ ರಜೆ ಕೊಟ್ಟರೂ class ನಡೆಸಿದ ಹತ್ತಕ್ಕೂ ಹೆಚ್ಚು ಶಾಲೆ-ಕಾಲೇಜುಗಳು ! ಇದೀಗ ನೋಟಿಸ್ ಶಾಕ್..!
    ದಯಾಮರಣ ಕೇಳಿದ್ದ ತುಮಕೂರು ರಾಬಿಯಾ ಇನ್ನಿಲ್ಲ …!ಪರಮೇಶ್ವರ್ ಮುಂದೆ ಕಣ್ಣೀರಿಟ್ಟಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ವಿಷಸೇವಿಸಿ ಕೊನೆಯುಸಿರು…‘ಮನೆ’ ಸಿಕ್ಕರೂ ಬದುಕು ಉಳಿಯಲಿಲ್ಲ!
    ಮತದಾರರೇ…ಕರ್ನಾಟಕ SIR ನಲ್ಲಿ 47 ಲಕ್ಷ ಹೆಸರುಗಳು ಡಿಲೀಟ್…..‌! 2002ರ ಪಟ್ಟಿ ವಿವರ ಇಲ್ಲದಿದ್ದರೆ ನೋಟಿಸ್? ಮುಂದೆ ಏನು ಮಾಡಬೇಕು?
    ಲೈಂಗಿಕ ಕಿರುಕುಳ ನೀಡಿದ ಬಾಸ್‌ಗೆ ಪೊಲೀಸರ ಮುಂದೆಯೇ ಮುಖಕ್ಕೆ ಮಸಿ ಬಳಿದು ಕೆನ್ನೆಗೆ ಬಾರಿಸಿದ ಮಹಿಳೆ!
    ವಿಶ್ವದ ಅತ್ಯುತ್ತಮ ಶಾಲೆಗಳ ಪಟ್ಟಿಯಲ್ಲಿ ಭಾರತದ 7 ಶಾಲೆಗಳು …!ವಿಶ್ವದ ಗಮನ ಸೆಳೆದ ಸಾಧನೆ ಅಂಥದ್ದೇನಿದೆ!?
    ಮಂಗಳೂರು ಸಿಟಿ ಪೊಲೀಸರ ಭರ್ಜರಿ ಬೇಟೆ – ನಿಷೇಧಿತ ಎಂಡಿಎಂ, ಗಾಂಜಾ ಮರಾಟಗಾರರ ಬಂಧನ
    ರಾಮ ಮಂದಿರ ಟ್ರಸ್ಟ್‌ಗೆ ಸರ್ಕಾರದ ನಿಯಂತ್ರಣವೇ ಇಲ್ಲ! ಆರ್‌ಟಿಐಗೂ ಬಾಧ್ಯತೆ ಇಲ್ಲ ಎಂದ ಸಿಐಸಿ
    ಪ್ರಧಾನಿ ಮೋದಿ ಯವರಿಗೆ ಡೈರೆಕ್ಟ್ ಬೆದರಿಕೆ ಹಾಕಿದ ಹೆಂಗಸು!!
    ಅಕ್ರಮವಾಗಿ ಲಕ್ಷಾಂತರ ಮೌಲ್ಯದ ಎತ್ತುಗಳನ್ನು ವಧೆಗೆ….!
    ಮಂಗಳೂರು ಬೆಂಗಳೂರು ಮಧ್ಯೆ ಇನ್ನು ತಡರಾತ್ರಿಯೂ ವಿಮಾನ ಯಾನ
    ಹುಡುಗಾಟಿಕೆ ಆಡುತ್ತಿರುವ ರಾಮಲಿಂಗಾರೆಡ್ಡಿ-ಕ್ಷೇತ್ರದ ಜನರಲ್ಲಿ ಅಸಮಾಧಾನ
    ನಾಲ್ಕು ದಶಕಗಳ ಕಾಲ ರೋಗಿಗಳಿಗೆ ಜೀವ ನೀಡಿದ ವೈದ್ಯನೇ ಇಂದು ಯಾಕೆ ತನ್ನ ಜೀವ ತಾನೇ ತೆಗೆದುಕೊಂಡರು …
    ಹೆಸರು ಬದಲಾವಣೆ ಪಶ್ಚಿಮ ಬಂಗಾಳ ಪೆಂಡಿಂಗ್, ಕೇರಳ ಪ್ರಗತಿಯಲ್ಲಿ