📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಕನ್ನಡ ಫಿಲಂ ಇಂಡಸ್ಟ್ರಿ ಮರ್ಯಾದೆ “ಒಂದು ಬಾಟ್ಲು ಸಾರಾಯಿ, ಒಂದು ಚಮಚ ಉಪ್ಪಿನ ಕಾಯಿಗೆ”ಆನ್‌ಲೈನ್‌ನಲ್ಲಿ (Online) ಹರಾಜು..!


ಮಹಿಳೆಯನ್ನು ಕೇವಲ ವಸ್ತುವಾಗಿ ಚಿತ್ರಿಸುವ ಪದಗಳು,ಕಿವಿಗೆ ಬಿದ್ದಾಗ ಮನಸ್ಸಿಗೆ ತಾಗುವುದಿಲ್ಲ — ಕೋಪ ಹುಟ್ಟಿಸುತ್ತವೆ.ಇದು ಮನರಂಜನೆ ಅಲ್ಲ, ಇದು ಕ್ರಿಯೇಟಿವಿಟಿಯೂ ಅಲ್ಲ. ಇದು ಚೀಪ್‌ ಪ್ರಚಾರದ ತಂತ್ರ.,! ಕನ್ನಡ ಚಿತ್ರರಂಗವೆಂದರೆ — ಅದು ನಮ್ಮ ಸಂಸ್ಕೃತಿ, ಭಾಷೆ, ಮತ್ತು ಆತ್ಮಗೌರವದ ಪ್ರತಿಬಿಂಬ. ಆ ಪವಿತ್ರತೆಯನ್ನು ಪಾದದಡಿ ತುಳಿಯುತ್ತಿರುವುದು ಕೇವಲ ವಿಷಾದಕರವಲ್ಲ — ಅಸಹ್ಯಕರ.

ಇನ್ನೂ ವಿಷ್ಯ ಏನೂ ಅಂತ ಗೊತ್ತಿಲದಿದ್ರೆ …

🎵ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ…song ಕೇಳ್ಕೋಬನ್ನಿ…. scrooldown ಮಾಡಿ ಕಂಪ್ಲೀಟ್ lyrics ಇದೆ.

ಇದೇನಾ ಆ ವ್ಯಕ್ತಿ?. …ಒಂದು ಕಾಲದಲ್ಲಿ JogiExcuse MeKariya ಎಂಬ ಚಿತ್ರಗಳ ಮೂಲಕ ಪ್ರೇಕ್ಷಕರ ಹೃದಯ ಗೆದ್ದ ನಿರ್ದೇಶಕ Jogi Prem, ಇಂದು ಏಕೆ ವಿವಾದಗಳ ನಡುವೆ ನಿಂತಿದ್ದಾರೆ ಎಂಬುದು ಪ್ರಶ್ನೆಯಾಗುತ್ತಿದೆ.

ಒಮ್ಮೆ “ತಾಯಿ” ಪ್ರೀತಿ, ಮಾನವೀಯತೆ, ಮತ್ತು ಜೀವನದ ಮೌಲ್ಯಗಳನ್ನು ಹಾಡುಗಳ ಮೂಲಕ ಜನಮನದಲ್ಲಿ ನೆಟ್ಟವರೇ, ಇಂದಿನ ಕೆಲವು ಸಾಹಿತ್ಯದಲ್ಲಿ ಅರ್ಥಹೀನತೆ, ಅಸಭ್ಯತೆ, ಮತ್ತು ಮಹಿಳೆಯರ ಮೇಲಿನ ಗೌರವದ ಕೊರತೆಯನ್ನು ತೋರಿಸುವುದು ನೋವು ತಂದಿದೆ.

ಸಿನಿಮಾ ಒಂದು ಶಕ್ತಿಯುತ ಮಾಧ್ಯಮ — ಅದು ಯುವ ಪೀಳಿಗೆಯ ಚಿಂತನೆ ರೂಪಿಸುತ್ತದೆ. ಹೀಗಿರುವಾಗ, ಪದಗಳ ಜವಾಬ್ದಾರಿ ಇನ್ನಷ್ಟು ಹೆಚ್ಚಾಗುತ್ತದೆ.

ಇದು ಕೇವಲ ಒಬ್ಬ ವ್ಯಕ್ತಿಯ ವಿಚಾರವಲ್ಲ. ಇದು ನಮ್ಮ ಕನ್ನಡ ಸಾಹಿತ್ಯದ ಗೌರವದ ಪ್ರಶ್ನೆ.
ನಮ್ಮ ನಾಡಿನ ಕವಿಗಳು ಪದಗಳನ್ನು ಪೂಜಿಸಿದವರು. ಅವರಿಗಾಗಿ “ಸಾಹಿತ್ಯ” ಎಂದರೆ ಮನಸ್ಸಿನ ಶುದ್ಧತೆ.
ಆ ಪರಂಪರೆಯಲ್ಲಿ ಇಂತಹ ಪದಗಳು ನಮ್ಮನ್ನು ಎಲ್ಲಿ ಕರೆದೊಯ್ಯುತ್ತವೆ?

ನಾವು ಕೇಳಬೇಕಾದ ಪ್ರಶ್ನೆಗಳು:

  • ಕಲೆ ಎಂಬ ಹೆಸರಿನಲ್ಲಿ ಅಸಭ್ಯತೆಯನ್ನು ಸ್ವೀಕರಿಸಬೇಕೇ?
  • ಜನಪ್ರಿಯತೆಗಾಗಿ ಮೌಲ್ಯಗಳನ್ನು ಬಲಿಕೊಡಬೇಕೇ?
  • ಕನ್ನಡದ ಹೆಸರಿನಲ್ಲಿ ಕನ್ನಡಿಗರೇ ತಲೆತಗ್ಗಿಸುವ ಪರಿಸ್ಥಿತಿ ಬರಬೇಕೇ?

ನಮ್ಮ ಧ್ವನಿ- ನಮ್ಮ ನಿರೀಕ್ಷೆ:

  • ಕಲಾವಿದರು ಸ್ವಾತಂತ್ರ್ಯವನ್ನು ಬಳಸಬೇಕು, ದುರುಪಯೋಗ ಮಾಡಬಾರದು
  • ಮಹಿಳೆಯರ ಗೌರವ ಕಾಪಾಡಬೇಕು •ಕನ್ನಡ ಸಾಹಿತ್ಯ ದೇವಾಲಯ, ಅದನ್ನು ಮಾರುಕಟ್ಟೆ ಮಾಡಬೇಡಿ.” ಕನ್ನಡದ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಸರಿಯಾಗಿ ತಲುಪಿಸಬೇಕು

ಇದು ವಿರೋಧವಲ್ಲ — ಇದು ಜವಾಬ್ದಾರಿಯ ಕೂಗು.
ಕನ್ನಡ ಪ್ರೇಕ್ಷಕರು ಕೇವಲ ಮನರಂಜನೆ ಬೇಡುವುದಿಲ್ಲ, ಅವರು ಮೌಲ್ಯಗಳನ್ನು ಕೂಡ ನಿರೀಕ್ಷಿಸುತ್ತಾರೆ.

🎵 Sarse Ninna Seraga Sarse (ಕನ್ನಡ ಭಾಗಗಳು)

Hey… ಮೈ ಮೇಲೆ ಸೀರೆ ನಿಲ್ಲುತ್ತಿಲ್ಲ ಯಾಕೋ…
Hey… ನೆರೆಗೆ ಹಿಡಿದು ನಿಲ್ಲಿಸೋನು ಬೇಕು…
ಸೆರಗ್ಯಾಕೋ ಜಾರುತ್ತಿದೆ…
ಸರಸಕ್ಕೆ ಸೀರೆನು ಸರಿಯುತ್ತಿದೆ…

ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ…
ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ…

ಮೇಲತ್ತಿ ಕೆಳಗೆ ಇಳಿಸಿ… ತೊಟ್ಟಿಕ್ಕದಂಗ ಒಳಗೆ ಇಳಿಸಿ…
ಒಳಗೆ ಹೋಗಿ ಹೊರಗೆ ಬಂದರೆ ಖಾಲಿ… ಎಲ್ಲ ಖಾಲಿ ಖಾಲಿ…

ಮನೆಗೆ ಹೋದ್ರೆ ನಿಮ್ಮ ಗುಟ್ಟು ರಟ್ಟಾಗೋಯ್ತದೆ…

ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ…

ಮೀಸೆ ಹೊತ್ತೋರಿಗೇಲ್ಲ ನಾನು ಒಂದು ಪ್ರಶ್ನೆ ಕೇಳ್ಲಾ…
ಮನೆಯಲ್ಲಿ ಎಲ್ಲ ಇದ್ದರೂ ಯಾಕೆ ನಿಮ್ಗೆ ನಂದೇ ಬೇಕೆ…

ಮೆತ್ತ ಮೆತ್ತಗಿರ್ತದೆ ಮುತ್ತಿನಂತೆ ಸೋರ್ತದೆ…
ಬಾಯಿಗಿಟ್ಟ್ರೆ ಉಪ್ಪಿನಕಾಯಿ ಬೆಚ್ಚಗಾಯ್ತದೆ…

ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ…

#item song#Kannada fans#Kannada lyrics#KD Kannada movie#Prem Kannada director#ಕನ್ನಡ film industry#ಕನ್ನಡ movies

COMMENTS

Login with Gmail to comment

ಇನ್ನಷ್ಟು ಸುದ್ದಿ

ಏರ್ ಇಂಡಿಯಾ ವಿಮಾನ ಸೇವೆ ಸ್ಥಗಿತ…40,000ಕ್ಕೂ ಹೆಚ್ಚು ಟೆಲ್ ಅವೀವ್‌ ಭಾರತೀಯರ ಪ್ರಯಾಣ ಅತಂತ್ರ…!
ಕೊನೆಕ್ಷಣದ ಹೃದಯ ಕಲುಕುವ ಹರೀಶ್ ರಾಣಾ – ದಯಾಮರಣvedio
17ನೇ ಆಯವ್ಯಯ ಮಂಡನೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ
ಸ್ಪೇನ್ ಅಧ್ಯಕ್ಷರ ವಿರುದ್ಧ ಟ್ರಂಪ್ ಗುಡುಗು 
ಬೆಂಗಳೂರು ಟು ಮುಂಬೈ  ಐದೇ ಘಂಟೆ ಪ್ರಯಾಣ- ಎಕ್ಸ್ಪ್ರೆಸ್ ಹೈವೇಗೆ ಅಸ್ತು
ದೆಹಲಿ ಭಾರೀ ದುರಂತದಿಂದ ಪಾರು!: ಏರ್ ಇಂಡಿಯಾ ವಿಮಾನಗಳು ಜಖಂಗೊಂಡರೂ ತಪ್ಪಿದ ಪ್ರಾಣಾಪಾಯ!
ಕರ್ನಾಟಕ CM ಬದಲಾವಣೆ ರಾಜಕೀಯ ಕೌಂಟ್‌ಡೌನ್ ಶುರುವಾಗಿದೆ! ತೆರೆಮರೆಯಲ್ಲಿ ಏನೋ ನಡೀತಿದೆ… 
‘ಪೊಲೀಸರಿಗೆ ದೂರು ಕೊಡ್ತೀಯಾ?’… ಗಾಂಜಾ ವ್ಯಸನಕ್ಕೆ ಸೈಜು ಕಲ್ಲಿನಿಂದ ಅಜ್ಜಿಯ ತಲೆ ಪುಡಿ ಮಾಡಿದ ಮೊಮ್ಮಗ!ಅಜ್ಜಿಯೇ ಬಲಿ!
“ಅಪ್ಪಾ” ಎಂದು ಕರೆದವನ ಕೈಯಿಂದಲೇ 18 ತಿಂಗಳ ಕಂದಮ್ಮನ ದೇಹದ ಮೇಲೆ 91 ಗಾಯದ ಗುರುತು – ಅಮಾನುಷ ಹತ್ಯೆ!..
ಕೂದಲೆಳೆ ಅಂತರದಲ್ಲಿ ಪಾರಾದ ಗುಜರಾತ್ ಟೈಟಾನ್ಸ್!ಕ್ಷಣಾರ್ಧ ತಡವಾಗಿದ್ದರೂ ಸಂಭವಿಸುತ್ತಿತ್ತು ಘೋರ ಅಗ್ನಿ ದುರಂತ!
ದೊಡ್ಡ ಬಜೇಟ್  ತುಳು ಸಿನಿಮಾ`ಗಜಾನನ ಕ್ರಿಕೆಟರ್ಸ್’ ಮೇ 22 ರಂದು ತೆರೆಗೆ
ಆರೋಪಿ ಸಮೀರ್ ಮುಲ್ಲಾ ಸ್ಫೋಟಕ ಹೇಳಿಕೆ-ಖುಷಿ ಒಳ್ಳೆ ಹುಡುಗಿ-🔥 ಹುಬ್ಬಳ್ಳಿ ಲವ್ ಜಿಹಾದ್ ಅಲ್ಲ ಎಂದ ಪೊಲೀಸರು : ಇದೀಗ ಹೊಸ ಟ್ವಿಸ್ಟ್!
ದ್ವಿತೀಯ ಪಿ.ಯು.ಸಿ ಪರೀಕ್ಷಾ ಹಾಜರಾತಿ
ಜೂನ್ 30,ಪ್ಲಾಸ್ಟಿಕ್ ನೋಟುಗಳು ಬರುತ್ತಿವೆಯೇ? – ವೈರಲ್ ಸುದ್ದಿಯ ಹಿಂದಿನ ವಿಷಯ
ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು ಪುಡಿಗೈದ ಭಾರತದ ವನಿತೆಯರು !ಆರಂಭವೇ ವಿಜಯದ ಘರ್ಜನೆ!
ತಸ್ಲಿಮಳ ಹಣೆಗೆ ಸಿಂಧೂರವಿಟ್ಟ ಕೇಶವ, ಬುರ್ಖಾ ತೆಗೆದಿಟ್ಟ ತಸ್ಲೀಮಾ
ಆನ್‌ಲೈನ್ ಗೋಲ್ಡ್ ಮಾರ್ಕೆಟ್ ಹೂಡಿಕೆಯಲ್ಲಿ ಮೋಸ- ಮಹಿಳೆಗೆ ₹10.55 ಲಕ್ಷ ನಷ್ಟ
ಜಿಮ್,“ಫಿಟ್ನೆಸ್ ಸೆಂಟರ್‌ಗಳಲ್ಲಿ ಹೆಚ್ಚುತ್ತಿರುವ ಅಪಾಯಕಾರಿ ಸಂಬಂಧಗಳು: ಜಿಮ್ ಟ್ರೈನರ್ ಆತ್ಮಹತ್ಯೆ
ಜಸ್ಟ್ one click ನಲ್ಲೇ ಎಲ್ಲಾ ಸರ್ಟಿಫಿಕೇಟ್…!2026–27ರಿಂದ ಅಂಕಪಟ್ಟಿ ಹಾರ್ಡ್ ಕಾಪಿ ಇಲ್ಲ..
ಮಂಗಳೂರಿನ ಆಡಳಿತ ವೈಫಲ್ಯ ಸರ್ಕಾರಿ ಕಚೇರಿಗಳಲ್ಲಿ ಸಾಲು…ಪಾಲಿಕೆ ಸೇವೆಗಳ ವಿಳಂಬ, ಭೂಪರಿವರ್ತನೆ ಗೊಂದಲ: ರಾಜ್ಯ ಸರ್ಕಾರದ ವಿರುದ್ಧ ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ..
ಭಾರತೀಯ ಸೇನೆಯ ಚಲನವಲನದ ವಿಡಿಯೋಗಳು ಪಾಕಿಸ್ತಾನಕ್ಕೆ ಹೇಗೆ ತಲುಪಿದವು?
108 ಆರೋಗ್ಯ ಕವಚ'”ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ಇನ್ಮುಂದೆ ಆಂಬ್ಯುಲೆನ್ಸ್ ನಿಮ್ಮ ಮನೆಬಾಗಿಲಿಗೆ! 
ಸಂಸತ್ತಿನಲ್ಲಿ ಇತಿಹಾಸ ಸೃಷ್ಟಿಸುವ ಚರ್ಚೆ-ಮಹಿಳಾ ಮೀಸಲು ಬಿಲ್ಲಿನ ಸುತ್ತ ಕಂಗೊಳಿಸಿದ ಸಂಸತ್ !
ಭಾರತದಲ್ಲಿ ಎಚ್‌ಪಿವಿ (HPV) ಲಸಿಕೆ ಕಾರ್ಯಕ್ರಮ ಹೆಣ್ಣೆತ್ತವರು ತಿಳಿದುಕೊಳ್ಳಲೇಬೇಕಾದ ವಿಚಾರ
ಬಳ್ಳಾರಿ “ಪೊಲೀಸ್ ಗನ್‌ಮನ್ ಎಕ್ಸ್‌ಟಾರ್ಷನ್”ಇಲಾಖೆಗೆ ಕಳಂಕ: ಗನ್‌ಮನ್ ಸೇರಿ ಮೂವರ ವಿರುದ್ಧ ಪ್ರಕರಣ!
ED ₹2,178 ಕೋಟಿ ಆಸ್ತಿ ಜಪ್ತಿ ನಿರವ್ ಮೋದಿ–ವಿಜಯ್ ಮಲ್ಯ ಸೇರಿ 21 ಜನರ ಆರ್ಥಿಕ ಅಪರಾಧಿಗಳ ವಿರುದ್ಧ ದೊಡ್ಡ ಮಟ್ಟದ ಕ್ರಮ
ಅಮೇರಿಕಾಕ್ಕೆ ಅಷ್ಟು ಧೈರ್ಯದಿಂದ ಎಲ್ಲಿಂದ ಬಂತು?
ಜಪಾನ್ ಟೆಕ್ನಾಲಜಿ ಬಳ್ಳಾರಿಗೆ ಎಂಟ್ರಿ!ನಿರ್ಮಲಾ ಸೀತಾರಾಮನ್ ಹಸಿರು ಕ್ರಾಂತಿಗೆ ಚಾಲನೆ… ಇದು ಸಾಮಾನ್ಯ ಯೋಜನೆ ಅಲ್ಲ.1 ಲಕ್ಷ ಸಸಿಗಳು, 300 ಎಕರೆ ಭೂಮಿ ..
ಇತಿಹಾಸ ಸೇರಿತು ಮಂಗಳೂರಿನ ಮೋತಿ ಮಹಲ್…..
“ಅಂಕಗಳು ಭವಿಷ್ಯ ನಿರ್ಧರಿಸುವುದಿಲ್ಲ” B.Tech ನಲ್ಲಿ 24 ವಿಷಯ ಫೇಲ್ ಆದರೂ IPS ಆದ ಸಮೀರ್ ಶರ್ಮಾ