📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಕಣ್ಣೀರಾದ ಕಣ್ಣಾಲಿಗಳು ಹೊಟ್ಟೆ ತುಂಬಾ ಊಟ ಮಾಡಿ ನಿದ್ರಿಸುವಂತೆ ಮಾಡುವ  “ಕಾರುಣ್ಯ ಸೇವಾಕ್ಕೀಗ 3000 ದಿನಗಳು…!!!”

ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್‌ನ ‘ಕಾರುಣ್ಯ’ ಯೋಜನೆಯು ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಗೂ ಒಟ್ಟಿಗಿರುವವರಿಗೆ ರಾತ್ರಿ ಊಟ ನೀಡುವಲ್ಲಿ ಅನುಪಮ ಸೇವೆ ಸಲ್ಲಿಸುತ್ತಿದ್ದು, ಯುದ್ಧಕಾಲದ ಸಂಕಷ್ಟದಲ್ಲೂ ಕಟ್ಟಿಗೆ ಒಲೆಯ ಮೂಲಕ ಆಹಾರ ಸರಬರಾಜು ಮಾಡುವ ಭಾವನೆಯು ಸಹೃದಯತೆಯ ಸಂಕೇತ. 

ಈ ಸಂದರ್ಭದಲ್ಲಿ ಸದ್ದಿಲ್ಲದೇ ಮಾಡೋ ಕಾರುಣ್ಯ ಸೇವೆಗೆ ಸುದ್ದಿ ಮಾಡೋಣ ಅಂತ ಹೊರಟಾಗ…. ಹತ್ತು ಹಲವು ಸೇವಾ ಯೋಜನೆಗಳು ಗಮನ ಸೆಳೆಯಿತು.

ಸದ್ಯ ಮಧ್ಯಪ್ರಾಚ್ಯ ಯುದ್ಧದಿಂದ ಗ್ಯಾಸ್ ಪೂರೈಕೆ ಸ್ಥಗಿತಗೊಂಡಿದೆ. ಆದರೂ ಕಟ್ಟಿಗೆ ಒಲೆಯಲ್ಲಿ ವೆಜ್ ಬಿರಿಯಾನಿ ಅಥವಾ ಅನ್ನ-ಸಾಂಬಾರ ತಯಾರಿಸಿ ಸೇವೆಯನ್ನು ಮುಂದುವರೆಸಿದ್ದಾರೆ. 4-5 ಗ್ಯಾಸ್ ಸಿಲಿಂಡರ್‌ಗಳು ದೊರೆತರೆ ಸಂಪೂರ್ಣ ಮೆನು ಮರಳಿ ಆರಂಭಿಸಬಹುದು ಎನ್ನುತ್ತಿದ್ದಾರೆ ಆಯೋಜಕರು.

ಕಾರುಣ್ಯ kitchen

ಟ್ರಸ್ಟ್‌ನ ಆರಂಭ ಮತ್ತು ಕಾರುಣ್ಯ ಯೋಜನೆಯ ಇತಿಹಾಸ ಕೆದಕಿದರೆ ಸಿಕ್ಕ ಮಾಹಿತಿ ಸರಿ ಎಂದು ಭಾವಿಸುತ್ತಾ…

ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ 2012ರಲ್ಲಿ ಸ್ಥಾಪನೆಯಾಯಿತು. ಮಂಗಳೂರಿನ ಈ ಸಂಸ್ಥೆಯು ಬಡ ರೋಗಿಗಳು ಮತ್ತು ಅವರ ಎಲ್ಲಾ ತರಹದ ಕಷ್ಟಕ್ಕೆ ಸ್ಪಂದಿಸುವ ಉದ್ದೇಶದಿಂದ ರೂಪುಗೊಂಡಿತು.ಕೋವಿಡ್ ಸಮಯದಲ್ಲೂ ಶಕ್ತಿ ಮೀರಿ ಸಹಾಯ ಹಸ್ತ ಚಾಚಿದ ಸಂಸ್ಥೆ ,ನಂತರದ ದಿನಗಳಲ್ಲಿ  2017ರಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ಆರಂಭವಾದ “ಕಾರುಣ್ಯ “ಯೋಜನೆಯು ರಾತ್ರಿ ಸುಮಾರು 400-500 ರೋಗಿಗಳು ಮತ್ತು ಜೊತೆಗಾರರಿಗೆ ಊಟ ಪೂರೈಸುತ್ತದೆ. ಕಳೆದ 6 ತಿಂಗಳುಗಳಿಂದ ಲೇಡಿ ಗೋಷನ್ ಆಸ್ಪತ್ರೆಯಲ್ಲೂ ವಿಸ್ತರಣೆಯಾಗಿದೆ. ಹೀಗೆ ನಿರಂತರತೆಯನ್ನು ತೋರಿದೆ.

ವೆನ್ಲಾಕ್ ನಲ್ಲಿ ಸೇವಾನಿರತ ಆಯೋಜಕರು

ಕಾರ್ಯಾಚರಣೆ ಹೇಗೆ ನಡೆಯುತ್ತೇ…..ಸ್ವಂತ ಕಿಚನ್‌ನಲ್ಲಿ ವಾರಕ್ಕೆ 5 ದಿನ ಚಪಾತಿ-ಪಲ್ಯ, 2 ದಿನ ಇಡ್ಳಿ-ಸಾರು ಸಿದ್ಧಪಡಿಸಲಾಗುತ್ತದೆ. ದಾನಿಗಳ ಸಹಕಾರದಿಂದ ನಡೆಯುವ ಈ ಯೋಜನೆಯು ಒಂದು ದಿನವೂ ನಿಲ್ಲದೆ ಸುಸೂತ್ರವಾಗಿ ಕಾರ್ಯನಿರ್ವಹಿಸುತ್ತದೆ. ಇದರಿಂದ ಬಡವರ ಹೊಟ್ಟೆ ತಣಿಯುತ್ತದೆ ಎಂಬುದು ಟ್ರಸ್ಟ್‌ನ ಮಹತ್ವದ ಸಾಧನೆ.

ಪ್ರತಿದಿನ  ತಮ್ಮ ಸೇವಾ -ವೆಚ್ಚ ಎಲ್ಲಾ ವಿವರವನ್ನ ಅಚ್ಚುಕಟ್ಟಾಗಿ  donors ಗಳಿರುವ ತಮ್ಮದೇwassup group ನಲ್ಲಿ  ತಿಳಿಸಿ ಪಾರದರ್ಶಕತೆಯನ್ನ  mainatain ಮಾಡ್ತಾರೆ .

ಇಷ್ಟಕ್ಕೆ ನಿಲ್ಲಲಿಲ್ಲಾ ಎಂ ಫ್ರೆಂಡ್ಸ್ ಸೇವೆಗಳು

  • ‘ಕರುಣೆಯ ತೊಟ್ಟಿಲು’ ಬಟ್ಟೆ ಬ್ಯಾಂಕ್: ೨೦೨೫ರಲ್ಲಿ ಆರಂಭವಾಗಿ, ಉಚಿತ ಬಟ್ಟೆಗಳನ್ನ ವಿತರಿಸುತ್ತದೆ.
  • ಕ್ಲಾಸ್ ಆನ್ ವೀಲ್ಸ್ – ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಉಚಿತವಾಗಿ ಕಂಪ್ಯೂಟರ್ ಶಿಕ್ಷಣ ಕೊಡ್ತಾ ಬಂದಿದೆ.ಇದುವರೆಗೆ 2 ವರ್ಷದಲ್ಲಿ ಸುಮಾರು 5000 ಮಕ್ಕಳು ಇದರ ಪ್ರಯೋಜನ ಪಡಕೊಂಡಿದ್ದಾರೆ.ಇನ್ನೂ ಮೂಲಸೌಕರ್ಯಗಳಿಂದ ವಂಚಿತ ಕುಗ್ರಾಮಗಳನ್ನು ಗುರುತಿಸಿ , ಅವರಿಗೆ ಬೇಕಿರುವ ಅಗತ್ಯ ಸೇವೆಗಳ ಅವಲೋಕನ ಮಾಡಿ ಮುಖ್ಯವಾಗಿ ರಸ್ತೆ. ಶಾಲೆ, ಆಸ್ಪತ್ರೆ ಯಂತಹ ವಿಚಾರಗಳಿಗೆ ಒತ್ತುಕೊಟ್ಟು  ಕಾರ್ಯೋನ್ಮುಖವಾಗಿ ಡೆವಲಪ್ ಆದ 11 ಗ್ರಾಮಗಳು ಈಗಾಗಲೇ ಅವರ ಯೋಜನೆಯ ಭಾಗವಾಗಿವೆ.
  • ಧ್ವನಿ ಏರಿಸದೇ , ನಿರಂತರವಾಗಿ ಸಹೃದಯತೆಯಿಂದ ಹತ್ತು ಹಲವು ಸೇವೆ ಸಲ್ಲಿಸುವ ಎಂಫ್ರೆಂಡ್ಸ್ ಟ್ರಸ್ಟ್ ನ ಸೇವಾ ಶಕ್ತಿ ಸಮಾಜಕ್ಕೆ ಪ್ರೇರಣೆ. ಯಾವುದೇ ಜಾತಿ-ಧರ್ಮ ಭೇದವಿಲ್ಲದೆ ಕಷ್ಟದಲ್ಲಿದ್ದವರ ಕಣ್ಣಾಲಿಗಳು ಹೊಟ್ಟೆ ತುಂಬಾ ಊಟ ಮಾಡಿ ನಿದ್ರಿಸುವಂತೆ ಮಾಡುವ ಈ ಸೇವಾ ಮಾದರಿ ಎಲ್ಲರಿಗೂ ಮಾದರಿ.
#education#food on wheel#hosipital patient#humnaity#kaarunya#Mfriends#social service#wenlock Mangalore

COMMENTS

Login with Gmail to comment

ಇನ್ನಷ್ಟು ಸುದ್ದಿ

AAP ಸದ್ದು ಮಂಗಳೂರಲ್ಲೂ! ಜನರ ಸಮಸ್ಯೆಗೆ ನೇರ ಹೋರಾಟ
ರಾಪಿಡೊ ಚಾಲಕನ ಖಾತೆಯಲ್ಲಿ 300 ಕೋಟಿ ರೂ. ವಹಿವಾಟು! ಶಾಕ್ ಅದ ED
ಬೇಜವಾಬ್ದಾರಿ ಸ್ಟೇಟ್ಮೆಂಟ್ ಪಾಸ್ ಮಾಡಿದ ಕೇಂದ್ರ ಸಚಿವ- ಜೋಶಿ
ಅನ್ನಭಾಗ್ಯ ಅಕ್ಕಿಯ ಅಕ್ರಮ ದಾಸ್ತಾನು ಪತ್ತೆ – ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಸ್ವಯಂಪ್ರೇರಿತ ಲೈಂಗಿಕ ಕೆಲಸ -ವೇಶ್ಯಾವಾಟಿಕೆ ವೃತ್ತಿ ಅಪರಾಧವಲ್ಲ ಕಾನೂನುಬಾಹಿರವಲ್ಲ! -ಇತಿಹಾಸ ಸೃಷ್ಟಿಸಿದ ಸುಪ್ರೀಂ ಕೋರ್ಟ್!
ಉದ್ಯಮಿ ಧೀರಜ್ ಜೈನ್ ಗಪ್ ಚುಪ್ಪಾಗಿ ನಡೆಸಿದ ಮಾನವೀಯ ನಡೆಗೆ ಸಾಕ್ಷಿ ನೋಡಿ
ಟಾಟಾ ಸನ್ಸ್ IPOಗೆ ಒತ್ತಾಯ: ಟ್ರಸ್ಟಿಗಳಲ್ಲಿ ಭಿನ್ನಾಭಿಪ್ರಾಯ ಹೆಚ್ಚಳ…!
ಜಮೀರ್ ಅಹಮದ್ ಉಚ್ಛಾಟನೆಗೆ ಕ್ಷಣಗಣನೆ
ಅರೆ ವಾ..! ಕರ್ನಾಟಕದ ಜನರಿಗೆ ಫ್ಯಾನ್ಸಿ ನಂಬರ್‌ಗಳೇ ಫೇವರಿಟ್…RTOಗೆ ₹118 ಕೋಟಿ ಆದಾಯ!
ಅವಿವಾಹಿತಗೆ ಗರ್ಭ ದಾನ ಮಾಡಿದವ ಜೈಲಿಗೆ
ಜೂನ್ 30,ಪ್ಲಾಸ್ಟಿಕ್ ನೋಟುಗಳು ಬರುತ್ತಿವೆಯೇ? – ವೈರಲ್ ಸುದ್ದಿಯ ಹಿಂದಿನ ವಿಷಯ
ಗ್ರಾಮೀಣ ವಿದ್ಯಾರ್ಥಿಗಳಿಗೂ AI ಶಿಕ್ಷಣ: ಕರ್ನಾಟಕ ಸರ್ಕಾರದ ಐತಿಹಾಸಿಕ ಹೆಜ್ಜೆ..50 ಸರ್ಕಾರಿ ಕಾಲೇಜುಗಳಲ್ಲಿ AI ಲ್ಯಾಬ್‌ಗಳು!
ಕಂಪನಿಗೆ ಯಶಸ್ಸು ತಂದ ಇಂಟರ್ನ್‌ ಸಂಬಳ ಜಾಸ್ತಿಕೇಳಿದ್ದಕ್ಕೆ CEO ಅಂದ್ರು “Money-minded”-ಸಿಇಒ ನಡೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ
ಹತ್ತು ವರ್ಷದ ಮಗಳ ಹುಟ್ಟುಹಬ್ಬದ ಸಂಭ್ರಮ…  ವಿಧಿಯಾಟದಲ್ಲಿ ಕಣ್ಣೀರಾಗಿ ಮಾರ್ಪಟ್ಟ ದುರಂತ ಕಥೆ
ಆನ್ ಲೈನ್ ವಂಚನೆ ಶಿರ್ವದ ಯುವತಿಗೆ ಲಕ್ಷ ಲಕ್ಷ ಉಂಡೆನಾಮ… ಬ್ಯಾಂಕ್ ನಿಯಮ ವಂಚಕರಿಗೆ  ಸಹಕಾರಿ?
ಸನ್ಯಾಸಿಗೆ ಕಾಡಿದ ಸುಂದರಿಯ  ಬಂಧನ
ಮಂಡ್ಯಒಂದೇ ಕುಟುಂಬದ ಐವರ ಜಲಸಮಾಧಿ: ಕಾವೇರಿ ಒಡಲಲ್ಲಿವಿಧಿಯ ಕ್ರೂರ ಆಟಕ್ಕೆ ಕಣ್ಣೀರ ಕಡಲಾದ ಮುತ್ತತ್ತಿ!
ಹೋಟೆಲ್ ಉದ್ಯಮ ಉಳಿಸಲು ಜಿಎಸ್‌ಟಿ ಕಡಿತ ಅಗತ್ಯ-ಕರ್ನಾಟಕ ಹೋಟೆಲ್ ಸಂಘದ ಆಗ್ರಹ
ಹುಬ್ಬಳ್ಳಿ ಲವ್ ಜಿಹಾದ್..!?ಮೂರು ವರ್ಷದ ಸಂಬಂಧ, friendship, ಫ್ಯಾಮಿಲಿ closeness-ಕ್ಷಣದಲ್ಲೇ ಬಾರಿ ಸಂಘರ್ಷ..!
ಹತ್ತು ವರ್ಷದಿಂದ ಪೊಲೀಸರಿಗೆ ಬೇಕಾದ ಆರೋಪಿಯನ್ನು ಕೊನೆಗೂ ಬಂಧಿಸಿದ ಪೊಲೀಸರು
“ಟೀಕೆ ಮಾಡಿ, ತೇಜೋವಧೆ ಬೇಡ” – ಹೈಕೋರ್ಟ್‌ನಿಂದ ಗಿರೀಶ್ ಮಟ್ಟೆಣ್ಣನವರ್‌ಗೆ ಖಡಕ್ ಎಚ್ಚರಿಕೆ
“ಡಾಲರ್ ಐಡಿ” ಹೆಸರಿನಲ್ಲಿ ಶೇರ್ ಮಾರ್ಕೆಟಿಂಗ್ ವಂಚನೆ – 30.90 ಲಕ್ಷ ರೂ. ವಂಚನೆ- ನಾಲ್ವರ ಮೇಲೆ ಪ್ರಕರಣ ದಾಖಲು
ಅಕ್ರಮವಾಗಿ ಲಕ್ಷಾಂತರ ಮೌಲ್ಯದ ಎತ್ತುಗಳನ್ನು ವಧೆಗೆ….!
ಕರ್ನಾಟಕದಲ್ಲಿ ಯುಗಾದಿ ಹಬ್ಬಕ್ಕೂ ಮುನ್ನವೇ  ಮುಂಗಾರು  ಮಳೆರಂಗು – 5 ಜಿಲ್ಲೆಗಳಲ್ಲಿ ಆಲಿಕಲ್ಲು ಅಬ್ಬರ!
ಡಿಕೆ ಶಿವಕುಮಾರ್ ಪ್ರತಿಷ್ಠೆ ಪಣಕ್ಕಿಟ್ಟ ಪರಿಷತ್ ಚುನಾವಣೆ!
“ಮಂಗಳೂರಲ್ಲಿ ಡ್ರೈ ಡೇ ಘೋಷಣೆ -ಎರಡು ದಿನ ಬಾರ್‌ಗಳಿಗೆ ಲಾಕ್ ..!” ದಕ್ಷಿಣ ಕನ್ನಡದಲ್ಲಿ ಕಟ್ಟುನಿಟ್ಟಿನ ಆದೇಶ
ಕಾಂಗ್ರೆಸ್‌ಗೆ ದಾವಣಗೆರೆ ಬಿಸಿ ತುಪ್ಪ!..“ಸಮುದಾಯದ ಹೆಸರಿನಲ್ಲಿ ರಾಜಕೀಯ… ಅಥವಾ ರಾಜಕೀಯದ ಹೆಸರಿನಲ್ಲಿ ಸಮುದಾಯ?”
ನಿರ್ಮಾಣ ಹಂತ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು-  ಶಣೈ ಮೇಲೆ ಕೇಸು
ಜಗಳ ನಿಲ್ಲಿಸಲು ಹೋದವನ ಜೀವ ಹರಣ: ಮಾನವೀಯತೆ ಕುಸಿದರೆ ಸಮಾಜದ ನೆಮ್ಮದಿ ಎಲ್ಲಿ?”
ಚಾರ್ಮಾಡಿ ಘಾಟಿಯಲ್ಲಿ ಬಂಡೆ ಕುಸಿತ; ಅದೃಷ್ಟವಶಾತ್ ಅಪಾಯ ತಪ್ಪಿತು