📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಕಣ್ಣೀರಾದ ಕಣ್ಣಾಲಿಗಳು ಹೊಟ್ಟೆ ತುಂಬಾ ಊಟ ಮಾಡಿ ನಿದ್ರಿಸುವಂತೆ ಮಾಡುವ  “ಕಾರುಣ್ಯ ಸೇವಾಕ್ಕೀಗ 3000 ದಿನಗಳು…!!!”

ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್‌ನ ‘ಕಾರುಣ್ಯ’ ಯೋಜನೆಯು ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಗೂ ಒಟ್ಟಿಗಿರುವವರಿಗೆ ರಾತ್ರಿ ಊಟ ನೀಡುವಲ್ಲಿ ಅನುಪಮ ಸೇವೆ ಸಲ್ಲಿಸುತ್ತಿದ್ದು, ಯುದ್ಧಕಾಲದ ಸಂಕಷ್ಟದಲ್ಲೂ ಕಟ್ಟಿಗೆ ಒಲೆಯ ಮೂಲಕ ಆಹಾರ ಸರಬರಾಜು ಮಾಡುವ ಭಾವನೆಯು ಸಹೃದಯತೆಯ ಸಂಕೇತ. 

ಈ ಸಂದರ್ಭದಲ್ಲಿ ಸದ್ದಿಲ್ಲದೇ ಮಾಡೋ ಕಾರುಣ್ಯ ಸೇವೆಗೆ ಸುದ್ದಿ ಮಾಡೋಣ ಅಂತ ಹೊರಟಾಗ…. ಹತ್ತು ಹಲವು ಸೇವಾ ಯೋಜನೆಗಳು ಗಮನ ಸೆಳೆಯಿತು.

ಸದ್ಯ ಮಧ್ಯಪ್ರಾಚ್ಯ ಯುದ್ಧದಿಂದ ಗ್ಯಾಸ್ ಪೂರೈಕೆ ಸ್ಥಗಿತಗೊಂಡಿದೆ. ಆದರೂ ಕಟ್ಟಿಗೆ ಒಲೆಯಲ್ಲಿ ವೆಜ್ ಬಿರಿಯಾನಿ ಅಥವಾ ಅನ್ನ-ಸಾಂಬಾರ ತಯಾರಿಸಿ ಸೇವೆಯನ್ನು ಮುಂದುವರೆಸಿದ್ದಾರೆ. 4-5 ಗ್ಯಾಸ್ ಸಿಲಿಂಡರ್‌ಗಳು ದೊರೆತರೆ ಸಂಪೂರ್ಣ ಮೆನು ಮರಳಿ ಆರಂಭಿಸಬಹುದು ಎನ್ನುತ್ತಿದ್ದಾರೆ ಆಯೋಜಕರು.

ಕಾರುಣ್ಯ kitchen

ಟ್ರಸ್ಟ್‌ನ ಆರಂಭ ಮತ್ತು ಕಾರುಣ್ಯ ಯೋಜನೆಯ ಇತಿಹಾಸ ಕೆದಕಿದರೆ ಸಿಕ್ಕ ಮಾಹಿತಿ ಸರಿ ಎಂದು ಭಾವಿಸುತ್ತಾ…

ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ 2012ರಲ್ಲಿ ಸ್ಥಾಪನೆಯಾಯಿತು. ಮಂಗಳೂರಿನ ಈ ಸಂಸ್ಥೆಯು ಬಡ ರೋಗಿಗಳು ಮತ್ತು ಅವರ ಎಲ್ಲಾ ತರಹದ ಕಷ್ಟಕ್ಕೆ ಸ್ಪಂದಿಸುವ ಉದ್ದೇಶದಿಂದ ರೂಪುಗೊಂಡಿತು.ಕೋವಿಡ್ ಸಮಯದಲ್ಲೂ ಶಕ್ತಿ ಮೀರಿ ಸಹಾಯ ಹಸ್ತ ಚಾಚಿದ ಸಂಸ್ಥೆ ,ನಂತರದ ದಿನಗಳಲ್ಲಿ  2017ರಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ಆರಂಭವಾದ “ಕಾರುಣ್ಯ “ಯೋಜನೆಯು ರಾತ್ರಿ ಸುಮಾರು 400-500 ರೋಗಿಗಳು ಮತ್ತು ಜೊತೆಗಾರರಿಗೆ ಊಟ ಪೂರೈಸುತ್ತದೆ. ಕಳೆದ 6 ತಿಂಗಳುಗಳಿಂದ ಲೇಡಿ ಗೋಷನ್ ಆಸ್ಪತ್ರೆಯಲ್ಲೂ ವಿಸ್ತರಣೆಯಾಗಿದೆ. ಹೀಗೆ ನಿರಂತರತೆಯನ್ನು ತೋರಿದೆ.

ವೆನ್ಲಾಕ್ ನಲ್ಲಿ ಸೇವಾನಿರತ ಆಯೋಜಕರು

ಕಾರ್ಯಾಚರಣೆ ಹೇಗೆ ನಡೆಯುತ್ತೇ…..ಸ್ವಂತ ಕಿಚನ್‌ನಲ್ಲಿ ವಾರಕ್ಕೆ 5 ದಿನ ಚಪಾತಿ-ಪಲ್ಯ, 2 ದಿನ ಇಡ್ಳಿ-ಸಾರು ಸಿದ್ಧಪಡಿಸಲಾಗುತ್ತದೆ. ದಾನಿಗಳ ಸಹಕಾರದಿಂದ ನಡೆಯುವ ಈ ಯೋಜನೆಯು ಒಂದು ದಿನವೂ ನಿಲ್ಲದೆ ಸುಸೂತ್ರವಾಗಿ ಕಾರ್ಯನಿರ್ವಹಿಸುತ್ತದೆ. ಇದರಿಂದ ಬಡವರ ಹೊಟ್ಟೆ ತಣಿಯುತ್ತದೆ ಎಂಬುದು ಟ್ರಸ್ಟ್‌ನ ಮಹತ್ವದ ಸಾಧನೆ.

ಪ್ರತಿದಿನ  ತಮ್ಮ ಸೇವಾ -ವೆಚ್ಚ ಎಲ್ಲಾ ವಿವರವನ್ನ ಅಚ್ಚುಕಟ್ಟಾಗಿ  donors ಗಳಿರುವ ತಮ್ಮದೇwassup group ನಲ್ಲಿ  ತಿಳಿಸಿ ಪಾರದರ್ಶಕತೆಯನ್ನ  mainatain ಮಾಡ್ತಾರೆ .

ಇಷ್ಟಕ್ಕೆ ನಿಲ್ಲಲಿಲ್ಲಾ ಎಂ ಫ್ರೆಂಡ್ಸ್ ಸೇವೆಗಳು

  • ‘ಕರುಣೆಯ ತೊಟ್ಟಿಲು’ ಬಟ್ಟೆ ಬ್ಯಾಂಕ್: ೨೦೨೫ರಲ್ಲಿ ಆರಂಭವಾಗಿ, ಉಚಿತ ಬಟ್ಟೆಗಳನ್ನ ವಿತರಿಸುತ್ತದೆ.
  • ಕ್ಲಾಸ್ ಆನ್ ವೀಲ್ಸ್ – ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಉಚಿತವಾಗಿ ಕಂಪ್ಯೂಟರ್ ಶಿಕ್ಷಣ ಕೊಡ್ತಾ ಬಂದಿದೆ.ಇದುವರೆಗೆ 2 ವರ್ಷದಲ್ಲಿ ಸುಮಾರು 5000 ಮಕ್ಕಳು ಇದರ ಪ್ರಯೋಜನ ಪಡಕೊಂಡಿದ್ದಾರೆ.ಇನ್ನೂ ಮೂಲಸೌಕರ್ಯಗಳಿಂದ ವಂಚಿತ ಕುಗ್ರಾಮಗಳನ್ನು ಗುರುತಿಸಿ , ಅವರಿಗೆ ಬೇಕಿರುವ ಅಗತ್ಯ ಸೇವೆಗಳ ಅವಲೋಕನ ಮಾಡಿ ಮುಖ್ಯವಾಗಿ ರಸ್ತೆ. ಶಾಲೆ, ಆಸ್ಪತ್ರೆ ಯಂತಹ ವಿಚಾರಗಳಿಗೆ ಒತ್ತುಕೊಟ್ಟು  ಕಾರ್ಯೋನ್ಮುಖವಾಗಿ ಡೆವಲಪ್ ಆದ 11 ಗ್ರಾಮಗಳು ಈಗಾಗಲೇ ಅವರ ಯೋಜನೆಯ ಭಾಗವಾಗಿವೆ.
  • ಧ್ವನಿ ಏರಿಸದೇ , ನಿರಂತರವಾಗಿ ಸಹೃದಯತೆಯಿಂದ ಹತ್ತು ಹಲವು ಸೇವೆ ಸಲ್ಲಿಸುವ ಎಂಫ್ರೆಂಡ್ಸ್ ಟ್ರಸ್ಟ್ ನ ಸೇವಾ ಶಕ್ತಿ ಸಮಾಜಕ್ಕೆ ಪ್ರೇರಣೆ. ಯಾವುದೇ ಜಾತಿ-ಧರ್ಮ ಭೇದವಿಲ್ಲದೆ ಕಷ್ಟದಲ್ಲಿದ್ದವರ ಕಣ್ಣಾಲಿಗಳು ಹೊಟ್ಟೆ ತುಂಬಾ ಊಟ ಮಾಡಿ ನಿದ್ರಿಸುವಂತೆ ಮಾಡುವ ಈ ಸೇವಾ ಮಾದರಿ ಎಲ್ಲರಿಗೂ ಮಾದರಿ.
#education#food on wheel#hosipital patient#humnaity#kaarunya#Mfriends#social service#wenlock Mangalore

COMMENTS

Login with Gmail to comment

ಇನ್ನಷ್ಟು ಸುದ್ದಿ

ಉಂಡ ಮನೆಗೇ ಕನ್ನ ಹಾಕಿದ ದ್ರೋಹಿಗಳು 
ಜನಿವಾರಕ್ಕೆ ಕೈ ಹಾಕಿದವರು, ಪರ್ಮನೆಂಟ್ ಮನೆಗೆ ಹೋಗುವ ದಾರಿಯಲ್ಲಿ….
21 ವರ್ಷದ ಆಡಳಿತಕ್ಕೆ ತೆರೆ: ನಿತೀಶ್ ಕುಮಾರ್ ಹೊರಟರೇ?ಸಿಎಂ ಕುರ್ಚಿ ಖಾಲಿ-ಬಿಜೆಪಿ ಹೊಸ ಮುಖ ಮುಂದಿನ ಸಿಎಂ??
ಹೀಟ್ ಸ್ಟ್ರೋಕ್ ಗಂಭೀರ – ನಿರ್ಲಕ್ಷ್ಯ ಬೇಡ …ತಲೆ ಸುತ್ತಿದ್ರೆ ತಕ್ಷಣ ನೆರವು ಪಡೆಯಿರಿ.
“ವಚನಾನಂದ ಶ್ರೀ ಸರದಿ ಸಾಲಿನಲ್ಲಿ ಮಕ್ಕಳನ್ನು ಕರೆಯುತ್ತಿದ್ದರು”– ಪೀಠದಿಂದ ಉಚ್ಚಾಟನೆ ಬಳಿಕ ಪೋಕ್ಸೋ ಕೇಸ್ ಶಾಕ್..ಮಠದಲ್ಲಿ ಭಾರೀ ಸಂಚಲನ .. ಭೇಟಿ ನೀಡಿದ ಮಕ್ಕಳ ಕಲ್ಯಾಣ ಸಮಿತಿ
ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ರೋಗಿಗಳಿಗೆ heartattack !!!..ಐಸಿಯು ಮತ್ತು ಸಿಸಿಟಿವಿ ದೃಶ್ಯಗಳಲ್ಲಿದೆ ಕ್ಲಾರಿಟಿ!
ರಾಜಧಾನಿಯ ಫುಟ್‌ಪಾತ್ ಮೇಲಿದ್ದ ಮಗುವನ್ನು ಎತ್ತಿಕೊಂಡು ಹೋಗಿ ಕ್ರೌರ್ಯ ಮೆರೆದ ಕಾಮುಕನ ಧೈರ್ಯ ಮತ್ತು ಭೀಕರ ಹತ್ಯೆ ಬಿಚ್ಚಿಟ್ಟ ಸತ್ಯ!
ಸಂಸತ್ತಿನಲ್ಲಿ ಪ್ರಶ್ನೆ ಎದುರಿಸಲು ಆಗದೆ,  ಪ್ರಶ್ನೆಯನ್ನೇ ಕೇಳದಂತೆ ಮಾಡಿದರು – ರಾಹುಲ್ ಗಾಂಧಿ
ಕರ್ನಾಟಕದಲ್ಲಿ ಮಳೆ ಅಲರ್ಟ್! 13 ಜಿಲ್ಲೆಗಳಿಗೆ ಯೆಲ್ಲೋ ವಾರ್ನಿಂಗ್ – ಜನರು ಎಚ್ಚರಿಕೆ ಅಗತ್ಯ
ಕರಾವಳಿಯ ಭವಿಷ್ಯ ರೂಪಿಸಲು ಸಿಎಂನ ಮಾಸ್ಟರ್ ಪ್ಲಾನ್! ಹೆಲಿ ಟೂರಿಸಂನಿಂದ ಹಿಡಿದು ಸಾವಿರಾರು ಉದ್ಯೋಗಗಳವರೆಗೆ…ಕ್ಯಾಬಿನೆಟ್ ಸಭೆ ಮೇಲೆ ಎಲ್ಲರ ಕಣ್ಣು.
ಬಲಪಂಥೀಯರ ಜೊತೆ ಮುಖ್ಯಮಂತ್ರಿಗಳ ಸ್ನೇಹ : ಅಭದ್ರತೆ ಯಾರಿಗೆಲ್ಲ?
ರಸ್ತೆಯ ವಿಚಾರಕ್ಕೆ ನೆರೆಹೊರೆಯರ ನಡುವೆ ಬಾರಿ ಗಲಾಟೆ !
“ಕುಂಡೆ(ತಿಕ)ಯಲ್ಲಿ ಲಕ್ಷ್ಮಿ ಇರುತ್ತಾಳೆ” ಎಂಬ ಹೇಳಿಕೆ ವೈರಲ್! ಆರ್ಯವರ್ಧನ್ ಗುರೂಜಿ ವಿರುದ್ಧ ದೂರು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ
ಹತ್ತು ವರ್ಷದಿಂದ ಪೊಲೀಸರಿಗೆ ಬೇಕಾದ ಆರೋಪಿಯನ್ನು ಕೊನೆಗೂ ಬಂಧಿಸಿದ ಪೊಲೀಸರು
ಸ್ವಯಂಪ್ರೇರಿತ ಲೈಂಗಿಕ ಕೆಲಸ -ವೇಶ್ಯಾವಾಟಿಕೆ ವೃತ್ತಿ ಅಪರಾಧವಲ್ಲ ಕಾನೂನುಬಾಹಿರವಲ್ಲ! -ಇತಿಹಾಸ ಸೃಷ್ಟಿಸಿದ ಸುಪ್ರೀಂ ಕೋರ್ಟ್!
60 ದಿನಗಳ ಸ್ಟಾಕ್ – ಭಾರತಕ್ಕೆ ಎಲ್‌ಪಿಜಿ ಚಿಂತೆ ಇಲ್ಲ!
ಪೆಟ್ರೋಲ್ ಡೀಸೆಲ್ ದರ ಏರಿಕೆ ತಡೆಯಲು ಕೇಂದ್ರದ ಮಹತ್ವದ ಕ್ರಮ 
ನಂದಿಬೆಟ್ಟದ ಬಳಿ ಪ್ರೇಯಸಿ ಕೊಲೆಗೈದು ಪ್ರಿಯಕರನ ಆತ್ಮಹತ್ಯೆ ಯತ್ನ?ಲವ್ ಜಿಹಾದ್’ ಆರೋಪ ಹೊರಿಸಿದ ತಾಯಿ!
ಅಳಕೆ ಮಾರುಕಟ್ಟೆ ಬಳಿ ಕಸ ಸುರಿದ ಮಹಿಳೆಗೆ ₹1,000 ದಂಡ..ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದರೆ ದಂಡ ಖಚಿತ! 
ಮಂಗಳೂರಿನಲ್ಲಿ ವಕೀಲರೊಬ್ಬರ ನಕಲಿ ದುಷ್ಕೃತ್ಯ ಬಯಲಿಗೆ?
“ಶಾಲಾ ಬಸ್‌ನಲ್ಲಿ ಪ್ರಯಾಣಿಸುವ ಪ್ರತಿಯೊಂದು ಮಗುವಿನ ಸುರಕ್ಷತೆಗೆ ಶಾಲೆಯೇ ಹೊಣೆ!”
ಸ್ಪೇನ್ ಅಧ್ಯಕ್ಷರ ವಿರುದ್ಧ ಟ್ರಂಪ್ ಗುಡುಗು 
ಯಾರದ್ದೋ ಹಠ, ಮತ್ತ್ಯಾರದೋ ಚಟ, ಹೆತ್ತವರ ಜಗಳಕ್ಕೆ ಬಲಿಯಾಯ್ತು ಮಗುವಿನ ಬಾಲ್ಯ -ಭವಿಷ್ಯ!
ಕೊಲೆ ಆರೋಪಿಗಳ ಕಾರು ಮಾಣಿಯಲ್ಲಿ ಪತ್ತೆ ….!
ಕರ್ನಾಟಕದ ಮಾಜಿ ಸಚಿವರಿಗೆ ಜೈಲು ಜೈಲು ಶಿಕ್ಷೆಗೆ ಉಪಮುಖ್ಯಮಂತ್ರಿ ಡಿಕೆಯ ಶಾಕ್ ಸ್ಟೇಟ್ಮೆಂಟ್
ಉಡುಪಿಯಲ್ಲಿ ಟ್ರೇಡಿಂಗ್ ಹೆಸರಲ್ಲಿ ಲಕ್ಷಗಟ್ಟಲೆ ಧೋಕಾ….
ಸಾಯಿ ಚಿರಾಗ್ ಚಿಕಿತ್ಸೆಗೆ ಹರಿದುಬಂತು 2 ಕೋಟಿ ರೂ. ಜನಸಾಗರದ ನಿಧಿ!
ಸಾಲ ಮರುಪಾವತಿ ವಿಚಾರಕ್ಕೆ ಜಾಲ್ಸೂರು ರಸ್ತೆಯಲ್ಲೇ ಗಲಾಟೆ ಹಲ್ಲೆ
ಮಹೇಶ್ ಶೆಟ್ಟಿ ತಿಮರೋಡಿಗೆ ಮೂರನೇ ಬಾರಿ ಗಡಿಪಾರು ಆದೇಶ….