📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಕಣ್ಣೀರಾದ ಕಣ್ಣಾಲಿಗಳು ಹೊಟ್ಟೆ ತುಂಬಾ ಊಟ ಮಾಡಿ ನಿದ್ರಿಸುವಂತೆ ಮಾಡುವ  “ಕಾರುಣ್ಯ ಸೇವಾಕ್ಕೀಗ 3000 ದಿನಗಳು…!!!”

ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್‌ನ ‘ಕಾರುಣ್ಯ’ ಯೋಜನೆಯು ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಗೂ ಒಟ್ಟಿಗಿರುವವರಿಗೆ ರಾತ್ರಿ ಊಟ ನೀಡುವಲ್ಲಿ ಅನುಪಮ ಸೇವೆ ಸಲ್ಲಿಸುತ್ತಿದ್ದು, ಯುದ್ಧಕಾಲದ ಸಂಕಷ್ಟದಲ್ಲೂ ಕಟ್ಟಿಗೆ ಒಲೆಯ ಮೂಲಕ ಆಹಾರ ಸರಬರಾಜು ಮಾಡುವ ಭಾವನೆಯು ಸಹೃದಯತೆಯ ಸಂಕೇತ. 

ಈ ಸಂದರ್ಭದಲ್ಲಿ ಸದ್ದಿಲ್ಲದೇ ಮಾಡೋ ಕಾರುಣ್ಯ ಸೇವೆಗೆ ಸುದ್ದಿ ಮಾಡೋಣ ಅಂತ ಹೊರಟಾಗ…. ಹತ್ತು ಹಲವು ಸೇವಾ ಯೋಜನೆಗಳು ಗಮನ ಸೆಳೆಯಿತು.

ಸದ್ಯ ಮಧ್ಯಪ್ರಾಚ್ಯ ಯುದ್ಧದಿಂದ ಗ್ಯಾಸ್ ಪೂರೈಕೆ ಸ್ಥಗಿತಗೊಂಡಿದೆ. ಆದರೂ ಕಟ್ಟಿಗೆ ಒಲೆಯಲ್ಲಿ ವೆಜ್ ಬಿರಿಯಾನಿ ಅಥವಾ ಅನ್ನ-ಸಾಂಬಾರ ತಯಾರಿಸಿ ಸೇವೆಯನ್ನು ಮುಂದುವರೆಸಿದ್ದಾರೆ. 4-5 ಗ್ಯಾಸ್ ಸಿಲಿಂಡರ್‌ಗಳು ದೊರೆತರೆ ಸಂಪೂರ್ಣ ಮೆನು ಮರಳಿ ಆರಂಭಿಸಬಹುದು ಎನ್ನುತ್ತಿದ್ದಾರೆ ಆಯೋಜಕರು.

ಕಾರುಣ್ಯ kitchen

ಟ್ರಸ್ಟ್‌ನ ಆರಂಭ ಮತ್ತು ಕಾರುಣ್ಯ ಯೋಜನೆಯ ಇತಿಹಾಸ ಕೆದಕಿದರೆ ಸಿಕ್ಕ ಮಾಹಿತಿ ಸರಿ ಎಂದು ಭಾವಿಸುತ್ತಾ…

ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ 2012ರಲ್ಲಿ ಸ್ಥಾಪನೆಯಾಯಿತು. ಮಂಗಳೂರಿನ ಈ ಸಂಸ್ಥೆಯು ಬಡ ರೋಗಿಗಳು ಮತ್ತು ಅವರ ಎಲ್ಲಾ ತರಹದ ಕಷ್ಟಕ್ಕೆ ಸ್ಪಂದಿಸುವ ಉದ್ದೇಶದಿಂದ ರೂಪುಗೊಂಡಿತು.ಕೋವಿಡ್ ಸಮಯದಲ್ಲೂ ಶಕ್ತಿ ಮೀರಿ ಸಹಾಯ ಹಸ್ತ ಚಾಚಿದ ಸಂಸ್ಥೆ ,ನಂತರದ ದಿನಗಳಲ್ಲಿ  2017ರಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ಆರಂಭವಾದ “ಕಾರುಣ್ಯ “ಯೋಜನೆಯು ರಾತ್ರಿ ಸುಮಾರು 400-500 ರೋಗಿಗಳು ಮತ್ತು ಜೊತೆಗಾರರಿಗೆ ಊಟ ಪೂರೈಸುತ್ತದೆ. ಕಳೆದ 6 ತಿಂಗಳುಗಳಿಂದ ಲೇಡಿ ಗೋಷನ್ ಆಸ್ಪತ್ರೆಯಲ್ಲೂ ವಿಸ್ತರಣೆಯಾಗಿದೆ. ಹೀಗೆ ನಿರಂತರತೆಯನ್ನು ತೋರಿದೆ.

ವೆನ್ಲಾಕ್ ನಲ್ಲಿ ಸೇವಾನಿರತ ಆಯೋಜಕರು

ಕಾರ್ಯಾಚರಣೆ ಹೇಗೆ ನಡೆಯುತ್ತೇ…..ಸ್ವಂತ ಕಿಚನ್‌ನಲ್ಲಿ ವಾರಕ್ಕೆ 5 ದಿನ ಚಪಾತಿ-ಪಲ್ಯ, 2 ದಿನ ಇಡ್ಳಿ-ಸಾರು ಸಿದ್ಧಪಡಿಸಲಾಗುತ್ತದೆ. ದಾನಿಗಳ ಸಹಕಾರದಿಂದ ನಡೆಯುವ ಈ ಯೋಜನೆಯು ಒಂದು ದಿನವೂ ನಿಲ್ಲದೆ ಸುಸೂತ್ರವಾಗಿ ಕಾರ್ಯನಿರ್ವಹಿಸುತ್ತದೆ. ಇದರಿಂದ ಬಡವರ ಹೊಟ್ಟೆ ತಣಿಯುತ್ತದೆ ಎಂಬುದು ಟ್ರಸ್ಟ್‌ನ ಮಹತ್ವದ ಸಾಧನೆ.

ಪ್ರತಿದಿನ  ತಮ್ಮ ಸೇವಾ -ವೆಚ್ಚ ಎಲ್ಲಾ ವಿವರವನ್ನ ಅಚ್ಚುಕಟ್ಟಾಗಿ  donors ಗಳಿರುವ ತಮ್ಮದೇwassup group ನಲ್ಲಿ  ತಿಳಿಸಿ ಪಾರದರ್ಶಕತೆಯನ್ನ  mainatain ಮಾಡ್ತಾರೆ .

ಇಷ್ಟಕ್ಕೆ ನಿಲ್ಲಲಿಲ್ಲಾ ಎಂ ಫ್ರೆಂಡ್ಸ್ ಸೇವೆಗಳು

  • ‘ಕರುಣೆಯ ತೊಟ್ಟಿಲು’ ಬಟ್ಟೆ ಬ್ಯಾಂಕ್: ೨೦೨೫ರಲ್ಲಿ ಆರಂಭವಾಗಿ, ಉಚಿತ ಬಟ್ಟೆಗಳನ್ನ ವಿತರಿಸುತ್ತದೆ.
  • ಕ್ಲಾಸ್ ಆನ್ ವೀಲ್ಸ್ – ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಉಚಿತವಾಗಿ ಕಂಪ್ಯೂಟರ್ ಶಿಕ್ಷಣ ಕೊಡ್ತಾ ಬಂದಿದೆ.ಇದುವರೆಗೆ 2 ವರ್ಷದಲ್ಲಿ ಸುಮಾರು 5000 ಮಕ್ಕಳು ಇದರ ಪ್ರಯೋಜನ ಪಡಕೊಂಡಿದ್ದಾರೆ.ಇನ್ನೂ ಮೂಲಸೌಕರ್ಯಗಳಿಂದ ವಂಚಿತ ಕುಗ್ರಾಮಗಳನ್ನು ಗುರುತಿಸಿ , ಅವರಿಗೆ ಬೇಕಿರುವ ಅಗತ್ಯ ಸೇವೆಗಳ ಅವಲೋಕನ ಮಾಡಿ ಮುಖ್ಯವಾಗಿ ರಸ್ತೆ. ಶಾಲೆ, ಆಸ್ಪತ್ರೆ ಯಂತಹ ವಿಚಾರಗಳಿಗೆ ಒತ್ತುಕೊಟ್ಟು  ಕಾರ್ಯೋನ್ಮುಖವಾಗಿ ಡೆವಲಪ್ ಆದ 11 ಗ್ರಾಮಗಳು ಈಗಾಗಲೇ ಅವರ ಯೋಜನೆಯ ಭಾಗವಾಗಿವೆ.
  • ಧ್ವನಿ ಏರಿಸದೇ , ನಿರಂತರವಾಗಿ ಸಹೃದಯತೆಯಿಂದ ಹತ್ತು ಹಲವು ಸೇವೆ ಸಲ್ಲಿಸುವ ಎಂಫ್ರೆಂಡ್ಸ್ ಟ್ರಸ್ಟ್ ನ ಸೇವಾ ಶಕ್ತಿ ಸಮಾಜಕ್ಕೆ ಪ್ರೇರಣೆ. ಯಾವುದೇ ಜಾತಿ-ಧರ್ಮ ಭೇದವಿಲ್ಲದೆ ಕಷ್ಟದಲ್ಲಿದ್ದವರ ಕಣ್ಣಾಲಿಗಳು ಹೊಟ್ಟೆ ತುಂಬಾ ಊಟ ಮಾಡಿ ನಿದ್ರಿಸುವಂತೆ ಮಾಡುವ ಈ ಸೇವಾ ಮಾದರಿ ಎಲ್ಲರಿಗೂ ಮಾದರಿ.

#education#food on wheel#hosipital patient#humnaity#kaarunya#Mfriends#social service#wenlock Mangalore

COMMENTS

Login with Gmail to comment

ಇನ್ನಷ್ಟು ಸುದ್ದಿ

ಮೈ ಜುಮ್ಮೆನ್ನಿಸುವ ಬೈಕ್–ಲಾರಿ ಡಿಕ್ಕಿ ಅಪಘಾತ… ಕ್ಷಣಾರ್ಧದಲ್ಲೇ ಜೀವ ಹೋದ ಹೃದಯವಿದ್ರಾವಕ ರಸ್ತೆ ದುರಂತ
ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು: ದಯಾ ಮರಣಕ್ಕೆ ಅನುಮತಿ
ಬಿಜೆಪಿಯನ್ನು ಹಿಂದಿಕ್ಕಿದ   ಜಿರಳೆ ಪಕ್ಷ..”ಕಾಕ್ರೋಚ್ ಜನತಾ ಪಾರ್ಟಿ”
ಪುತ್ತೂರಿನ ಕೃಷ್ಣ ಜೆ. ರಾವ್ ಪ್ರಕರಣಕ್ಕೆ ಹೈಕೋರ್ಟ್ ಬ್ರೇಕ್!“ಮಧ್ಯಂತರ ತೀರ್ಪು: ₹75K ತಿಂಗಳ ಸಹಾಯ ಷರತ್ತು”
ಭಾರತದಲ್ಲಿ ಎಚ್‌ಪಿವಿ (HPV) ಲಸಿಕೆ ಕಾರ್ಯಕ್ರಮ ಹೆಣ್ಣೆತ್ತವರು ತಿಳಿದುಕೊಳ್ಳಲೇಬೇಕಾದ ವಿಚಾರ
ಕದನ ವಿರಾಮ ಹೇಳಿಕೆ ಮಾತ್ರ…“Middle East ಮತ್ತೆ ಸ್ಫೋಟಕ
ಕರ್ನಾಟಕ ಎಸ್‌ಎಸ್‌ಎಲ್‌ಸಿ 2026 ಫಲಿತಾಂಶ: ಇತಿಹಾಸದ ಅತ್ಯಧಿಕ ಉತ್ತೀರ್ಣ ಪ್ರಮಾಣ ಮತ್ತು ಟಾಪರ್‌ಗಳ ಸಾಧನೆ
ಅಲ್ಪಸಂಖ್ಯಾತರ ಘಟಕ ಬರ್ಕಾಸ್ತು- ಡಿಕೆ ಶಿವಕುಮಾರ್ ಗಟ್ಟಿ ನಿರ್ಧಾರ.
ಮನೆಗಣತಿ ಮಂಗಳೂರು ಮಹಾನಗರ ಪಾಲಿಕೆ-ಸ್ಪೀಕರ್ ಯು ಟಿ ಖಾದರ್ ಚಾಲನೆ
ಯುಎಇಯಿಂದ ಯುರೋಪ್ ತನಕ ಮೋದಿ ಐತಿಹಾಸಿಕ ವಿದೇಶ ಪ್ರವಾಸ…ಡಿಪ್ಲೊಮಸಿ – ತೈಲದಿಂದ ತಂತ್ರಜ್ಞಾನವರೆಗೆ ಇದು ಭಾರತದ ಭವಿಷ್ಯದ ತಂತ್ರಾತ್ಮಕ ನಡೆ ?!
ಒಂದು ಸಹಿ… ಲಕ್ಷಾಂತರ ರೂ. ಹೊಣೆಗಾರಿಕೆಯ ಶಾಕ್!ಸಹಕಾರ ಸಂಸ್ಥೆಯಲ್ಲಿ ನಡೆದ ಅಕ್ರಮದ ಸತ್ಯ ಬಯಲು..
ತೈಲ ಟ್ಯಾಂಕರ್ ಮೇಲೆ ಇರಾನ್ ಆತ್ಮಹತ್ಯಾ ದೋಣಿ ದಾಳಿ – ಭಾರತೀಯ ನಾವಿಕ ಸಾವು
🚨 ಬೈಂದೂರಿನಲ್ಲಿ ಭಯಾನಕ ದಾಳಿ! ಕತ್ತಿಯಿಂದ ಹಲ್ಲೆ – ಆರೋಪಿ ಬಂಧನ
ಕರ್ನಾಟಕದಲ್ಲಿ ಬೇಸಿಗೆ ಬೆಂಕಿ ತೀವ್ರ ಬಿಸಿಗಾಳಿ ಹೈ ಅಲರ್ಟ್
ಭರ್ಜರಿ ಬಿಜೆಪಿ ವಿಜಯೋತ್ಸವ ಬೆಂಗಳೂರಲ್ಲಿ ..!ಪ್ರಧಾನಿ ಮೋದಿ ಬರ್ತಿದ್ದಾರೆ.
ತೈಲ, ಯುದ್ಧ ಮತ್ತು ಆರ್ಥಿಕತೆ: ಭಾರತದ ಮುಂದೆ ಹೊಸ ಸವಾಲು
ಕರ್ನಾಟಕದಲ್ಲಿ ತಾಪಮಾನ ಅಪಾಯ ಮಟ್ಟಕ್ಕೆ!ಆಸ್ಪತ್ರೆಗಳಲ್ಲಿ ವಿಶೇಷ ಹೀಟ್ ಸ್ಟ್ರೋಕ್ ರೂಮ್‌ಗಳು-ಆರೋಗ್ಯ ಇಲಾಖೆ ತುರ್ತು ಕ್ರಮ ಜಾರಿ
35 ವಾರಂಟ್ ಇದ್ದ ಆರೋಪಿಯು ವಿದೇಶದಿಂದ ಮರಳುತ್ತಿದ್ದಾಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ
ಒಂಟಿ – ಆಂಟಿಯರ ನಂಬಿಕೆ ಗಳಿಸಿ ಕೊಲೆಗೈಯುತ್ತಿದ್ದ ಸೀರಿಯಲ್ ಕಿಲ್ಲರ್ ಬಂಧನ …!
ಕೊನೆಗೂ ಸೋತ ಖಾಕಿ….!!!
ಮಗಳ ಎಡವಟ್ಟಿಗೆ ಪಿಣರಾಯಿ ಬಲಿ…..ಕೇರಳ ರಾಜಕಾರಣದಲ್ಲಿ ಹೈವೋಲ್ಟೇಜ್ ಭೂಕಂಪ
ಯಕ್ಷಗಾನದಲ್ಲಿ ಶಿಳ್ಳೆ ಹಾಕ್ಲಿಕ್ಕೆ ಪರ್ಮಿಶನ್ ಬೇಕಾ..…!?
ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷದ ಕಮೆಂಟ್ ಗಳನ್ನು ಹಾಕಿದ ಆರೋಪಿಯ ಬಂಧನ
 “ಮೀನುಗಾರರ ಡೀಸೆಲ್ & ಸಿಲಿಂಡರ್ ಸಮಸ್ಯೆಗೆ ಸರ್ಕಾರದ ತುರ್ತು ಹಸ್ತಕ್ಷೇಪ -ಇಂಧನ ಭರವಸೆ: ಮಂಗಳೂರು ಬಂದರಿನಲ್ಲಿ ತುರ್ತು ಕ್ರಮ”-
ಕೋವಿಡ್ ಶೀಲ್ಡ್ ಸೈಡ್ ಎಫೆಕ್ಟ್ ಒಪ್ಪಿಕೊಂಡ ಕಂಪನಿ
ಹಿರಿಯಡ್ಕದ ಬಾರಿನಲ್ಲಿ ಸರಿ ಕುಡಿದು ಗುಂಡಾಗಿರಿ, ಬಿಯರ್ ಬಾಟಲಿಯಿಂದ ಹಲ್ಲೆ
ಶಿರಸಿ ಮಾರಿಯಮ್ಮನ ಜಾತ್ರೆ ಪ್ರಾರಂಭ
ಇರಾನ್–ಇಸ್ರೇಲ್ ಯುದ್ಧ: ಯುದ್ಧ ನಿಲ್ಲಿಸಲು ಇರಾನ್‌ನ 3 ಷರತ್ತುಗಳು… ಅಮೇರಿಕಾ ಕಂಗಾಲು
ಮಂಗಳೂರುಗೆ ಹೈಕೋರ್ಟ್ ಸರ್ಕ್ಯೂಟ್ ಬೆಂಚ್: ಕರಾವಳಿಗೆ ಐತಿಹಾಸಿಕ ನ್ಯಾಯಾಂಗ ಶಕ್ತಿ ನೀಡುವ ಮಹತ್ವದ ಹೆಜ್ಜೆ..
ಗೃಹ ಬಳಕೆಯ LPG ಗ್ರಾಹಕರಿಗೆ Aadhaar e-KYC ಕಡ್ಡಾಯ – PMUY ಫಲಾನುಭವಿಗಳಿಗೆ ವಾರ್ಷಿಕ ಬಯೋಮೆಟ್ರಿಕ್ ಪರಿಶೀಲನೆ