📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಪಂಚ ಗ್ಯಾರಂಟಿ ಯೋಜನೆಯಿಂದ ಕರ್ನಾಟಕ ಸಾಲದ ಸುಳಿಗೆ……..

ರಾಜ್ಯ ಸರ್ಕಾರ ನೀಡುತ್ತಿರುವ ಉಚಿತ ಯೋಜನೆಗಳು (Free Schemes) ರಾಜ್ಯದ ಆರ್ಥಿಕತೆಗೆ ದೊಡ್ಡ ಹೊರೆ ಆಗುತ್ತಿದೆ . ಸರ್ಕಾರದ ಉಚಿತ ಯೋಜನೆಗಳ ಹೊರೆ ಕೊನೆಗೆ ಜನಸಾಮಾನ್ಯರಿಗೆ .
ಉಚಿತ ಯೋಜನೆಗಳು ಜನರಿಗೆ ಸಹಾಯ ಮಾಡುತ್ತವೆ.ಆದರೆ ಅವುಗಳ ಆರ್ಥಿಕ ಹೊರೆ ದೊಡ್ಡದು.ಸಾಲ ಹೆಚ್ಚಾದರೆ ರಾಜ್ಯದ ಹಣಕಾಸು ಸ್ಥಿರತೆ ಕುಸಿಯಬಹುದು.ಭವಿಷ್ಯದಲ್ಲಿ ತೆರಿಗೆ ಹೆಚ್ಚಾಗುವ ಸಾಧ್ಯತೆ ಇದೆ.

ಸರ್ಕಾರದ ಯೋಜನೆಗಳ ನಿಜವಾದ ವೆಚ್ಚ ಅಂಕಿ-ಅಂಶಗಳು CAG ವರದಿ ಪ್ರಕಾರ ,

ಪ್ರಮುಖ 5 ಯೋಜನೆಗಳಾದ
ಗೃಹಲಕ್ಷ್ಮಿ (Gruha Lakshmi)ಮಹಿಳೆಯರಿಗೆ ₹2000ವೆಚ್ಚ: ₹16,964 ಕೋಟಿ

ಗೃಹ ಜ್ಯೋತಿ (Gruha Jyothi)200 ಯೂನಿಟ್ ಉಚಿತ ವಿದ್ಯುತ್ವೆಚ್ಚ: ₹8,900 ಕೋಟಿ

ಅನ್ನಭಾಗ್ಯ (Anna Bhagya)ಉಚಿತ ಅಕ್ಕಿ ವೆಚ್ಚ: ₹7,384 ಕೋಟಿ

ಶಕ್ತಿ ಯೋಜನೆ (Shakti)ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ವೆಚ್ಚ: ₹3,200 ಕೋಟಿ

ಯುವ ನಿಧಿ (Yuva Nidhi)ನಿರುದ್ಯೋಗ ಭತ್ಯೆ ವೆಚ್ಚ: ₹88 ಕೋಟಿ.

ಒಟ್ಟು ವೆಚ್ಚ ಸುಮಾರು ₹36,500 ಕೋಟಿ ವರ್ಷಕ್ಕೆ

ಬಸ್ಸಿನೆಸ್ ಸ್ಟ್ಯಾಂಡರ್ಡ್ ಪ್ರಕಾರ ಈ ಯೋಜನೆಗಳ ನಂತರ:ರಾಜ್ಯದ ಸಾಲದ ನಿಜವಾದ ಸ್ಥಿತಿ

Fiscal deficit₹46,623 ಕೋಟಿ → ₹65,522 ಕೋಟಿ ,

ಸರ್ಕಾರ ಸುಮಾರು ₹63,000 ಕೋಟಿ ಸಾಲ ತೆಗೆದುಕೊಂಡಿದೆ.

ಈ ಯೋಜನೆಗಳಿಗೆ ಸರ್ಕಾರ ವರ್ಷಕ್ಕೆ ಸಾವಿರಾರು ಕೋಟಿ ಖರ್ಚು ಮಾಡುತ್ತಿದೆ. ಮುಂದಿನ ಕೆಲವು ವರ್ಷಗಳಲ್ಲಿ ಇದು ಹೆಚ್ಚಾಗುವ ಸಾಧ್ಯತೆ ಇದೆ. ಅಂದಾಜುಗಳ ಪ್ರಕಾರ 2025 ವೇಳೆಗೆ – ಸಾಲ ಹೆಚ್ಚಾಗಬಹುದು 2026–2027 ವೇಳೆಗೆ – ಇನ್ನಷ್ಟು ಏರಿಕೆ ಸಾಧ್ಯ.ಇದರಿಂದ ರಾಜ್ಯದ ಹಣಕಾಸು ಸ್ಥಿತಿ ದುರ್ಬಲವಾಗುವ ಸಾಧ್ಯತೆ ಯನ್ನ ಅಲ್ಲಗೆಳೆಯಲಾಗದು.

ರಾಜ್ಯದ ಒಟ್ಟು ಸಾಲವನ್ನು ಜನಸಂಖ್ಯೆಗೆ ಹಂಚಿದರೆ ಪ್ರತಿ ನಾಗರಿಕನ ಮೇಲೆ ಸುಮಾರು ₹1.10 ಲಕ್ಷ ಕ್ಕೂ ಹೆಚ್ಚು ಸಾಲದ ಹೊರೆ ಬರುವ ಸಾಧ್ಯತೆ ಇದೆ. ರಾಜ್ಯದ ಸಾಲವನ್ನು ಕೊನೆಗೆ ಮಧ್ಯಮ ವರ್ಗದ ಜನರು ತೆರಿಗೆ ಮೂಲಕ ಹೊರುತ್ತಾರೆ. ಸರ್ಕಾರದ ಉಚಿತ ಯೋಜನೆಗಳ ಭಾರವನ್ನು ಕೊನೆಗೆ ಜನರು ಮತ್ತು ರಾಜ್ಯದ ಆರ್ಥಿಕತೆ ಹೊರಬೇಕಾಗುತ್ತೆ .

ರಾಜ್ಯ ಸರ್ಕಾರದ ಉಚಿತ ಯೋಜನೆಗಳು ಜನಪ್ರಿಯವಾಗಿದ್ದರೂ,ಅವುಗಳಿಗೆ ದೊಡ್ಡ ಹಣಕಾಸು ವೆಚ್ಚ ಇದೆ.ಇದರಿಂದ ರಾಜ್ಯದ ಸಾಲ ಹೆಚ್ಚುತ್ತಿದೆ,ದೀರ್ಘಕಾಲದಲ್ಲಿ ಇದು ಆರ್ಥಿಕ ಹೊರೆಯಾಗುವುದನ್ನ ತಪ್ಪಿಸಲಾಗದು.ಸಾಮಾಜಿಕ ಭದ್ರತಾ ಯೋಜನೆಗಳಿಂದ ಬಡವರಿಗೆ ಸಹಾಯ ಆದ್ರೂ ಸಾಮಾಜಿಕ ಕಲ್ಯಾಣಗಳಾದ್ರು ಸಮಸ್ಯೆ ಆಗೋದು ಸರ್ಕಾರದ ಬೊಕ್ಕಸಕ್ಕೆ.ಆದಾಯದಲ್ಲಿ ನಿಧಾನವಾಗಿ ಹೆಚ್ಚಾಗುತ್ತದೆ ,ಖರ್ಚು ತುಂಬಾ ವೇಗವಾಗಿ ಹೆಚ್ಚಾಗುತ್ತದೆ.

ಉಚಿತ ಯೋಜನೆಗಳಿಗೆ ಹೆಚ್ಚು ಹಣ ಹೋದರೆ, ಅಭಿವೃದ್ಧಿಗೆ ಹಣ ಎಲ್ಲಿಂದ ತರೋದು?

ರಸ್ತೆ,ಮೆಟ್ರೋ,ಕೈಗಾರಿಕೆ,ಮೂಲಸೌಕರ್ಯಗಳಿಗೆ ಹಣ ಕಡಿಮೆಯಾಗುತ್ತದೆ. ಒಂದು ವರದಿಯ ಪ್ರಕಾರ,ಉಚಿತ ಯೋಜನೆಗಳಿಂದ ಮೂಲಸೌಕರ್ಯ ವೆಚ್ಚ ಗಳಿಗೆ ಸುಮಾರು ₹5229 ಕೋಟಿ ಕಡಿಮೆಯಾಯಿತು ಅಂತ ಅಂದಾಜಿಸಲಾಗಿದೆ.ಉಚಿತ ಯೋಜನೆಗಳು ಜನರಿಗೆ ಸಹಾಯ ಮಾಡುತ್ತವೆ ನಿಜ ಆದರೆ ಆರ್ಥಿಕವಾಗಿ ದೊಡ್ಡ ವೆಚ್ಚ,ದೀರ್ಘಕಾಲದಲ್ಲಿ ಸಾಲ ಹೆಚ್ಚುವ ಅಪಾಯ ಹೊರಲು ಪ್ರತಿ ನಾಗರಿಕನೂ ತಯಾರಿರಬೇಕಾದಿತು.

COMMENTS

Login with Gmail to comment

ಇನ್ನಷ್ಟು ಸುದ್ದಿ

ವಿಟ್ಲ ಪಟಾಕಿ ತಯಾರಿಕಾ ಘಟಕದಲ್ಲಿ ಪಟಾಕಿ ಸ್ಫೋಟ
ದೇಶಕ್ಕಾಗಿ ಹಾರಿದ ಯುವ ಪೈಲಟ್: ಅಸ್ಸಾಂ ದುರಂತದಲ್ಲಿ ಐಎಎಫ್ ಅಧಿಕಾರಿ ವೀರಮರಣ
ಕಂದಾಯ ಸಚಿವರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ
ಸುಳ್ಳು ಸ್ಟೇಟ್ಮೆಂಟ್ ನೀಡಿದ ಎಚ್ ಪಿ ಸಿ ಎಲ್
ಹೆಸರು ಬದಲಾವಣೆ ಪಶ್ಚಿಮ ಬಂಗಾಳ ಪೆಂಡಿಂಗ್, ಕೇರಳ ಪ್ರಗತಿಯಲ್ಲಿ
ಬಲಪಂಥೀಯರ ಜೊತೆ ಮುಖ್ಯಮಂತ್ರಿಗಳ ಸ್ನೇಹ : ಅಭದ್ರತೆ ಯಾರಿಗೆಲ್ಲ?
ಇರಾನ್–ಇಸ್ರೇಲ್ ಯುದ್ಧ: ಯುದ್ಧ ನಿಲ್ಲಿಸಲು ಇರಾನ್‌ನ 3 ಷರತ್ತುಗಳು… ಅಮೇರಿಕಾ ಕಂಗಾಲು
ಬೆಂಗಳೂರು ಟು ಮುಂಬೈ  ಐದೇ ಘಂಟೆ ಪ್ರಯಾಣ- ಎಕ್ಸ್ಪ್ರೆಸ್ ಹೈವೇಗೆ ಅಸ್ತು
ಮೂಡಬಿದ್ರೆ ಪೊಲೀಸ್ ಅಧಿಕಾರಿಯ ಮಾನ ಹರಾಜಿಗೆ ನಿಂತವರು ಯಾರು?
ಉಡುಪಿಯಲ್ಲಿ ಆಡಳಿತ ನಡೆಸುತ್ತಿರುವುದು ಜನವಿರೋಧಿ ಜಿಲ್ಲಾಡಳಿತವೇ?
ಗ್ಯಾಸ್ ಅಭಾವ ಮತ್ತು ಬೆಲೆ ಏರಿಕೆ, ಸುಳ್ಳು ಎನ್ನುತ್ತಿದೆ-HPCL
ಕೊನೆಕ್ಷಣದ ಹೃದಯ ಕಲುಕುವ ಹರೀಶ್ ರಾಣಾ – ದಯಾಮರಣvedio
ಮಾಜಿ ಮುಖ್ಯಮಂತ್ರಿಯ ಮೇಲೆ ಗುಂಡಿನ ದಾಳಿ,- Z+ ಭದ್ರತೆಯ ನಡುವೆ ದಾಳಿಕೋರ ಹೇಗೆ  ಬಂದ?
ಕನ್ನಡ ಫಿಲಂ ಇಂಡಸ್ಟ್ರಿ ಮರ್ಯಾದೆ “ಒಂದು ಬಾಟ್ಲು ಸಾರಾಯಿ, ಒಂದು ಚಮಚ ಉಪ್ಪಿನ ಕಾಯಿಗೆ”ಆನ್‌ಲೈನ್‌ನಲ್ಲಿ (Online) ಹರಾಜು..!
ಸಂಕಷ್ಟದಲ್ಲಿರುವ ರಾಜ್ಯದ ಜನತೆಗೆ ಬರೆ ಹಾಕಿದ ರಾಜ್ಯ ಸರ್ಕಾರ!
17ನೇ ಆಯವ್ಯಯ ಮಂಡನೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ
ಮಂಗಳೂರು ಶಾಕ್ ! ನೇತ್ರಾವತಿ ತೀರದ ನದಿಯಲ್ಲಿ ತೇಲಿ ಬಂದ ರಾಶಿ ರಾಶಿ ಆಧಾರ್ ಕಾರ್ಡ್‌ಗಳು !!!ಹೊಣೆ ಯಾರು?
ದರೆಗುಡ್ಡೆಯಲ್ಲಿ ಬಾರಿ ಅಗ್ನಿ ಅವಗಡ…!
“ಮಂಜಿನ ನಡುವೆ ಕ್ಷಣಾರ್ಧದಲ್ಲಿ ಮಾಯವಾದ ಮಗಳು”ಶ್ರೀನಂದಾ ಶವವಾಗಿ ಪತ್ತೆ…!
ಬೆಳ್ತಂಗಡಿ ಸ್ನಾನಕ್ಕೆ ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವು…
ಹವ್ಯಕ ಭಾಷಾ ಅಕಾಡೆಮಿ ಅಸ್ತಿತ್ವಕ್ಕೆ ಗ್ರೀನ್ ಸಿಗ್ನಲ್ 
ಭಾರತ ಮುಸ್ಲಿಂ ದೇಶವಾಗುವುದೇ?- ನಾಳೆ ಪುಸ್ತಕ ಬಿಡುಗಡೆಯ ಕಾರ್ಯಕ್ರಮ
ದ್ವಿತೀಯ ಪಿ.ಯು.ಸಿ ಪರೀಕ್ಷಾ ಹಾಜರಾತಿ
2026 ವಿಧಾನಸಭೆ ಚುನಾವಣೆ – ಮುಖ್ಯ ಮಾಹಿತಿ
ಇಸ್ರೇಲ್ ಸ್ಥಿತಿ ಶೋಚನೀಯ ಸೈನ್ಯದಲ್ಲೇ ಅಸಮಾಧಾನ
ಪಕ್ಷದಿಂದ ಪಕ್ಕಕ್ಕೆ? ರಾಘವ್ ಚಡ್ಡಾ ಹಿಂದೆ ಏನಿದೆ ದೊಡ್ಡ ರಾಜಕೀಯ ಆಟ!”ಮೌನಗೊಳಿಸಿದರೂ ನಿಲ್ಲದ ಧ್ವನಿ – ರಾಘವ್ ಚಡ್ಡಾ!”
ಮನೆ ಬಾಡಿಗೆ ಕೊಡುವಾಗ ನಿಗಾ ಇರಿಸಲು ಮಾಲಕರಿಗೆ ಎಚ್ಚರಿಕೆ ..!ಗಾಂಜಾ ಸೇವಿಸಿದ ಐದು ನರ್ಸಿಂಗ್ ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ….
ಹಾವು ಮುಂಗುಸಿ ಅಂತಾಗಿದ್ದವರು ಒಂದಾದರು
ಬಾಲಕಾರ್ಮಿಕ ಪತ್ತೆ : ಮಾಲೀಕನಿಗೆ ಜೈಲು, ದಂಡ
BRICS ನ ಡಿಜಿಟಲ್ ಕರೆನ್ಸಿ ವಿಶ್ವ ಆರ್ಥಿಕತೆಯನ್ನೇ ಬೆರಗಾಗಿಸುತ್ತಾ..?