📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ವಿಶ್ವಸಂಸ್ಥೆಗೆ ಜೀವ ಬಂತು ನೋಡಿ…

ಕಳೆದ 10 ದಿನದಿಂದ ನಡೆಯುತ್ತಿರುವ ವಿದ್ಯಮಾನಗಳು ಇಡೀ ಜಗತ್ತು ನೋಡುತ್ತಿದೆ. ಅಮೇರಿಕಾ ಹಾಗೂ ಇಸ್ರೇಲ್ ಪ್ರತಿಷ್ಠೆಗಾಗಿ ಇರಾನ್ ಮೇಲೆ ಕಾಲು ಕೆರೆದುಕೊಂಡು ದಾಳಿ ಮಾಡಿದ್ದು ಜಗತ್ ಜಾಹಿರಾಗಿದೆ. ಅದರ ಪರಿಣಾಮ ಇರಾನಿನಲ್ಲಿ ಮಕ್ಕಳು ಹೆಂಗಸರು ಎನ್ನದೆ ಸಾಮಾನ್ಯ ಜನರು ದೊಡ್ಡ ಪ್ರಮಾಣದಲ್ಲಿ ಹತರಾಗಿದ್ದಾರೆ. ಹಾಗೆಯೇ ಮಧ್ಯಪ್ರಾಚ್ಚದ ದೇಶಗಳ ಮೇಲೆ ಇರಾನ್ ಪ್ರತಿಕಾರದ ದಾಳಿ ಮಾಡಿದ್ದರಿಂದ ಅಲ್ಲಿಯೂ ಅಮಾಯಕರು ಸಂಕಷ್ಟಕ್ಕೆ ಸಿಲುಕಿದ್ದರು. ಇಷ್ಟು ದಿನಗಳ ಕಾಲ ವಿಶ್ವ ಸಂಸ್ಥೆಯು ಅಸ್ತಿತ್ವದಲ್ಲಿ ಇದೆಯೋ ಇಲ್ಲವೋ ಅನ್ನೋದೇ ಗೊತ್ತಿರಲಿಲ್ಲ. ಅಷ್ಟು ಸೈಲೆಂಟಾಗಿತ್ತು ಈ ಸಂಸ್ಥೆ. ಅಂತಹ ವಿಶ್ವ ಸಂಸ್ಥೆ ಈಗ ನಾನಿದ್ದೇನೆ ಎಂದು ತೋರ್ಪಡಿಸಿದೆ. ಅದರ ತೋರ್ಪಡಿಸುವಿಕೆ ಒನ್ ಸೈಡೆಡ್ ರೀತಿಯಲ್ಲಿದೆ.

ಬೆಹರೆನ್, ಸೌದಿ,ಓಮನ್, ಕತಾರ್, ಜೋರ್ಡಾನ್ ಸೇರಿದಂತೆ ಸುತ್ತಮುತ್ತಲಿನ ರಾಷ್ಟ್ರದ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸುತ್ತಿರುವುದು ಅಕ್ಷಮ್ಯ ಹಾಗೂ ವಾಣಿಜ್ಯ ಹಡಗುಗಳು ಸಂಚರಿಸುವ ಹರ್ಮುಜ್  ಜಲಸಂದಿಯನ್ನು ಮುಚ್ಚಿರುವುದು ಕಾನೂನಿನ ವಿರುದ್ಧ ಆಗಿದೆ. ತಕ್ಷಣವೇ ಇರಾನ್ ಈ ಜಲಸಂಧಿಯನ್ನು ಅಂತರರಾಷ್ಟ್ರೀಯ ಸಂಚಾರಕ್ಕೆ ಮುಕ್ತ ಮಾಡಬೇಕು ಎಂಬ ಖಡಕ್ ಸಂದೇಶ ನೀಡಿದೆ.

ವಿಶ್ವಸಂಸ್ಥೆಯಲ್ಲಿ ನಡೆದ ಆ ಸಭೆಯಲ್ಲಿ, ನೆರಾನೇರವಾಗಿ ಅಮೆರಿಕನ್ ಪರ ನಿರ್ಣಯ ತೆಗೆದುಕೊಳ್ಳಲಾಗಿರುವುದು ವಿಶ್ವಸಂಸ್ಥೆಯ ದ್ವಂದ್ವನಿಲುವಿಗೆ ಕನ್ನಡಿಯಾಗಿ ಕಾಣಿಸುತ್ತಿದೆ.   

ಇರಾನ್ ಸರ್ಕಾರದ ಆಡಳಿತವು ಆಂತರಿಕವಾಗಿ ಹೇಗೆ ಇರಲಿ , ಅದನ್ನು ಆ ನಾಡಿನ ನಾಗರಿಕರಿಗೆ ಬಿಟ್ಟುಬಿಡಬೇಕು. ಅದರ ಮಧ್ಯೆ ಅಮೆರಿಕ ಇರಲಿ ಅಥವಾ ಇನ್ಯಾವುದೇ ದೇಶವಿರಲಿ ಹಸ್ತಕ್ಷೇಪ ಮಾಡುವುದು ಅಂತರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗುತ್ತದೆ.

ಈಗ ಭಾರತ ಮತ್ತು ಪಾಕಿಸ್ತಾನದ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಕಾಶ್ಮೀರದ ವಿಚಾರವಾಗಿ ಕಳೆದ ಆರೇಳು ದಶಕದಿಂದ ನಿರಂತರವಾಗಿ ಪಾಕಿಸ್ಥಾನವು ಭಾರತದ ವಿರುದ್ಧ ಷಡ್ಯಂತ್ರ ಮಾಡಿಕೊಂಡು ಬರುತ್ತಿರುತ್ತಿದೆ.  ಈ ಕಾರಣಕ್ಕೆ ಪಾಕಿಸ್ತಾನದ ಮೇಲೆ ಭಾರತವು ಅಮೆರಿಕ ಹಾಗೂ ಇಸ್ರೇಲ್ ಮಾದರಿಯಲ್ಲೇ ದಾಳಿ ಮಾಡಿದರೆ, ಇದೇ ವಿಶ್ವಸಂಸ್ಥೆ ಹಾಗೂ ಜಗತ್ತಿನ ಇತರ ದೇಶಗಳು ಒಪ್ಪುತ್ತವೆಯೇ? ಇಂತಹದೊಂದು ಪ್ರಶ್ನೆಯನ್ನು ಜಗತ್ತಿನ ಯಾವ ರಾಷ್ಟ್ರದವರೂ ವಿಶ್ವಸಂಸ್ಥೆಯ ಆ ಸಭೆಯಲ್ಲಿ ಪ್ರಶ್ನಿಸದಿರುವುದನ್ನು ಕಾಣಬಹುದು. ಇಲ್ಲಿ ವಿಶ್ವಸಂಸ್ಥೆ ಯಾರದೊ ಇಂಪ್ಲಯೇನ್ಸ್, ಅಥವಾ ಯಾವುದೋ ಶಕ್ತಿಯ ಇಶಾರೆಯಂತೆ ಕೆಲಸ ಮಾಡುತ್ತಿದೆ ಅಂತ ಮೇಲ್ನೋಟಕ್ಕೆ ತೋರಿಸುತ್ತದೆ.

ಅಮೇರಿಕಾ ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲಿ ಸವಾರಿ ಮಾಡಲು ಬಯಸುತ್ತಿದೆ. ಜಗತ್ತಿನ ಎಲ್ಲಾ ಕೆಟ್ಟ ದುದರ ಹಿಂದೆ ಅಮೇರಿಕಾದ ಕೈ ಇದ್ದೇ ಇದೆ. ಹಾಗೆಯೇ ಒಳ್ಳೆಯ ಮುಖವಾಡ ಗೊತ್ತು ಕೆಟ್ಟದು ದರ ಮುಂದೆ ನಿಲ್ಲುವ ಪ್ರಯತ್ನದಲ್ಲೂ ಅಮೆರಿಕ ಮುಂದಿರುತ್ತದೆ. ಈ ರೀತಿಯ ಡಬಲ್ ಸ್ಟಾಂಡ್ ನಡೆಯ ಮೂಲಕ ಜಗತ್ತಿನಲ್ಲಿ ತನ್ನದೇ ಆದ ಆಟವಾಡುತ್ತಿರುವ ದೇಶ ಅಮೆರಿಕ ಒಂದೇ. ವಿಶ್ವಸಂಸ್ಥೆಯು ಅದೇ ಅಮೇರಿಕಾಕ್ಕೇ ಶರಣಾದಂತಿದೆ. ಹಾಗಾಗಿಯೇ, ಈ ಎಂಟತ್ತು ದಿನ ಒಂದೇ ಒಂದು ಮಾತು ಆಡದಿರುವುದನ್ನು ನಾವು ನೋಡಿದ್ದೇವೆ. ಈಗ ಅಮೆರಿಕಾದ ತಲೆಗೆ ಇದರ ಬಿಸಿ ತಟ್ಟಲು ಪ್ರಾರಂಭವಾಗುತ್ತಿದ್ದಂತೆಯೇ, ವಿಶ್ವ ಸಂಸ್ಥೆಯು ಸಭೆಯನ್ನು ಮಾಡುತ್ತದೆ. ಸ್ಟೇಟ್ಮೆಂಟ್ ಅನ್ನು ನೀಡುತ್ತದೆ.

            -ದತ್ತು

COMMENTS

Login with Gmail to comment

ಇನ್ನಷ್ಟು ಸುದ್ದಿ

ಜೀವನ್ಮರಣ ಹೋರಾಟದಲ್ಲೂ ಗೆಳೆಯರ ಬದುಕಿಸಿದ 14ರ ಬಾಲಕನ ರೋಚಕ  ಸ್ಟೋರಿ 
ಕರ್ನಾಟಕ ಸೇರಿ 16 ರಾಜ್ಯಗಳಲ್ಲಿ SIR ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಅಳಿಸಬಹುದಾ? ಈಗಲೇ ಎಚ್ಚರ!
ಭೀಕರ ಅಪಘಾತ ಮಹಿಳೆ ಬಲಿ
ಹೊರಗೆ ಕ್ಯಾಂಟೀನ್…ಆದ್ರೆ ಒಳಗೆ ನಡೆಯುತ್ತಿತ್ತು ಬೇರೆದ್ದೇ ಆಟ..!ಬಯಲಾಯ್ತು ಬೆಚ್ಚಿಬೀಳಿಸುವ ದಂಧೆ. 
ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ
ವರದಕ್ಷಿಣ ಪ್ರಕರಣ:5.5 ತಿಂಗಳ ಮಗುವಿಗೂ ದೈಹಿಕ ಹಿಂಸೆ….!
ಇಂಧನ ಬೆಲೆ ಏರಿಕೆ ಹೊಡೆತ Air India ಹೊಸ ತೀರ್ಮಾನ ಶಾಕಿಂಗ್ …!
ಅಹಿಂಸೆ, ಸತ್ಯ ಮತ್ತು ತ್ಯಾಗದ ಮಾರ್ಗವೇ ಮಹಾವೀರರ ದರ್ಶನ — ಇದೇ ಸುಖಿ ಜೀವನದ ಗುಟ್ಟು.
ಆನ್‌ಲೈನ್ ಗೋಲ್ಡ್ ಮಾರ್ಕೆಟ್ ಹೂಡಿಕೆಯಲ್ಲಿ ಮೋಸ- ಮಹಿಳೆಗೆ ₹10.55 ಲಕ್ಷ ನಷ್ಟ
ಕೊಪ್ಪ ತಹಸಿಲ್ದಾರ್ ಲಿಖಿತಾ ಮೋಹನ್, ಅಧಿಕಾರ ದುರುಪಯೋಗ ಮಾಡಿಕೊಂಡರಾ?
ಬಲಪಂಥೀಯರ ಜೊತೆ ಮುಖ್ಯಮಂತ್ರಿಗಳ ಸ್ನೇಹ : ಅಭದ್ರತೆ ಯಾರಿಗೆಲ್ಲ?
“ಕಾಂತರಾ” ಖ್ಯಾತಿಯ ಸಪ್ತಮಿ ಗೌಡ, ದುಮುಕಿದ್ದು  ಹೋರಾಟದ ಅಂಗಳಕ್ಕೆ
ಮಂಗಳೂರು ಶಾಕ್ ! ನೇತ್ರಾವತಿ ತೀರದ ನದಿಯಲ್ಲಿ ತೇಲಿ ಬಂದ ರಾಶಿ ರಾಶಿ ಆಧಾರ್ ಕಾರ್ಡ್‌ಗಳು !!!ಹೊಣೆ ಯಾರು?
ನಾಗಪ್ರತಿಷ್ಠಾ ಮಂಟಪದ ಎದುರು ನಡೆದಾಡಲು ಸ್ಥಳವಿಲ್ಲದಷ್ಟು ಭಕ್ತಾದಿಗಳು …
book ಮಾಡಿದ ನಿಮ್ಮ ಹೊಸ ಕಾರು-ಬೈಕ್ ಇನ್ನೂ ಬಂದಿಲ್ವಾ?ಪಶ್ಚಿಮ ಏಷ್ಯಾ ಯುದ್ಧದಿಂದ ಸರಬರಾಜು ವಿಳಂಬ…!
ನ್ಯಾಯಾಂಗಕ್ಕೆ ಕಳಂಕ ತರುವುದನ್ನು ನೋಡಿಯೂ ಕೈಕಟ್ಟಿ ಕೂರಲಾಗದು
ಮಂಗಳೂರು ದಸರಾ ಮೆರವಣಿಗೆಗೆ ವಿದ್ಯುತ್ ತಂತಿಗಳ ಸಮಸ್ಯೆಗೆ ಗುಡ್‌ಬೈ!
ಉತ್ತರ ಪ್ರದೇಶದಲ್ಲಿ ಸುಮಾರು 90ಕ್ಕೂ ಹೆಚ್ಚು ಜನರು ಬಲಿ ಹೃದಯವಿದ್ರಾವಕ ಪರಿಸ್ಥಿತಿ…ಭಾರೀ ಮಳೆ, ಬಿರುಗಾಳಿ ಮತ್ತು ಕುಸಿದ ಮನೆಗಳು
ಬೆಳಗಾವಿ ₹4500 ಕೋಟಿ ವಂಚನೆ ಪ್ರಕರಣ – CID ತನಿಖೆಯಿಂದ ಹೊರಬರುತ್ತಿರುವ ಕತ್ತಲೆಯ ಜಾಲ – ಯಾರು ನಿಜವಾದ ಮಾಸ್ಟರ್ ಮೈಂಡ್?
ಗಾಯಕನಿಗಿಂತ ದೊಡ್ಡದಾಗಿ ಕಾಣಿಸಿಕೊಂಡ ನೋಟುಗಳ ರಾಶಿ!ನೋಟುಗಳ ಮಧ್ಯೆಯೂ ನಿಲ್ಲದ ಗೋಪಾಲ್ ಸಾಧು ಗಾನಾಸುಧೆ !
ಹೆಣ್ಣು ಎಂಬ ಕನಿಕರ, ಸಿಗದ ಹಾಗೆ ಮಾಡಿದ ಮಾಯಾಂಗನೇ…
ಬಾಲಕಾರ್ಮಿಕ ಪತ್ತೆ : ಮಾಲೀಕನಿಗೆ ಜೈಲು, ದಂಡ
ಕರ್ನಾಟಕದಲ್ಲಿ ಅತಿ ಕನಿಷ್ಠ ಮಟ್ಟಕ್ಕೆ ಕುಸಿದ ‘ಟೀನ್ ಪ್ರೆಗ್ನೆನ್ಸಿ’! 70% ಕೇಸ್‌ಗಳು ಮಾಯವಾಗಿದ್ದು ಹೇಗೆ?
ಜೀತಕ್ಕಿಟ್ಟುಕೊಂಡು ದರ್ಬಾರ್ ನಡೆಸುತ್ತಿದ್ದ ರಜನಿಶೆಟ್ಟಿಯ ಬಂಧನ
ಪಕ್ಷದಿಂದ ಪಕ್ಕಕ್ಕೆ? ರಾಘವ್ ಚಡ್ಡಾ ಹಿಂದೆ ಏನಿದೆ ದೊಡ್ಡ ರಾಜಕೀಯ ಆಟ!”ಮೌನಗೊಳಿಸಿದರೂ ನಿಲ್ಲದ ಧ್ವನಿ – ರಾಘವ್ ಚಡ್ಡಾ!”
₹3 ಕೋಟಿ ಹೂಡಿಕೆ ಮಾಡಿದ ಶಾಲೆಗೀಗ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಮಾತನಾಡುವ ಸುಂದರಿ “ಐರಿಸ್” ಮೇಡಂ…ಸರ್ಕಾರಿ ಶಾಲೆ ನೋಡಿ ದೇಶವೇ ಶಾಕ್!
594 ಕಿಮೀ ಗಂಗಾ ಎಕ್ಸ್‌ಪ್ರೆಸ್‌ ವೇ ..!ಮೀರಟ್‌ನಿಂದ ಪ್ರಯಾಗರಾಜ್‌ವರೆಗೆ -ದೇಶದ ಪ್ರಗತಿಗೆ ಮತ್ತೊಂದು ಮೈಲುಗಲ್ಲು 
“ಪಾಲಕ್ಕಾಡ್‌ನಲ್ಲಿ ಮೋದಿ ಚಂಡೆ ಸದ್ದು—ಕೇರಳದಲ್ಲಿ ಚುನಾವಣಾ ಕಹಳೆ!” 
ಉದ್ಯಮಿ, ಕಾಲೇಜ್ topper,  ಕೋಟ್ಯದೀಶರೇ…ಕಠಿಣ ಜೈನ ಸನ್ಯಾಸದತ್ತ…!
ಧುರಂಧರ್ 2 ಕ್ರೇಜ್ ಓವರ್‌ಫ್ಲೋ ಕಲೆಕ್ಷನ್‌ನಲ್ಲಿಕರ್ನಾಟಕವೇ ಟಾಪ್… ದಕ್ಷಿಣ ಭಾರತದಲ್ಲಿ 300 ಕೋಟಿ ಕ್ಲಬ್!