📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಧೂಮಪಾನ ಮಾಡುತ್ತಿದ್ದೀರಾ? ನಿಮ್ಮ ಮುಖ ನಿಧಾನವಾಗಿ ನಾಶವಾಗುತ್ತಿದೆ…

ಒಮ್ಮೆ ಕನ್ನಡಿಯ ಮುಂದೆ ನಿಂತು ನಿಮ್ಮ ಮುಖವನ್ನು ನೋಡಿ. ನಿಮ್ಮ ವಯಸ್ಸಿಗಿಂತ 10–15 ವರ್ಷ ಹೆಚ್ಚು ವಯಸ್ಸಿನವರಂತೆ ಕಾಣುವಿರಿ.
ಆ ಮುಖವನ್ನು ನೀವು ಪ್ರೀತಿಸುತ್ತೀರಾ?
ಆಗ ಒಂದು ಪ್ರಶ್ನೆ ಕೇಳಿಕೊಳ್ಳಿ — ಧೂಮಪಾನ ನಿಮ್ಮ ಸೌಂದರ್ಯವನ್ನು ಕದ್ದುಕೊಂಡು ಹೋಗುತ್ತಿದೆ ಎಂಬುದು ನಿಮಗೆ ಗೊತ್ತೇ?

ನಂಗೊತ್ತು … ನನ್ನಿಷ್ಟ…ಎಲ್ಲಾ ಕಂಡಿದೀನಿ ನಿಮ್ಮ ಬಿಟ್ಟಿ ಬೋಧನೆ ಬೇಡ ಅಂತೀರಾ !ಆದರೂ ಒಮ್ಮೆ ಇದೊಂದು ಸರಿ ನಿಮ್ಮ ಮುಖದಲ್ಲಿ ಕಾಣುವ ಬದಲಾವಣೆಗಳನ್ನ ಗಮನಿಸಿ

ಧೂಮಪಾನ ನಿಮ್ಮ ಸೌಂದರ್ಯವನ್ನೂ, ಆರೋಗ್ಯವನ್ನೂ, ಆತ್ಮವಿಶ್ವಾಸವನ್ನೂ ನಿಧಾನವಾಗಿ ಕೊಲ್ಲುತ್ತಿದೆ.

ತುಟಿಗಳು ತೆಳ್ಳಗಾಗುತ್ತವೆ ,ಕಣ್ಣುಗಳ ಮೇಲ್ಭಾಗ ಕುಸಿದು ಕಾಣುತ್ತದೆ ಗಲ್ಲಗಳು ಒಳಗೆ ಕುಸಿಯುತ್ತವೆ ಮೂಗು-ತುಟಿ ನಡುವಿನ ರೇಖೆಗಳು ತುಂಬಾ ಆಳವಾಗುತ್ತವೆ

ಒಂದು ದಿನ ನೀವು ಕನ್ನಡಿಯಲ್ಲಿ ನೋಡಿದಾಗ,
“ಇದು ನಾನೇನಾ?” ಎಂದು ನಿಮಗೆ ತಾನೇ ಪ್ರಶ್ನೆ ಬರಬಹುದು…ಈಗಲೇ ಯೋಚಿಸಿ ನಿರ್ಧರಿಸಿ

ನಿಮ್ಮನ್ನೇ ಪ್ರೀತಿಸಿ ..ನಿಮ್ಮ ಮುಖ… ನಿಮ್ಮ ಆರೋಗ್ಯ… ನಿಮ್ಮ ಜೀವನ —ಇವು ಸಿಗರೇಟಿಗಿಂತ ಸಾವಿರ ಪಟ್ಟು ಅಮೂಲ್ಯ.

ಇಂದೇ ಗಟ್ಟಿ ಮನಸು ಮಾಡಿ ಒಂದು ನಿರ್ಧಾರ ಮಾಡಿ:

“ನಾನು ನನ್ನನ್ನು ಪ್ರೀತಿಸುತ್ತೇನೆ… ಅದಕ್ಕಾಗಿ ನಾನು ಧೂಮಪಾನವನ್ನು ಬಿಡುತ್ತೇನೆ.”

ಇಂದೇ ಬಿಡಿ.
ನಿಮ್ಮ ಚರ್ಮ ಮತ್ತೆ ಜೀವಂತವಾಗುತ್ತದೆ.
ನಿಮ್ಮ ಮುಖ ಮತ್ತೆ ಹೊಳೆಯುತ್ತದೆ.
ನಿಮ್ಮ ಜೀವನ ಮತ್ತೆ ಸುಂದರವಾಗುತ್ತದೆ.

ಹಾಗೆಯೇ ಧೂಮಪಾನ ನಿಮ್ಮ ಚರ್ಮಕ್ಕೆ ಮಾಡುವ ಭಯಾನಕ ಹಾನಿಗಳನ್ನೂ ತಿಳೋದುಕೊಳ್ಳಿ..

ಅಕಾಲಿಕ ವೃದ್ಧಾಪ್ಯನಿಮ್ಮ ವಯಸ್ಸಿಗಿಂತ 10–15 ವರ್ಷ ಹೆಚ್ಚು ವಯಸ್ಸಿನವರಂತೆ ಕಾಣುವಿರಿ. ಮಡಚುಗಳು, ರೇಖೆಗಳು ಬೇಗ ಬರುತ್ತವೆ.ಚರ್ಮದ ಬಣ್ಣ ಹಾಳಾಗುವುದುನಿಮ್ಮ ಚರ್ಮ ಹಳದಿ, ಬೂದು ಅಥವಾ ಜೀವಹೀನವಾಗಿ ಕಾಣುತ್ತದೆ. ಆರೋಗ್ಯಕರ ಹೊಳಪು ಸಂಪೂರ್ಣವಾಗಿ ಕಳೆದುಹೋಗುತ್ತದೆ.ಡಾರ್ಕ್ ಸರ್ಕಲ್ ಮತ್ತು ಕಣ್ಣುಗಳ ಊತಆಮ್ಲಜನಕ ಕಡಿಮೆಯಿಂದ ಕಣ್ಣುಗಳ ಕೆಳಗೆ ಕಪ್ಪು ವಲಯಗಳು ಮತ್ತು ಊತ ಬರುತ್ತವೆ.ಧೂಮಪಾನದಿಂದ ರಂಧ್ರಗಳು ಮುಚ್ಚಿಕೊಂಡು ಮುಖದಲ್ಲಿ ಮುರಿ, ಕೆಂಪು ಉರಿಯೂತ ಹೆಚ್ಚುತ್ತದೆ.ಚರ್ಮ ಸಡಿಲವಾಗಿ ತೂಗುತ್ತದೆ. ಯೌವನದ ಗಟ್ಟಿತನ ನಿಧಾನವಾಗಿ ನಾಶವಾಗುತ್ತದೆ.ಚರ್ಮದ ಹಾನಿಗೊಂಡ ಟೆಕ್ಸ್ಚರ್ ಮುಖ ಒಣ, ಕಠಿಣ ಮತ್ತು ಚರ್ಮದ ಜೀವಂತಿಕೆ ಕಳೆದುಹೋಗುತ್ತದೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

ಹಳೆಯ ಬಟ್ಟೆಗೂ ಹಣ ಸಿಗುತ್ತಾ?! ಬೆಂಗಳೂರಿನ ಈ ಸ್ಟಾರ್ಟ್‌ಅಪ್ ನಿಜಕ್ಕೂ ಶಾಕ್ ಕೊಡುತ್ತಿದೆ!
“ಕಣ್ಣು ಮುಚ್ಚಿಸಿ ಕಟ್ಟಿ ಹಾಕಿ ಬೆಂಕಿ ಹಚ್ಚಿದಳು: ರೋಲ್ ಪ್ಲೇ ಹೆಸರಿನಲ್ಲಿ ಪ್ರಿಯಕರನ ಭೀಕರ ಕೊಲೆ-ಬೆಚ್ಚಿಬೀಳಿಸುವ ಘಟನೆ”
ಥಾರ್ ಕಾರ್ ನಲ್ಲಿ ಬಂದು ದೇವಸ್ಥಾನದಲ್ಲಿ ವಿಕೃತಿ ಮೆರೆದ ಕಿಡಿಗೇಡಿ!
ಇಂದು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ನಿಂದ ಪ್ರತಿಭಟನೆ
ದೇವಳದ ಗೋಲ್ಮಾಲ್ ತಡೆಗೆ ಉಪ-ಮುಖ್ಯಮಂತ್ರಿ ಬುಲಾವ್!
ಘರ್ಷಣೆಗಳ ನಡುವೆಯೂ ಜನರ ಮತದ ಹಕ್ಕು ಅಚಲ…ಸಂಕ್ಷಿಪ್ತ ನೋಟ..
 ಡೊನಾಲ್ಡ್ ಟ್ರಂಪ್ ಟೆರರ್ ನಡೆ      ವಿಶ್ವದ ಆರ್ಥಿಕತೆ ಪಾತಾಳದ ಕೆಡೆ
ಕಪ್ಪೆ ಚಿಪ್ಪು ದುರಂತಕ್ಕೆ ಮತ್ತೆರಡು ಜೀವ ಬಲಿ, ಬಲಿಯ ಸಂಖ್ಯೆ ಏರುವ ಸಾಧ್ಯತೆ
ಗ್ಯಾಸ್ ಪೈಪ್‍ಲೈನ್ ಸೋರಿಕೆ: ಅಣಕು ಪ್ರದರ್ಶನ
ಆರೋಪಿ ಸಮೀರ್ ಮುಲ್ಲಾ ಸ್ಫೋಟಕ ಹೇಳಿಕೆ-ಖುಷಿ ಒಳ್ಳೆ ಹುಡುಗಿ-🔥 ಹುಬ್ಬಳ್ಳಿ ಲವ್ ಜಿಹಾದ್ ಅಲ್ಲ ಎಂದ ಪೊಲೀಸರು : ಇದೀಗ ಹೊಸ ಟ್ವಿಸ್ಟ್!
ನೀರು ಪೋಲು ಬೇಡ….ಈಗಲೇ ಎಚ್ಚೆತ್ತುಕೊಳ್ಳಿ!ಇಂದು ನಿರ್ಲಕ್ಷ್ಯ,ನಾಳೆ ಜಲ ಸಂಕಷ್ಟದ ಎಚ್ಚರಿಕೆ…!
ದಾವೂದ್ ಇಬ್ರಾಹಿಂನ ಆಪ್ತ. ಸಲೀಂ ಡೋಲಾ ಬಂದನ ವಿದೇಶದಲ್ಲಿ ಅಡಗಿದ್ದರೂ ಕಾನೂನಿನಿಂದ ತಪ್ಪಿಸಿಕೊಳ್ಳಲಾಗಲಿಲ್ಲ
KSRTC ಬಸ್ ಪಲ್ಟಿಯಾಗಿ ಕಂದಕಕ್ಕೆ — ಐವರು ದುರ್ಮರಣ, ಹಲವರಿಗೆ ಗಂಭೀರ ಗಾಯ-ಜಹೀರಾಬಾದ್ ಸಮೀಪ ಭೀಕರ ರಸ್ತೆ ಅಪಘಾತ
AI ಹವಾ-ಬೇಗನೆ ಫೈನಾನ್ಷಿಯಲ್ ಇಂಡಿಪೆಂಡೆಂಟ್ ಆಗೋ ಟ್ರೆಂಡ್- ಕೈಬಿಟ್ಟ  ಓದು!! ಇದು ಗಂಭೀರ ಸೂಚನೆ….
ಕೆಲವೊಮ್ಮೆ ದೇಹದ ಶತ್ರು “ಲೂಪಸ್ “ಹೊರಗಿಲ್ಲ… ಒಳಗೇ ಇರುತ್ತದೆ.ಮಹಿಳೆಯರ ದಣಿವು, ಸಂಧಿ ನೋವು, ತೂಕ ಇಳಿಕೆ —. ನಿರ್ಲಕ್ಷ್ಯ ಬೇಡ. ‘ಸಾಮಾನ್ಯ’ ಎಂದು ಕಡೆಗಣಿಸಬೇಡಿ.
ಪಿಸ್ತೂಲ್ ತೋರಿಸಿ ಬೆದರಿಸಿ ಪರಾರಿಯಾಗಿದ್ದ ಯುವಕ ಬಂಧನ
₹119 ಕೋಟಿ ವ್ಯತ್ಯಾಸ ಸಣ್ಣ ವಿಷಯನಾ….ಏನಿದು ತಲೈವಾ..!
ಕುಂದಾಪುರದಲ್ಲಿ ಯುವತಿ ಆತ್ಮಹತ್ಯೆಗೆ ಪ್ರಿಯಕರನ ಕುಮ್ಮಕ್ಕು
ತಮಿಳುನಾಡು ಮುಖ್ಯಮಂತ್ರಿ ವಿಜಯ್, ಚಧುರಂಗದಾಟದಲ್ಲಿ ಲಾಂಗ್ ಟೈಮ್ ಉಳಿಯುವರೇ?
ಆಡುತ್ತಾ ಆಡುತ್ತಲೇ ಜೀವ ಬಿಟ್ಟ ಫಿಟ್ ಆಗಿದ್ದ ಯುವಕ್ರಿಕೆಟಿಗ… ನೀರು ಕುಡಿದ ತಕ್ಷಣವೇ ಕುಸಿದು ಬಿದ್ದ ರಣಜಿ ಆಟಗಾರ… 
ಟೀಕೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಸೌಂದರ್ಯ – ಖಾದರ್
ಹಾರ್ಮುಜ್‌ನಲ್ಲಿ ಹಡಗು ಸಂಚಾರ ಹೆಚ್ಚಳ—ಇಂಧನ ಪೂರೈಕೆಗೆ ದೊಡ್ಡ ಮುನ್ನಡೆ 🚢
ಬ್ಯಾರಿ ಸಾಹಿತ್ಯ ಸಮ್ಮೇಳನಕ್ಕೆ ಸಹಕರಿಸಲು ಮನವಿ
ಸ್ಪೀಕರ್ ಯುಟಿ ಖಾದರ್‌ಗೆ ಮುತ್ತಿಗೆ: 11 ಜನರ ವಿರುದ್ಧ FIR
ಮಣಿಪಾಲ ಜೆಇಇ ಮೇನ್ಸ್ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಪ್ರಯತ್ನ….
ಮಧ್ಯಪ್ರಾಚ್ಯದಲ್ಲಿ ಯುದ್ಧ– ಸಂಕಷ್ಟದಲ್ಲಿ ಜಗತ್ತು-ಉಸಿರು ತಡೆದ ಪರಿಸ್ಥಿತಿ!ಏನಾಗ್ತಾ ಇದೆ…
ಕಾರ್ಕಳದಲ್ಲಿ 2027ರ ಬಾಹುಬಲಿ ಮಹಾ ಮಜ್ಜನದ ಮಹೋತ್ಸವಕ್ಕೆ ದಿನ ಘೋಷಣೆ!
ರಾಜಕೀಯ ಸುದ್ದಿ ಅಂದರೆ ಬೋರ್ ಅಂತ ಅನ್ನಿಸುವರಿಗೆ ಇದು ಒಂದು ಪಕ್ಕಾ ಎಂಟರ್‌ಟೈನ್‌ಮೆಂಟ್ ಎಪಿಸೋಡ್!!!
ಕಾರ್ಕಳ ಮಹಾಮಸ್ತಕಾಭಿಷೇಕಕ್ಕೆ ₹1.59 ಕೋಟಿ ಅನುದಾನ: ಮೊದಲ ಕಂತು ಬಿಡುಗಡೆ…
ಕೊಪ್ಪ ತಹಸಿಲ್ದಾರ್ ಲಿಖಿತಾ ಮೋಹನ್, ಅಧಿಕಾರ ದುರುಪಯೋಗ ಮಾಡಿಕೊಂಡರಾ?