📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಧೂಮಪಾನ ಮಾಡುತ್ತಿದ್ದೀರಾ? ನಿಮ್ಮ ಮುಖ ನಿಧಾನವಾಗಿ ನಾಶವಾಗುತ್ತಿದೆ…

ಒಮ್ಮೆ ಕನ್ನಡಿಯ ಮುಂದೆ ನಿಂತು ನಿಮ್ಮ ಮುಖವನ್ನು ನೋಡಿ. ನಿಮ್ಮ ವಯಸ್ಸಿಗಿಂತ 10–15 ವರ್ಷ ಹೆಚ್ಚು ವಯಸ್ಸಿನವರಂತೆ ಕಾಣುವಿರಿ.
ಆ ಮುಖವನ್ನು ನೀವು ಪ್ರೀತಿಸುತ್ತೀರಾ?
ಆಗ ಒಂದು ಪ್ರಶ್ನೆ ಕೇಳಿಕೊಳ್ಳಿ — ಧೂಮಪಾನ ನಿಮ್ಮ ಸೌಂದರ್ಯವನ್ನು ಕದ್ದುಕೊಂಡು ಹೋಗುತ್ತಿದೆ ಎಂಬುದು ನಿಮಗೆ ಗೊತ್ತೇ?

ನಂಗೊತ್ತು … ನನ್ನಿಷ್ಟ…ಎಲ್ಲಾ ಕಂಡಿದೀನಿ ನಿಮ್ಮ ಬಿಟ್ಟಿ ಬೋಧನೆ ಬೇಡ ಅಂತೀರಾ !ಆದರೂ ಒಮ್ಮೆ ಇದೊಂದು ಸರಿ ನಿಮ್ಮ ಮುಖದಲ್ಲಿ ಕಾಣುವ ಬದಲಾವಣೆಗಳನ್ನ ಗಮನಿಸಿ

ಧೂಮಪಾನ ನಿಮ್ಮ ಸೌಂದರ್ಯವನ್ನೂ, ಆರೋಗ್ಯವನ್ನೂ, ಆತ್ಮವಿಶ್ವಾಸವನ್ನೂ ನಿಧಾನವಾಗಿ ಕೊಲ್ಲುತ್ತಿದೆ.

ತುಟಿಗಳು ತೆಳ್ಳಗಾಗುತ್ತವೆ ,ಕಣ್ಣುಗಳ ಮೇಲ್ಭಾಗ ಕುಸಿದು ಕಾಣುತ್ತದೆ ಗಲ್ಲಗಳು ಒಳಗೆ ಕುಸಿಯುತ್ತವೆ ಮೂಗು-ತುಟಿ ನಡುವಿನ ರೇಖೆಗಳು ತುಂಬಾ ಆಳವಾಗುತ್ತವೆ

ಒಂದು ದಿನ ನೀವು ಕನ್ನಡಿಯಲ್ಲಿ ನೋಡಿದಾಗ,
“ಇದು ನಾನೇನಾ?” ಎಂದು ನಿಮಗೆ ತಾನೇ ಪ್ರಶ್ನೆ ಬರಬಹುದು…ಈಗಲೇ ಯೋಚಿಸಿ ನಿರ್ಧರಿಸಿ

ನಿಮ್ಮನ್ನೇ ಪ್ರೀತಿಸಿ ..ನಿಮ್ಮ ಮುಖ… ನಿಮ್ಮ ಆರೋಗ್ಯ… ನಿಮ್ಮ ಜೀವನ —ಇವು ಸಿಗರೇಟಿಗಿಂತ ಸಾವಿರ ಪಟ್ಟು ಅಮೂಲ್ಯ.

ಇಂದೇ ಗಟ್ಟಿ ಮನಸು ಮಾಡಿ ಒಂದು ನಿರ್ಧಾರ ಮಾಡಿ:

“ನಾನು ನನ್ನನ್ನು ಪ್ರೀತಿಸುತ್ತೇನೆ… ಅದಕ್ಕಾಗಿ ನಾನು ಧೂಮಪಾನವನ್ನು ಬಿಡುತ್ತೇನೆ.”

ಇಂದೇ ಬಿಡಿ.
ನಿಮ್ಮ ಚರ್ಮ ಮತ್ತೆ ಜೀವಂತವಾಗುತ್ತದೆ.
ನಿಮ್ಮ ಮುಖ ಮತ್ತೆ ಹೊಳೆಯುತ್ತದೆ.
ನಿಮ್ಮ ಜೀವನ ಮತ್ತೆ ಸುಂದರವಾಗುತ್ತದೆ.

ಹಾಗೆಯೇ ಧೂಮಪಾನ ನಿಮ್ಮ ಚರ್ಮಕ್ಕೆ ಮಾಡುವ ಭಯಾನಕ ಹಾನಿಗಳನ್ನೂ ತಿಳೋದುಕೊಳ್ಳಿ..

ಅಕಾಲಿಕ ವೃದ್ಧಾಪ್ಯನಿಮ್ಮ ವಯಸ್ಸಿಗಿಂತ 10–15 ವರ್ಷ ಹೆಚ್ಚು ವಯಸ್ಸಿನವರಂತೆ ಕಾಣುವಿರಿ. ಮಡಚುಗಳು, ರೇಖೆಗಳು ಬೇಗ ಬರುತ್ತವೆ.ಚರ್ಮದ ಬಣ್ಣ ಹಾಳಾಗುವುದುನಿಮ್ಮ ಚರ್ಮ ಹಳದಿ, ಬೂದು ಅಥವಾ ಜೀವಹೀನವಾಗಿ ಕಾಣುತ್ತದೆ. ಆರೋಗ್ಯಕರ ಹೊಳಪು ಸಂಪೂರ್ಣವಾಗಿ ಕಳೆದುಹೋಗುತ್ತದೆ.ಡಾರ್ಕ್ ಸರ್ಕಲ್ ಮತ್ತು ಕಣ್ಣುಗಳ ಊತಆಮ್ಲಜನಕ ಕಡಿಮೆಯಿಂದ ಕಣ್ಣುಗಳ ಕೆಳಗೆ ಕಪ್ಪು ವಲಯಗಳು ಮತ್ತು ಊತ ಬರುತ್ತವೆ.ಧೂಮಪಾನದಿಂದ ರಂಧ್ರಗಳು ಮುಚ್ಚಿಕೊಂಡು ಮುಖದಲ್ಲಿ ಮುರಿ, ಕೆಂಪು ಉರಿಯೂತ ಹೆಚ್ಚುತ್ತದೆ.ಚರ್ಮ ಸಡಿಲವಾಗಿ ತೂಗುತ್ತದೆ. ಯೌವನದ ಗಟ್ಟಿತನ ನಿಧಾನವಾಗಿ ನಾಶವಾಗುತ್ತದೆ.ಚರ್ಮದ ಹಾನಿಗೊಂಡ ಟೆಕ್ಸ್ಚರ್ ಮುಖ ಒಣ, ಕಠಿಣ ಮತ್ತು ಚರ್ಮದ ಜೀವಂತಿಕೆ ಕಳೆದುಹೋಗುತ್ತದೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

 ಮಗಳ ಗಂಡನೇ …ಅತ್ತೆಯ ಗಂಡ! ಹೌದು…ಅಳಿಯ-ಅತ್ತೆಯ ಪ್ರೇಮಕಥೆ ವೈರಲ್!ಕುಟುಂಬ ಸಂಬಂಧಗಳೇ ತಲೆಕೆಳಗು! ಉತ್ತರ ಪ್ರದೇಶದ ಈ ಮದುವೆ ಹಿಂದಿನ ರಹಸ್ಯ ಏನು?
ಕೆತ್ತಿಕಲ್‌ನಿಂದ ಚಾರ್ಮಾಡಿವರೆಗೆ ಅಪಾಯದ ಗಂಟೆ! ಭೂಕುಸಿತ ಭೀತಿಯಲ್ಲಿ ಕರಾವಳಿ ರಸ್ತೆಗಳು !ಮಳೆ ಬಂದ ಮೇಲೆ ಸಭೆ, ಪರಿಶೀಲನೆ… ಆದರೆ ಮುನ್ನೆಚ್ಚರಿಕೆ ಎಲ್ಲಿದೆ?
ಬ್ಯಾರಿ ಸಾಹಿತ್ಯ ಸಮ್ಮೇಳನಕ್ಕೆ ಸಹಕರಿಸಲು ಮನವಿ
🔴ಬ್ರೇಕಿಂಗ್ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ ಜುಲೈ 8 ರಜೆ ಘೋಷಣೆ!
ಮಂಡ್ಯದಲ್ಲಿ ವೈರಲ್ ವಿಡಿಯೋ!ಜಿಂಕೆ ಸಂಪೂರ್ಣ ಮಾಯ!ಈ ದೃಶ್ಯ ನೋಡಿದ್ರೆ ಗಾಬರಿಯಾಗ್ತೀರಾ!ಜೀವಂತ ಪ್ರಕೃತಿ ಡಾಕ್ಯುಮೆಂಟರಿ…
“Arvind Kejriwal: ‘ಸತ್ಯಾಗ್ರಹ’ದಿಂದ ನ್ಯಾಯದ ಬೇಡಿಕೆ.”
ಕಾಪು ಮಹಿಳೆ ಹತ್ಯೆ – ಇಬ್ಬರು ಪೊಲೀಸ್ ವಶಕ್ಕೆ
ಪ್ರಜ್ಞಾನಂದನ ದಿಗ್ವಿಜಯ…ಚೆಸ್ ಚಕ್ರವ್ಯೂಹದಲ್ಲಿ ದಿಗ್ಗಜರನ್ನೆಲ್ಲಾ ಮಣಿಸಿ ಸಿಂಹಾಸನಕ್ಕೇರಿದ ಭಾರತೀಯ ಬಾಲಪ್ರತಿಭೆ! 
ಕನಕಪುರ ಬಂಡೆ ಬಿಜೆಪಿಗೆ ಎಂಬ ಬೋಗಸ್ ಸುದ್ದಿ
ಆನ್ಲೈನ್ ಶೇರಿಂಗ್ ಹಗರಣ: ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು.
ಜಸ್ಟ್ one click ನಲ್ಲೇ ಎಲ್ಲಾ ಸರ್ಟಿಫಿಕೇಟ್…!2026–27ರಿಂದ ಅಂಕಪಟ್ಟಿ ಹಾರ್ಡ್ ಕಾಪಿ ಇಲ್ಲ..
ದ.ಕ ಜಿಲ್ಲಾಡಳಿತದಿಂದ ಮಂಗಳಮುಖಿಯರಲ್ಲದವರಿಗೂ ಗುರುತಿನ ಚೀಟಿ ವಿತರಣೆ – ಗಂಭೀರ ಆರೋಪ
ಜಾಗತಿಕ ಸಂಘರ್ಷದ ಮಧ್ಯೆ ಭಾರತ–ಯುಎಇ ಬಿಗ್ ಡೀಲ್! ತಂತ್ರಜ್ಞಾನ, ಇಂಧನ ಮತ್ತು ಭದ್ರತೆಯಲ್ಲಿ ಐತಿಹಾಸಿಕ ಒಗ್ಗಟ್ಟು.
ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್: ಬಿಸಿಲಿಗೆ ಎಚ್ಚರ!
ಬಳ್ಳಾರಿ “ಪೊಲೀಸ್ ಗನ್‌ಮನ್ ಎಕ್ಸ್‌ಟಾರ್ಷನ್”ಇಲಾಖೆಗೆ ಕಳಂಕ: ಗನ್‌ಮನ್ ಸೇರಿ ಮೂವರ ವಿರುದ್ಧ ಪ್ರಕರಣ!
ಬಂಗಾಳ ಚುನಾವಣೆ ಫಲಿತಾಂಶವೇ ಬದಲಾಗಿತ್ತಾ?ಬಂಗಾಳ ರಾಜಕೀಯದಲ್ಲಿ ಹೊಸ ಬಾಂಬ್!ಸುಪ್ರೀಂ ಕೋರ್ಟ್ ಮುಂದೆ ಬಿಜೆಪಿ ಜಯದ ಮೇಲೆ ಟಿಎಂಸಿ ದೊಡ್ಡ ಪ್ರಶ್ನೆ!
 ಡೊನಾಲ್ಡ್ ಟ್ರಂಪ್ ಟೆರರ್ ನಡೆ      ವಿಶ್ವದ ಆರ್ಥಿಕತೆ ಪಾತಾಳದ ಕೆಡೆ
ಇತಿಹಾಸ ಸೇರಿತು ಮಂಗಳೂರಿನ ಮೋತಿ ಮಹಲ್…..
ಅಕ್ರಮವಾಗಿ ಲಕ್ಷಾಂತರ ಮೌಲ್ಯದ ಎತ್ತುಗಳನ್ನು ವಧೆಗೆ….!
ಹೆಣ್ಣು ಎಂಬ ಕನಿಕರ, ಸಿಗದ ಹಾಗೆ ಮಾಡಿದ ಮಾಯಾಂಗನೇ…
🔥 “Get out of here! — ಸೂಪರ್ women ವಿರುದ್ಧವೇ ಕೇಸ್?!!
ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ – 10 ರೋಗಿಗಳ ದುರ್ಮರಣ-11 ಸಿಬ್ಬಂದಿಗೆ ಗಾಯ
ಇಂದು ಆನ್‌ಲೈನ್ ಔಷಧ ಮಾರಾಟ ವಿರುದ್ಧ ದೇಶವ್ಯಾಪಿ ಆಕ್ರೋಶ!ದಕ್ಷಿಣ ಕನ್ನಡದಲ್ಲಿ 1100 ಮೆಡಿಕಲ್ ಶಾಪ್ ಬಂದ್!
ಭೀಕರ ಅಪಘಾತಕ್ಕೆ ಸ್ಥಳೀಯ ನಾಯಕ ಸೇರಿ ಇಬ್ಬರು ದುರ್ಮರಣ 
ರಾಷ್ಟ್ರೀಯ ಹೆದ್ದಾರಿ ಪೊಳಲಿ ದ್ವಾರದ ಸಮೀಪ ಭಾರೀ ಗಾತ್ರದ ಮರ ಬಿದ್ದು ಕಾರ್ ಜಖಂ, ಚಾಲಕ ಆಸ್ಪತ್ರೆಗೆ ದಾಖಲು
ಕಾಂಗ್ರೆಸ್ ಮೇಲಿನ ಕೋಪ ತಣ್ಣಗಾಗಿಲ್ಲ….. ಜನಪರ ಯೋಜನೆ ಮುಂದುವರೆಸಲು ಸ್ಟಾಲಿನ್ ಮನವಿ
ಹೊಟ್ಟೆಪಾಡಿಗಾಗಿ ಬಂದ ಕಾರ್ಮಿಕನ ಜೀವ ರೋಡ್ ರೋಲರ್ ಹರಿದು ರಸ್ತೆಯಲ್ಲೇ ಅಂತ್ಯ…
ಕಪ್ಪೆ ಚಿಪ್ಪು ದುರಂತಕ್ಕೆ ಮತ್ತೆರಡು ಜೀವ ಬಲಿ, ಬಲಿಯ ಸಂಖ್ಯೆ ಏರುವ ಸಾಧ್ಯತೆ
ಶಿವಮೊಗ್ಗದಲ್ಲಿ17 ವರ್ಷದ ಬಾಲಕಿ ನಾಪತ್ತೆ ಎಂದು ನಂಬಿಸಿದ್ದ ಬೆಚ್ಚಿಬೀಳಿಸಿದ ರಹಸ್ಯ ಬಯಲು ..!ಶವವನ್ನು ಸೂಟ್‌ಕೇಸ್‌ನಲ್ಲಿ ಸಾಗಿಸಿ ಕಾಡಿಗೆ ಎಸೆದರು..!
ವಿಶಾಖಪಟ್ಟಣಂ ಉಕ್ಕಿನ ಕಾರ್ಖಾನೆ ದುರಂತ:ಕೆಲವೇ ಕ್ಷಣಗಳಲ್ಲಿ ಎಂಟು ಜೀವಗಳನ್ನು ನುಂಗಿದ ಉಕ್ಕಿನ ಬೆಂಕಿ!ಕೆಲಸಕ್ಕೆ ಹೋದವರು ಮನೆಗೆ ಮರಳಲಿಲ್ಲ…