📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಹೆಸರಲ್ಲಿ ನಡಿತಿರೋದೇನು?

ಲವ್ ಜಿಹಾದ್  ದೊಡ್ಡಮಟ್ಟಿಗಿನ ಸುದ್ದಿ ಮಾಡುತ್ತಿದೆ ಗಂಡು ಮೆಟ್ಟಿನ ನಾಡು ಎಂಬ ಖ್ಯಾತಿಯ ಹುಬ್ಬಳ್ಳಿಯಲ್ಲಿ.  ಜಿಮ್ ಜಿಹಾದ್ ಅಂತಲೂ ಹೆಸರು ಇಡುತ್ತಿದ್ದಾರೆ. ಅಷ್ಟಕ್ಕೂ ಅಲ್ಲಿ ಏನು ನಡೆಯುತ್ತಿದೆ? ಸಂಘಟನೆಯ ಮುಖ್ಯಸ್ಥರಿಗೆ ಇದು ಸರಿ ಅನಿಸುತ್ತದೆಯೇ?

ಸಮೀರ್ ಇಲ್ಲಿನ ಜಿಮ್ ಒಂದರಲ್ಲಿ ಟ್ರೈನರ್ ಆಗಿದ್ದಂತವ. ಅವನಿಗೂ ಖುಷಿಯೆಂಬ ಹಿಂದೂ ಹುಡುಗಿಗೂ ಮೂರು ವರ್ಷದ ಸ್ನೇಹವಿದೆ. ಅದು ಕೇವಲ ಸ್ನೇಹವಾಗಿರಲಿಲ್ಲ ಅನ್ನುವುದಕ್ಕೆ ಅವರಿಬ್ಬರ ನಡುವಿನ ಫೋಟೋ ವಿಡಿಯೋಗಳು ಸಾಕ್ಷಿಯನ್ನು ನುಡಿಯುತ್ತವೆ. ಆದರೆ ಇದ್ದಕ್ಕಿದ್ದಂತೆ ಆ ಖುಷಿಗೆ ಇದು ಲವ್ ಜಿಹಾದ್ ಅಂತ ಕಂಡಿದೆ. ಮೂರು ವರ್ಷದಿಂದ ಸಂತೃಪ್ತಳಾಗಿದ್ದವಳು ಈಗ ಸಂತ್ರಸ್ತಳಾಗಿದ್ದಾಳೆ ಎಂಬ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಯಥೇಚ್ಛವಾಗಿ ಹರಿದಾಡುತ್ತಿದೆ. ಇಂತಹ ಹಿನ್ನೆಲೆಯ ಯುವತಿಯರ ಪರವಾಗಿ, ಹಿಂದೂ ಸಂಘಟನೆ ಕಾರ್ಯಾಚರಿಸಿದರೇ ಸಂಘಟನೆಯ ಬೆಲೆ ಕುಸಿಯದೆ ಇರಲು ಸಾಧ್ಯವೇ? ಈ ಕ್ಷಣದ ಪ್ರಚಾರಕ್ಕೋಸ್ಕರ ಸಂಘಟನೆಯ ಬೆಲೆಯನ್ನು ಇಳಿಸುವುದು ಎಷ್ಟು ಸರಿ ಎಂಬ ಪ್ರಶ್ನೆಯು ಎದ್ದೇಳಲು ಪ್ರಾರಂಭವಾಗಿದೆ.

ಕಮ್ಯುನಲ್ ವಿಚಾರಕ್ಕೆ ತಿರುಗಿಸಬೇಕು ಎಂಬ ಒಂದೇ ಒಂದು ಕಾರಣಕ್ಕೆ ಇಂತಹ ವಿಚಾರವನ್ನು ಮುನ್ನೆಲೆಗೆ ತರುತ್ತಿರುವಂತೆ ಕಾಣುತ್ತಿದೆ. ಹಾಗಂತ ಮುಸ್ಲಿಂ ಸಮಾಜದಲ್ಲಿ ಸತ್ಯ ಹರಿಶ್ಚಂದ್ರರಿಲ್ಲ. ಅಲ್ಲಿಯೂ ತಪ್ಪಿತಸ್ಥರ ದಂಡೆ ಇದೆ.  ಖುಷಿ ಮತ್ತು ಸಮೀರ್ ನಡುವೆ ಸೇತುವೆಯಾಗಿದ್ದು ಸಮೀರನ  ಸಹೋದರಿ. ಆಕೆಯು  ಮಾಡಿರುವಂತಹ ಬ್ರೋಕರ್ ಗಿರಿಯನ್ನ ಖಂಡಿಸಲೇಬೇಕಾಗುತ್ತದೆ. ಅಷ್ಟೇ ಅಲ್ಲ, ಈ ಖುಷಿ, ಸಮೀರ್ ನ ಸಹೋದರಿಯನ್ನು ಅವಳ ಹಾಗೆಯೇ ಈಕೆಯ ಸಹೋದರರಿಗೆ ಹಂಚಿದ್ದರೆ ಹೇಗಿರುತ್ತಿತ್ತು ಅಂತಲು ಸೋಶಿಯಲ್ ಮೀಡಿಯಾಗಳಲ್ಲಿ ಇವತ್ತು ಚರ್ಚಿತವಾಗುತ್ತಿದೆ. ಅದೆಲ್ಲ ಏನೇ ಇರಲಿ, ಈಗ ಪ್ರಮೋದ್ ಮುತಾಲಿಕ್ ಇರಬಹುದು ಇನ್ಯಾರೇ ಇರಬಹುದು, ತಪ್ಪು ಮಾಡಿದಂತಹ ಯುವತಿಯರ ಪರವಾಗಿ ನಿಂತು ಲವ್ ಜಿಹಾದ್ ಅಂತ ಆರೋಪಿಸುವುದರಿಂದ ಕಾನೂನಾತ್ಮಕವಾದಂತ ಹಿನ್ನಡೆಯನ್ನು ಅನುಭವಿಸಬೇಕಾಗುತ್ತದೆ. ಇದರಿಂದ ಸ್ವತಹ ಸಂಘಟನೆ ಮತ್ತು ನಾಯಕರ ಇಮೇಜ್ ಕುಂಠಿತವಾಗುತ್ತದೆ ಕೂಡ. ಆ ಖುಷಿ ಎಂಬ ಯುವತಿ ಪೂರ್ತಿಯಾಗಿ ಸಮೀರ್ ಜೊತೆಗೆ ಓಡಾಡಿದ್ದಾಳೆ ಚಕ್ಕಂದವಾಡಿದ್ದಾಳೆ ಎಂಜಾಯ್ ಮಾಡಿದ್ದಾಳೆ ಅನ್ನುವುದು ಅವಳದೇ ಫೋಟೋ ಹಾಗೂ ವಿಡಿಯೋ ಪುಷ್ಟಿಕರಿಸುತ್ತದೆ ಹೀಗಿರುವಾಗ ಸಮೀರಗೆ ಶಿಕ್ಷೆ ಕೊಡಲು ಹೇಗೆ ಸಾಧ್ಯ?

COMMENTS

Login with Gmail to comment

ಇನ್ನಷ್ಟು ಸುದ್ದಿ

ಚಿಕ್ಕಸ್ವಾಮಿ-ದೊಡ್ಡಸ್ವಾಮಿ ಭಕ್ತರ ಮಿಲನ! ಕಾಶಿಮಠ ವಿವಾದಕ್ಕೆ ಸಂಯಮೇ೦ದ್ರ ಮದ್ದು
ಬಾಲಗರ್ಭಿಣಿಯರ ಸಂಖ್ಯೆ 5975….!!
ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು: ದಯಾ ಮರಣಕ್ಕೆ ಅನುಮತಿ
ಹಿರಿಯಡ್ಕದ ಬಾರಿನಲ್ಲಿ ಸರಿ ಕುಡಿದು ಗುಂಡಾಗಿರಿ, ಬಿಯರ್ ಬಾಟಲಿಯಿಂದ ಹಲ್ಲೆ
ಎಲ್ಪಿಜಿ ಗ್ಯಾಸ್ ದರದಲ್ಲಿ ಏರಿಕೆ:  ಮಧ್ಯಮ ವರ್ಗದವರಲ್ಲಿ ಹತಾಶೆ
ಸಂಸದ ಸಂಜಯ್ ಅರೋರ ಬಂಧನ…. ಉಳಿದ ಮೂರು ಸಂಸದರನ್ನು ಸೆಳೆಯಲು ಈ ಅನೈತಿಕ ಮಾರ್ಗ ಎಂದು ಎಎಪಿ.
ತಪ್ಪೊಪ್ಪಿಕೊಂಡ ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಆರೋಪಿ ಶಾರೀಕ್…!ಶಿಕ್ಷೆ ಏನು?
AAP ಸದ್ದು ಮಂಗಳೂರಲ್ಲೂ! ಜನರ ಸಮಸ್ಯೆಗೆ ನೇರ ಹೋರಾಟ
ರೇಪ್ ಆರೋಪಿಗೆ ಹೂಮಳೆ, ಹೂವಿನಹಾರ,ಘೋಷಣೆ, ರಾಜಕೀಯ ರೀತಿ ರೋಡ್ ಶೋ! ಉತ್ತರ ಪ್ರದೇಶದ ವೈರಲ್ ವಿಡಿಯೋಗೆ ದೇಶಾದ್ಯಂತ ಆಕ್ರೋಶ
“ಮಂಗಳೂರಲ್ಲಿ ಡ್ರೈ ಡೇ ಘೋಷಣೆ -ಎರಡು ದಿನ ಬಾರ್‌ಗಳಿಗೆ ಲಾಕ್ ..!” ದಕ್ಷಿಣ ಕನ್ನಡದಲ್ಲಿ ಕಟ್ಟುನಿಟ್ಟಿನ ಆದೇಶ
ಮಂಗಳೂರಿನಲ್ಲಿ ಮುಂಜಾನೆ ನಡೆದ ರೌಡಿಶೀಟರ್ ಹತ್ಯೆ – ದುಷ್ಕರ್ಮಿಗಳ  ಜಾಡು ಬೆನ್ನಟ್ಟಿದ ಪೊಲೀಸ್‌ ಪಡೆ….ಮಹತ್ವದ ಸುಳಿವು…..!
ಕಾಂಗ್ರೆಸ್‌ಗೆ ದಾವಣಗೆರೆ ಬಿಸಿ ತುಪ್ಪ!..“ಸಮುದಾಯದ ಹೆಸರಿನಲ್ಲಿ ರಾಜಕೀಯ… ಅಥವಾ ರಾಜಕೀಯದ ಹೆಸರಿನಲ್ಲಿ ಸಮುದಾಯ?”
ನಾಲ್ಕು ಮಕ್ಕಳನ್ನು ಹೆತ್ತ ಮಹಾತಾಯಿ, ಸದ್ಯಕ್ಕೆ ತಾಯಿ ಮಕ್ಕಳು ಸೇಫ್
ವಿವಾಹಿತ ದಂಪತಿಗಳಿಗೆ ಜಂಟಿ ITR ವ್ಯವಸ್ಥೆ ತರಲು- ಸಂಸತ್ತಿನಲ್ಲಿ Raghav Chadha ಆಗ್ರಹ.
ಜನಿವಾರಕ್ಕೆ ಕೈ ಹಾಕಿದವರು, ಪರ್ಮನೆಂಟ್ ಮನೆಗೆ ಹೋಗುವ ದಾರಿಯಲ್ಲಿ….
ಡಿಕೆಶಿ ಸೈಲೆಂಟ್ ಆಪರೇಷನ್ ಮಿಸ್ ಫೈರ್ ಆಗಿದ್ದೆಲ್ಲಿ?ರಾಷ್ಟ್ರ ರಾಜಧಾನಿಯಲ್ಲಿ ಕರ್ನಾಟಕ ಕಾಂಗ್ರೆಸ್ ಹೈ-ವೋಲ್ಟೇಜ್ ಹರಟೆ…!
ನಾಸಿಕ್ TCS ಪ್ರಕರಣ-ಸತ್ಯ ಮರೆಮಾಚಿದವರಾರು?ಕಾರ್ಪೊರೇಟ್ ಜಗತ್ತಿನ ಕತ್ತಲೆ ಮುಖ:HRಮಹಿಳೆಯಾಗಿಯೂ…..
ಘೋರ ಭಾನುವಾರ, ಒಂದೇ ಕುಟುಂಬದ ಎಂಟು ಮಹಿಳೆಯರ ದುರ್ಮರಣ
ಹಿಂದೂ ಬುಡಕಟ್ಟು ಸಮಾಜದ ರುದ್ರಾಕ್ಷಿ ಸುಂದರಿ ಮುಸ್ಲಿಂ ಹುಡುಗನ ಮದುವೆಯಾದ್ಲು
ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ, ನಿರೀಕ್ಷಿತ ತನಿಖೆ
ಮನೆಗಣತಿ ಮಂಗಳೂರು ಮಹಾನಗರ ಪಾಲಿಕೆ-ಸ್ಪೀಕರ್ ಯು ಟಿ ಖಾದರ್ ಚಾಲನೆ
ಭೀಕರ ಅಪಘಾತ ಮಹಿಳೆ ಬಲಿ
ಬೆಂಗಳೂರು ಟು ಮುಂಬೈ  ಐದೇ ಘಂಟೆ ಪ್ರಯಾಣ- ಎಕ್ಸ್ಪ್ರೆಸ್ ಹೈವೇಗೆ ಅಸ್ತು
ಆನ್ ಲೈನ್ ವಂಚನೆ ಶಿರ್ವದ ಯುವತಿಗೆ ಲಕ್ಷ ಲಕ್ಷ ಉಂಡೆನಾಮ… ಬ್ಯಾಂಕ್ ನಿಯಮ ವಂಚಕರಿಗೆ  ಸಹಕಾರಿ?
ಡೊನಾಲ್ಡ್ ಟ್ರoಪ್ ಮುಂದೆ ಮಂಡಿಯೂರಿ ಕೂತ ಜಗತ್ತು!
ಕುತ್ತಾರಿನಲ್ಲಿ ಸ್ಪೀಕರ್‌ನ್ನೇ ಜನರು ಸುತ್ತುವರಿದ ಶಾಕಿಂಗ್ ದೃಶ್ಯ! ಏನಾಯ್ತು ನಿಜವಾಗಿಯೂ?ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿರುವ ಕುತ್ತಾರು ವಾದವಿವಾದ!
ಕಾಂಗ್ರೆಸ್‌ಗೆ ಹೊಸ ತಲೆನೋವು? ಅಹಿಂದ ಸಂಘಟನೆಯಿಂದ ‘ಪಕ್ಷ ವಿಭಜನೆ’ ಎಚ್ಚರಿಕೆ!
ಮಂಗಳೂರು ಸಿಟಿ ಪೊಲೀಸರ ಭರ್ಜರಿ ಬೇಟೆ – ನಿಷೇಧಿತ ಎಂಡಿಎಂ, ಗಾಂಜಾ ಮರಾಟಗಾರರ ಬಂಧನ
ಸೂರ್ಯನ ತಾಪಕ್ಕೆ ಜೋಗ ಜಲಪಾತ ದೊಡ್ಡ ಬಂಡೆಯೇ ಒಡೆಯಿತು..ಮಾನವನಿಗೆ ಅಪಾಯ ಇನ್ನಷ್ಟು!
ಆನ್‌ಲೈನ್ ಗೋಲ್ಡ್ ಮಾರ್ಕೆಟ್ ಹೂಡಿಕೆಯಲ್ಲಿ ಮೋಸ- ಮಹಿಳೆಗೆ ₹10.55 ಲಕ್ಷ ನಷ್ಟ