📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಪ್ರಧಾನಿ ಮೋದಿ ಯವರಿಗೆ ಡೈರೆಕ್ಟ್ ಬೆದರಿಕೆ ಹಾಕಿದ ಹೆಂಗಸು!!

ಇದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ. ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಡೈರೆಕ್ಟ್ ಆಗಿ, ಹೆಂಗಸೊಬ್ಬಳು ಜೀವ ಬೆದರಿಕೆ ಹಾಕುತ್ತಾಳೆ. ಇಲ್ಲಿ ಮೋದಿಯವರಿರಲಿ ಇನ್ಯಾರೇ ಇರಲಿ , ದೇಶದ ಪ್ರಧಾನಿ ಸ್ಥಾನದಲ್ಲಿ ಕುಳಿತಿದ್ದಾರೆ ಅಂದಮೇಲೆ ಅವರು ನಮ್ಮ ದೇಶದ ಸರ್ವೋಚ್ಚ ನಾಯಕ. ಅವರ ಬಗ್ಗೆ ಗೌರವ ಆದರ ಇರಲೇಬೇಕು ಪ್ರತಿಯೊಬ್ಬರಿಗೂ. ಹಾಗೆಯೇ, ನಮ್ಮ ಸರ್ವೋಚ್ಚ ನಾಯಕನ ರಕ್ಷಣೆಯು ಅತ್ಯಂತ ಮಹತ್ವದ್ದು. ಹೀಗಿರುವಾಗ ಹೆಂಗಸೊಬ್ಬಳು ಸೋಶಿಯಲ್ ಮೀಡಿಯಾ ಮೂಲಕ ನಮ್ಮ ನಾಯಕನ ವಿರುದ್ಧ ಅತ್ಯಂತ ನೇರಾನೇರವಾಗಿ ಥ್ರೆಟ್ ನೀಡುತ್ತಾಳೆ ಎಂದರೆ, ಅದು ದೇಶದ ಘನತೆಗೆ ಕುಂದು ತರುವಂತದ್ದು.

ಸೋಶಿಯಲ್ ಮೀಡಿಯಾದಲ್ಲಿ ಈಗ ಬಿತ್ತರವಾಗುತ್ತಿರುವ ಆ ಹೆಂಗಸಿನ ವಿಡಿಯೋ ಸಿಕ್ಕಾಪಟ್ಟೆ ವೈರಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ನೇರವಾಗಿ ಆ ಹೆಂಗಸು ಆ ವಿಡಿಯೋದಲ್ಲಿ ಹೇಳುತ್ತಾಳೆ, ಇಲ್ಲಿಂದ ಓಡಿ ಹೋಗಿ ಜೀವ ಉಳಿಸಿಕೋ. ನೀನು ಯಾವುದೇ ದೇವಸ್ಥಾನದ ಒಳಗೆ ಹೋಗಿ ಅಡಗಿದರು ಅಲ್ಲಿಗೆ ನುಗ್ಗಿ ಮುಗಿಸುತ್ತೇನೆ ಎಂಬರ್ಥದಲ್ಲಿ ಡೈರೆಕ್ಟ್ ಆಗಿ ಜೀವ ಬೆದರಿಕೆ ಹಾಕುತ್ತಾಳೆ. ತಕ್ಷಣವೇ ಪ್ರಧಾನಿ ಸ್ಥಾನದಿಂದ ಇಳಿ ಅನ್ನುವ ಬೆದರಿಕೆಯನ್ನು ಹಾಕುತ್ತಾಳೆ. ನಿಜವಾಗಿಯೂ ಅದೇ ಹೆಂಗಸೇ ಆ ರೀತಿ ಹೇಳಿದ್ದಾಳೆಯಾ ?ಇವತ್ತು ಎ ಐ ಮೂಲಕ ವಿಡಿಯೋ ಫೋಟೋಗಳನ್ನು ಕ್ರಿಯೇಟ್ ಮಾಡುವಂತಹ ಟೆಕ್ನಾಲಜಿ ಬಂದಿರುವುದರಿಂದ ಯಾರೋ  ದುಷ್ಕರ್ಮಿಗಳು ಇಂತಹುದೊಂದು ವಿಡಿಯೋ ಕ್ರಿಯೇಟ್ ಮಾಡಿ ಬಿಟ್ಟಿರಬಹುದು ಎಂಬ ಸಂಶಯವೂ ಇದೆ. ಏನೇ ಇದ್ದರೂ, ಈ ಬಗ್ಗೆ ಅತ್ಯಂತ ಆಳವಾದ ತನಿಖೆಯ ಅಗತ್ಯತೆ ಖಂಡಿತವಾಗಿಯೂ ಇದೆ. ತಪ್ಪಿತಸ್ಥರ ಮೇಲೆ ಅತ್ಯಂತ ಕಠಿಣವಾದಂತಹ ಶಿಕ್ಷೆಯ ಅಗತ್ಯತೆಯೂ ಇದೆ.

ಒಂದೊಮ್ಮೆ, ಇದು ಕ್ರಿಯೇಟ್ ವಿಡಿಯೋ ಅಂತಾದರೆ, ಆ ವಿಡಿಯೋದಲ್ಲಿ ಕಾಣಿಸಿಕೊಂಡ ಹೆಂಗಸಿನ ಬಗ್ಗೆ ಯೋಚಿಸಬೇಕಾಗುತ್ತದೆ. ಅವಳ ತಪ್ಪಿಲ್ಲದೇ ಅವಳ ವಿಡಿಯೋವನ್ನು ಬಳಸಿಕೊಂಡು ಈ ರೀತಿಯಾಗಿ ಎಡಿಟ್ ಮಾಡಲಾಗಿದೆ ಅಂತಾದರೆ ಅವಳಿಗೆ ರಕ್ಷಣೆಯ ಅವಶ್ಯಕತೆಯೂ ಇದೆ. ಹಾಗಾಗಿ, ಈ ಪ್ರಕರಣವು ತತಕ್ಷಣದ ಆಕ್ಷನ್ಗಿಂತಲೂ ಮುಖ್ಯವಾಗಿ, ಈ ವಿಡಿಯೋದ ಸತ್ಯಾ ಸತ್ಯತೆಯ ತನಿಖೆ ಮೊದಲಿಗೆ ಆಗಬೇಕು. ಅದರಲ್ಲಿರುವ ಹೆಂಗಸಿನ ತಪ್ಪು ಇದೆ ಅಂತ ಗೊತ್ತಾದ ಮೇಲೆಯೇ, ಅವಳ ಮೇಲೆ ಕ್ರಮಕ್ಕೆ ಮುಂದಾಗಬೇಕು. ಅಲ್ಲಿಯವರೆಗೆ ಅವಳನ್ನು ಪ್ರಶ್ನಿಸುವ ಹಾಗೂ ತನಿಖೆ ಮಾಡುವ ಪ್ರಯತ್ನವನ್ನು ಇಲಾಖೆ ಮಾಡಬಾರದು. ಯಾಕೆಂದರೆ, ಅದರ ಅವಶ್ಯಕತೆಯೂ ಇಲ್ಲ. ಇವತ್ತಿನ ಟೆಕ್ನಾಲಜಿ ಯುಗದಲ್ಲಿ ಆ ವಿಡಿಯೋ ನೈಜವಾದದ್ದು ಅಥವಾ ಕ್ರಿಯೇಟಿವೋ ಅನ್ನುವುದು ಗೊತ್ತಾಗಿ ಬಿಡುತ್ತದೆ. ಹಾಗೆಯೇ ಅದನ್ನು ಯಾರು ಅಪ್ಲೋಡ್ ಮಾಡಿದ್ದು ಅನ್ನುವುದನ್ನು ತಿಳಿಯುವುದು ಕಷ್ಟವಲ್ಲ. ಹಾಗಿರುವಾಗ, ನಮ್ಮ ತನಿಕಾ ಸಂಸ್ಥೆಗಳು, ತಕ್ಷಣವೇ ಆ ವಿಡಿಯೋದಲ್ಲಿ ಕಾಣಿಸಿಕೊಂಡ ಮಹಿಳೆಯ ಮೇಲೆ ಮುಗಿದು ಬೀಳುವ ಅವಶ್ಯಕತೆಯೂ ಇಲ್ಲ. ಮೊದಲಿಗೆ ವಿಡಿಯೋ ಸತ್ಯಾಸತ್ಯ ತೆ ಬಯಲಾಗಲಿ. ಮುಂದಿನ ತನಿಖೆಯು ಅದೃಷ್ಟಕ್ಕೆ ಅದಾಗಿ ನಡೆದು ಹೋಗುತ್ತದೆ.

ಒಂದಂತೂ ಸತ್ಯ, ಈ ವಿಚಾರವನ್ನು ನಿರ್ಲಕ್ಷ್ಯ ಮಾಡುವುದು ಒಳಿತಲ್ಲ. ಸರ್ವೋಚ್ಚ ನಾಯಕನ ಬಗ್ಗೆ ಇಷ್ಟು ಡೈರೆಕ್ಟ್ ಆಗಿ ಧಮ್ಕಿಕೊಟ್ಟ ಬಗ್ಗೆ ಕಠಿಣ ಕ್ರಮ ಆಗಲೇಬೇಕು. ಅದು ಡೈರೆಕ್ಟಾಗಿರಲಿ ಅಥವಾ ಏ ಐ ಮೂಲಕ ಕ್ರಿಯೇಟ್ ಮಾಡಿದ್ದಾಗಿರಲಿ, ತಪ್ಪು ತಪ್ಪೇ. ಹಾಗಾಗಿ ಕಠಿಣ ಕ್ರಮದ ಅವಶ್ಯಕತೆ ಇದೆ. ಬಟ್ ಇನ್ನೋಸೆಂಟ್ ಗಳ ಮೇಲೆ ದಬ್ಬಾಳಿಕೆ ಆಗದಂತೆ ನೋಡಿ ಕೊಳ್ಳಬೇಕಾದಂತಹ ಹೊಣೆಗಾರಿಕೆಯೂ ಇದೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

ಮಿಜಾರಿನಲ್ಲಿ ರಸ್ತೆ ಕುಸಿತ, ಸಾರ್ವಜನಿಕರಲ್ಲಿ ಆತಂಕ ಮೊದಲ ಮಳೆಯಲ್ಲೇ ಕೊಚ್ಚಿಹೋಯ್ತು ಹೆದ್ದಾರಿ! ಕೋಟಿ ಕೋಟಿ ಕಾಮಗಾರಿಯ ಅಸಲಿ ಮುಖ ಬಯಲು? 
Political Heatwave 2026:ದಕ್ಷಿಣದಲ್ಲಿ ಅಧಿಕಾರ ಆಟ, ಅಸ್ಸಾಂನಲ್ಲಿ ಅಬ್ಬರ..!
ದಾವಣಗೆರೆ & ಬಾಗಲಕೋಟೆ ಬೈಎಲೆಕ್ಷನ್ ಬಿಗ್ ಬ್ಲಾಸ್ಟ್!
ಟ್ರಂಪ್ ಮೇಲೆ ದಾಳಿ ಯತ್ನ -ಗನ್ ಸದ್ದು ಮತ್ತೆ ವೈಟ್ ಹೌಸ್ ರಾಜಕೀಯವನ್ನ ನಡುಗಿಸಿದೆ!ಭದ್ರತಾ ಪ್ರಶ್ನೆ!
ಭೋಪಾಲ್ ತ್ವಿಷಾ ಶರ್ಮಾ ಪ್ರಕರಣ ಪೋಷಕರ ಪಟ್ಟು-ಅಂತ್ಯಕ್ರಿಯೆ ಮಾಡುವುದಿಲ್ಲ “ನ್ಯಾಯ ಸಿಗುವವರೆಗೂ ನಾವು ದೇಹವನ್ನು ಸ್ವೀಕರಿಸುವುದಿಲ್ಲ” 
ಕಪ್ಪೆ ಚಿಪ್ಪು ದುರಂತಕ್ಕೆ ಮತ್ತೆರಡು ಜೀವ ಬಲಿ, ಬಲಿಯ ಸಂಖ್ಯೆ ಏರುವ ಸಾಧ್ಯತೆ
ಆನ್ಲೈನ್ ಶೇರಿಂಗ್ ಹಗರಣ: ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು.
ಕೊಲೆ ಆರೋಪಿಯ ದೂರುದಾರನ ವಿಷ ಸೇವನೆಯ ಬಗ್ಗೆ  ಸ್ಪಷ್ಟನೆ
ಅಮೆರಿಕ–ಇಸ್ರೇಲ್ ದಾಳಿ ಬಳಿಕ ಇರಾನ್‌ನಲ್ಲಿ ಉದ್ವಿಗ್ನತೆ ತಾರಕಕ್ಕೆ
₹1270 ಕೋಟಿ ಕಾನ್ಟ್ರಾಕ್ಟ್ ಹಗರಣ -CM ಖಾಂಡು ಕುಟುಂಬ ವಿಚಾರಣೆ-ಸುಪ್ರೀಂಕೋರ್ಟ್ ಸಿಬಿಐಗೆ ಆದೇಶ..
ಸುಳ್ಯ:  ಕರ್ತವ್ಯದಲ್ಲಿದ್ದ ಉಪನ್ಯಾಸಕ ಕುಸಿದು ಬಿದ್ದು ಸಾವು
ಸ್ಕ್ಯಾಮರ್‌ಗೆ 60 ಸೆಕೆಂಡ್ ಸಾಕು… RBIಗೆ ಈಗ 60 ನಿಮಿಷ ಬೇಕಂತೆ!ಹಣ ಕಳಿಸುವ ಮುನ್ನ ಯೋಚಿಸಲು 1 ಗಂಟೆ!
ಮಂಗಳೂರಿಗರಿಗೆ ಎಚ್ಚರಿಕೆ: ನೀರನ್ನು ಜಾಣ್ಮೆಯಿಂದ ಬಳಸಿ –ಮಾರ್ಚ್ ನಲ್ಲೇ ರೇಷನಿಂಗ್ ಮಾಡುವ ಪರಿಸ್ಥಿತಿ ಇದೆ…
Golden Hour ಉಳಿಸುವತ್ತ ಗ್ರಾಮದಿಂದ ನಗರವರೆಗೆ – ಕರ್ನಾಟಕ ಹೆಲ್ತ್ ಸಿಸ್ಟಮ್ ಮಹತ್ವದ ಹೆಜ್ಜೆ
ಮಂಗಳೂರಿನಲ್ಲಿ ಪಕ್ಕಪ್ಲಾನ್ ಡ್ ಅಟ್ಯಾಕ್ ..!ರೌಡಿ ಶೀಟರ್ ಬರ್ಬರ ಹತ್ಯೆ…ವಿಶೇಷ ತಂಡ ರಚನೆ..!
ಥಾರ್ ಕಾರ್ ನಲ್ಲಿ ಬಂದು ದೇವಸ್ಥಾನದಲ್ಲಿ ವಿಕೃತಿ ಮೆರೆದ ಕಿಡಿಗೇಡಿ!
ಆದಾಯ ತೆರಿಗೆ ಬದಲಾವಣೆಗಳನ್ನು ತಿಳಿದುಕೊಳ್ಳಿ, ತಪ್ಪುಗಳನ್ನು ತಪ್ಪಿಸಿ…ಹೊಸ ITR ನಿಯಮಗಳು
ಪುತ್ತೂರಿನ ಕೃಷ್ಣ ಜೆ. ರಾವ್ ಪ್ರಕರಣಕ್ಕೆ ಹೈಕೋರ್ಟ್ ಬ್ರೇಕ್!“ಮಧ್ಯಂತರ ತೀರ್ಪು: ₹75K ತಿಂಗಳ ಸಹಾಯ ಷರತ್ತು”
ನೂರರ ಸಂಭ್ರಮದಲ್ಲಿ “ಜೈ” ತುಳು ಸಿನಿಮಾ
ಕನಸು ಹೊತ್ತ ಯುವತಿಯರ ಮೇಲೆ ಕಾಮುಕ ಸಮಾಜದ ಕಣ್ಣು! ಮೌನವಾಗಿರುವ ಸಾವಿರಾರು ಕಥೆಗಳಲ್ಲೊಂದು ಬೆಂಗಳೂರು ಘಟನೆ!
ಮುಗ್ಧ ಮಗು ಮೇಲೆ ನಡೆದ ಅಮಾನವೀಯ ಕ್ರೌರ್ಯ… ನ್ಯಾಯಕ್ಕಾಗಿ ಸಮಾಜದ ಒಕ್ಕೊರಲ ಹೋರಾಟ
ಮುಂಬೈ ಬೀದಿಯಲ್ಲಿ ನಾರಿ ಶಕ್ತಿಯ ಸಿಡಿಲು!ಜನರ ಬದುಕು ಅಡ್ಡಗಟ್ಟಿದರೆ ಎದುರಿಸುವವರು ಹೀಗೆ ಒಬ್ಬೊಬ್ಬರೇ ಇನ್ನೂ ಹುಟ್ಟುತ್ತಾರೆ..
ಆಡುತ್ತಾ ಆಡುತ್ತಲೇ ಜೀವ ಬಿಟ್ಟ ಫಿಟ್ ಆಗಿದ್ದ ಯುವಕ್ರಿಕೆಟಿಗ… ನೀರು ಕುಡಿದ ತಕ್ಷಣವೇ ಕುಸಿದು ಬಿದ್ದ ರಣಜಿ ಆಟಗಾರ… 
ಆಸಿಡ್ ದಾಳಿಗೊಳಗಾದ ಮಹಿಳೆಯರಿಗೆ ₹50 ಸಾವಿರ ಮಾಸಾಶನ: ಆಸಿಡ್ ಮಾರಾಟಕ್ಕೆ ಕಡಿವಾಣ ಹಾಕಲು ಸರ್ಕಾರ ಕ್ರಮ
ಕೊನೆಕ್ಷಣದ ಹೃದಯ ಕಲುಕುವ ಹರೀಶ್ ರಾಣಾ – ದಯಾಮರಣvedio
ಬಂಗಾಳದಲ್ಲಿ ಬಿಜೆಪಿಯ ಯುದ್ಧೋನ್ಮಾದ, ದೀದಿಯ ರಚ್ಚೆ…
ತಿಮರೋಡಿ ಸೇರಿ ನಾಲ್ವರಿಗೆ ಕೇಸ್…
ಮಂಗಳೂರು -ವೆನ್ಲಾಕ್ ಮಾಸ್ಟರ್ ಪ್ಲ್ಯಾನ್…!
ಐಪಿಎಲ್ ಇತಿಹಾಸದಲ್ಲೇ ಸುಮಾರು ₹230 ಕೋಟಿಗೂ ಅಧಿಕ ಒಟ್ಟು ಸಂಭಾವನೆ ಪಡೆದ ಆಟಗಾರನಾಗಿ ಕೊಹ್ಲಿ ದಾಖಲೆ…ಯ ಹಿಂದಿರುವ ಅಸಲಿ ಕಥೆ…!
ಜಸ್ಟ್ one click ನಲ್ಲೇ ಎಲ್ಲಾ ಸರ್ಟಿಫಿಕೇಟ್…!2026–27ರಿಂದ ಅಂಕಪಟ್ಟಿ ಹಾರ್ಡ್ ಕಾಪಿ ಇಲ್ಲ..