📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಜನಪ್ರಿಯ “ಶಕ್ತಿ ಯೋಜನೆ” ವಿಫಲಗೊಳಿಸಲು ಸಂಚು!

    ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು ಹಂತಹಂತವಾಗಿ ವಿಫಲ ಗೊಳಿಸುವ ನೀರಿನಲ್ಲಿ ಸಾರಿಗೆ ಸಂಸ್ಥೆಯ ಮುಖ್ಯಸ್ಥರೇ ಸಾಗುತ್ತಿದ್ದಾರೆ ಎಂಬ ಸುದ್ದಿಯು ಬರುತ್ತಿದೆ.

    ಹಿಂದಿನ ಸಿದ್ದರಾಮಯ್ಯ ಸರ್ಕಾರದ ಕಾಲದಲ್ಲಿ ಅನುಷ್ಠಾನಗೊಂಡ ಯೋಜನೆಯನ್ನು ನಿಲ್ಲಿಸಲು ಆಗದಿರುವ ಕಾರಣ, ಯೋಜನೆಯು ಇರುವಂತೆಯೇ ಅದನ್ನು ವಿಫಲಗೊಳಿಸಲು ಪ್ಲಾನ್ ಮಾಡಲಾಗಿದೆ ಎಂಬುದು ಸಾರಿಗೆ ಸಂಸ್ಥೆಯ ಇನ್ನರ್ ಮಾಹಿತಿಯಾಗಿದೆ.

    BMTC, KSRTC, KRTC ಹಾಗೂ NWKRTC ಈ ನಾಲ್ಕು ಸಂಸ್ಥೆಗಳೇ ಕರ್ನಾಟಕ ಸಾರಿಗೆ ವ್ಯವಸ್ಥೆಯನ್ನು ಬಹುಪಾಲು ನೋಡಿಕೊಳ್ಳುತ್ತಿರೋದು. ಈ ನಾಲ್ಕು ಸಂಸ್ಥೆಗಳಿಗೂ ಬೇರೆಬೇರೆ MD ಗಳಿದ್ದರೆ. ಅವರೇ ಎಲ್ಲವನ್ನೂ ನಿರ್ಧಾರ ಮಾಡೋದು. ಈ ನಾಲ್ಕು MDಗಳು ಒಟ್ಟಾಗಿಯೇ ಈಗ ಶಕ್ತಿಯೋಜನೆಯನ್ನು ಹಂತಹಂತವಾಗಿ ಆಳಕ್ಕೆ ತಳ್ಳಿ ಸಂಸ್ಥೆಯ ಆದಾಯ ಹೆಚ್ಚಿಸುವ ಬಗ್ಗೆ ತಂತ್ರ ಹೆಣೆದಿದ್ದಾರೆ ಎನ್ನಲಾಗುತ್ತಿದೆ.

    ಅಷ್ಟಕ್ಕೂ ಏನಾಗಿದೆ

    ಗಂಡುಮೆಟ್ಟಿನ ನಾಡು ಖ್ಯಾತಿಯ ಹುಬ್ಬಳ್ಳಿ ಡಿಪೋದಿಂದ ಈ ಹಿಂದೆ ಬೀದರ್ಗೆ ಪ್ರತಿದಿನ ಬಸ್ ಹೋಗುತ್ತಿತ್ತು. ಅದನ್ನು ಪ್ಲಾನ್ ಮಾಡಿ, ಬೀದರ್ ಬದಲು ಬೀದರ್ ಮೂಲಕವೇ ಹೈದರಾಬಾದಿಗೆ ಓಡಿಸಲು ಪ್ರಾರಂಭಿಸಿದರು. ರಾಜ್ಯದ ಒಳಗೆ ಓಡಾಡುವ ಬಸ್ ಶಕ್ತಿಯೋಜನೆ ವ್ಯಾಪ್ತಿಗೆ ಬರುತ್ತದೆ. ಮಹಿಳೆಯರ ಆಧಾರ ಕಾರ್ಡ್  ನೋಡಿ ಉಚಿತ ಪ್ರಯಾಣ ಕೊಡಲಾಗುತ್ತಿತ್ತು. ಯಾವಾಗ ಈ  ಬಸ್ ಹೈದ್ರಾಬಾದ್ ಗೆ ಹೋಗಲು ಪ್ರಾರಂಭಿಸಿತೋ ಅವತ್ತಿನಿಂದ ಆ ಬಸ್, ಶಕ್ತಿಯೋಜನೆಯಿಂದ ಹೊರ ಬಂತು. ಹೊರ ರಾಜ್ಯಕ್ಕೆ ಹೋಗುವ ಬಸ್ಗೆ ಆಧಾರ್ ಕಾರ್ಡ್ ನಡೆಯಲ್ಲ. ಈ ಕಾರಣಕ್ಕಾಗಿಯೇ, nwksratc md ಹುಬ್ಬಳ್ಳಿ ಬೀದರ್ ಬಸ್ ಬದಲಾಯಿಸಿ ಬೀದರ್ ವಾಯ ಹೈದರಾಬಾದಿಗೆ ಓಡಿಸಿ ಶಕ್ತಿಯೋಜನೆಯಿಂದ ಹೊರಗಿಟ್ಟರು.

    ಈಗ ಪ್ರತಿ ದಿನ ಹುಬ್ಬಳ್ಳಿ ಇಂದ ಬೆಂಗಳೂರಿಗೆ ರಾತ್ರಿ 9.08ಕ್ಕೆ ಹೊರಡುತ್ತಿದ್ದ ಬಸ್ ನಿಲ್ಲಿಸಲಾಗಿದೆ. ಈ ಬಸ್ ನಷ್ಟದಲ್ಲಿರಲಿಲ್ಲ ಎನ್ನಲಾಗಿದ್ದು, ಪ್ರತಿ ಟ್ರಿಪ್ 50ಸಾವಿರ ದುಡಿಯುತ್ತಿದ್ದರು, ಅದನ್ನು ಏಕಾಏಕಿ ನಿಲ್ಲಿಸಲಾಗಿದೆ ಎನ್ನಲಾಗಿದೆ. ಈ ರೂಟ್ ಬಸ್ ಇವತ್ತಿನಿಂದ ಮಹಾರಾಷ್ಟ್ರದ ತುಳುಜಪುರಕ್ಕೆ ಬೆಳಿಗ್ಗೆ 8ಗಂಟೆಗೆ ಹೋಗುತ್ತಿದೆ. ಹೊರ ರಾಜ್ಯಕ್ಕೆ ಹೋಗುತ್ತಿರುವ ಕಾರಣ ಇದಕ್ಕೆ ಆಧಾರ್ ಕಾರ್ಡ್ ಅನ್ವಯಿಸದು.

    ಹೀಗೆ ಹಂತ ಹಂತವಾಗಿ ಶಕ್ತಿಯೋಜನೆಯನ್ನು ಕತ್ತು ಹಿಡಿದು ಹಿಸುಕುವ ಕಾರ್ಯ ನಡೆಯುತ್ತಿದೆ ಎಂಬುದು ಸಂಸ್ಥೆಯ ಒಳಗಿನಿಂದಲೇ ಕೇಳಿ ಬರುತ್ತಿದೆ.

    ಸರ್ಕಾರ ಮೊದಲು ಪ್ರತಿ ಆಧಾರ ಕಾರ್ಡ್ ಟಿಕೆಟಿಗೆ 60%ಹಣವನ್ನು ಸಂಸ್ಥೆಗೆ ನೀಡುತ್ತಿತ್ತಂತೆ. ಈಗ ಅದನ್ನು 25%ಗೆ ತರಲು ಹೊರಟಿದೆಯಂತೆ. ಹಾಗಾಗಿ ಸಾರಿಗೆ ಸಂಸ್ಥೆಯ MD ಗಳು ಶಕ್ತಿಯೋಜನೆಯನ್ನು ವಿಫಲ ಗೊಳಿಸಿ ಸಂಸ್ಥೆಯ ಆದಾಯ ಹೆಚ್ಚಿಸಿಕೊಳ್ಳಲು ಹೊರಟಿದ್ದಾರೆ ಎನ್ನಲಾಗುತ್ತಿದೆ. ಹಿಂದಿನ ಸಾರಿಗೆ ಸಚಿವರಿಗೆ ಇದರ ಬಗ್ಗೆ ಗೊತ್ತಿತ್ತು, ಅವರ ಮೌಖಿಕ ಒಪ್ಪಿಗೆಯ ಮೇಲೆ ಈ ತಂತ್ರ ಹೆಣೆಯಲಾಗಿದೆ ಅಂತಲೂ ಹೇಳುತ್ತಾರೆ ಸಾರಿಗೆ ಸಿಬ್ಬಂಧಿಗಳು.

    ಒಟ್ಟಿನಲ್ಲಿ ಜನಪ್ರಿಯ ಯೋಜನೆಯನ್ನು ಸಾರಿಗೆ ಸಂಸ್ಥೆಯು ಮುಗಿಸಲು ಹೊರಟಿದೆಯೋ, ಅಥವಾ ಈ ತಂತ್ರಗಾರಿಕೆಯಲ್ಲಿ ಸರ್ಕಾರವೂ ಇನ್ವಾಲ್ವ್  ಆಗಿದೆಯೋ ಗೊತ್ತಿಲ್ಲ ಅನ್ನುತ್ತಿದ್ದಾರೆ ಸಾರಿಗೆ ಸಿಬ್ಬಂಧಿಗಳು.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ವಿಮಾನ ಪ್ರಯಾಣ ದುಬಾರಿ: ಟಿಕೆಟ್ ದರ ಏರಿಕೆ ವಿರುದ್ಧ PIL: ಸರ್ಕಾರಕ್ಕೆ ಸುಪ್ರೀಂ ನೋಟಿಸ್
    ವಿದೇಶಿಗರ ಮೇಲೆ ನಿಗಾ ಇಟ್ಟ ಕೇಂದ್ರ ಗೃಹ ಇಲಾಖೆ! ನಿಯಮ ಮೀರಿದರೆ ಕಠಿಣ ಕ್ರಮ ಗ್ಯಾರಂಟಿ! 
    ಕ್ರಿಕೆಟ್ pad gloves ಒಳಗೆ ಕೋಟಿ ಕೋಟಿ ಕೊಕೇನ್!
    ನದಿಯಲ್ಲ ರಸ್ತೆ..!ಕೈಕಂಬದ ಕಂದಾವರದ ಈ ರಸ್ತೆ ಕೆರೆಯಾಗಿ ನೀರಿನಲ್ಲಿ ಮುಳುಗಿದೆ!ಶಾಲಾ ಮಕ್ಕಳಿಂದ ವೃದ್ಧರವರೆಗೆ ಎಲ್ಲರಿಗೂ ಜೀವಭಯ!
    ಧೂಮಪಾನ ಮಾಡುತ್ತಿದ್ದೀರಾ? ನಿಮ್ಮ ಮುಖ ನಿಧಾನವಾಗಿ ನಾಶವಾಗುತ್ತಿದೆ…
    ಇರಾನ್–ಇಸ್ರೇಲ್ ಯುದ್ಧ: ಯುದ್ಧ ನಿಲ್ಲಿಸಲು ಇರಾನ್‌ನ 3 ಷರತ್ತುಗಳು… ಅಮೇರಿಕಾ ಕಂಗಾಲು
    ಮನೆ ಬಾಡಿಗೆ ಕೊಡುವಾಗ ನಿಗಾ ಇರಿಸಲು ಮಾಲಕರಿಗೆ ಎಚ್ಚರಿಕೆ ..!ಗಾಂಜಾ ಸೇವಿಸಿದ ಐದು ನರ್ಸಿಂಗ್ ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ….
    ಎಷ್ಟೇ ಚಾಣಾಕ್ಷತನ ತೋರಿದರೂ, ಡಿಜಿಟಲ್ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.” AI ಸಣ್ಣ ಸುಳಿವು’ → ‘ನಿಖರ ಪತ್ತೆ’ ಜನರ ಭದ್ರತೆಗಾಗಿ ತಂತ್ರಜ್ಞಾನವೇ ಶಕ್ತಿಯುತ ಆಯುಧ ..!
    ಮಂಗಳೂರು -ವೆನ್ಲಾಕ್ ಮಾಸ್ಟರ್ ಪ್ಲ್ಯಾನ್…!
    ನೇತ್ರಾವತಿಯ ಬಂಗ್ಲೆಗುಡ್ಡೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ….
    ಮಂಗಳೂರಿನಲ್ಲಿ ವಕೀಲರೊಬ್ಬರ ನಕಲಿ ದುಷ್ಕೃತ್ಯ ಬಯಲಿಗೆ?
    ಪೆಟ್ರೋಲ್–ಡೀಸೆಲ್ ಬೆಲೆ ಏರಿಕೆ ..! ಸಾರ್ವಜನಿಕ ಸಾರಿಗೆ ಬಳಸಿ ,ಇಂಧನ ಉಳಿಸಿ ,Work From Home ಮಾಡಿ ಎಂದಿದ್ದ ಮೋದಿ… ಈಗ ಅದರ ಅರ್ಥ ಸ್ಪಷ್ಟವಾಗುತ್ತಿದೆಯೇ?
    ಟ್ರಂಪ್ ಇರಾನ್ ಡೀಲ್ ಕಥೆ ಏನು?ಒಪ್ಪಂದವಾಗುತ್ತಾ? ಅಥವಾ ಯುದ್ಧ ಮುಂದುವರೆಯುತ್ತಾ?
    ಮಂತ್ರಾಲಯದ ಮಠದ ಹೆಸರಲ್ಲಿ 3 ಲಕ್ಷ ಆಸೆ ತೋರಿಸಿ ವಂಚನೆ..!
    Trump ಮಾತಿಗೆ Iran ಸಂಸತ್ ಸ್ಪೀಕರ್‌ನ ಕಠಿಣ ಸಂದೇಶ ವಿಶ್ವದ ಗಮನ ಸೆಳೆದಿದೆ!
    ಇಂದು ಬೆಳ್ಳಂ ಬೆಳಗ್ಗೆ ಪಲ್ಟಿ ಯಾದ ಬಸ್… ಒಬ್ಬ ಸಾವು ಹಲವರಿಗೆ ಗಾಯ
    ಮುಗ್ಧ ಮಗು ಮೇಲೆ ನಡೆದ ಅಮಾನವೀಯ ಕ್ರೌರ್ಯ… ನ್ಯಾಯಕ್ಕಾಗಿ ಸಮಾಜದ ಒಕ್ಕೊರಲ ಹೋರಾಟ
    ಇನ್ನು ಹೈವೇಯಲ್ಲಿ ಲಿಮಿಟ್ ಗಿಂತ ವೇಗವಾಗಿ ಹೋಗುವವರು ಹುಷಾರಾಗಿರಿ…
    ಇಸ್ರೇಲ್ ಸ್ಥಿತಿ ಶೋಚನೀಯ ಸೈನ್ಯದಲ್ಲೇ ಅಸಮಾಧಾನ
    ಸತೀಶ್’ ಆಗಿ ಹೋದವ, ‘ಸಲೀಂ’ ಆಗಿ ವಾಪಸ್ …!26 ವರ್ಷಗಳ ಬಳಿಕ ತಾಯಿಯ ಮಡಿಲಿಗೆ ಮರಳಿದ ಮಗನ ಭಾವುಕ ಕಥೆ
    ಜಬಲ್ಪುರ್ ದುರಂತಕ್ಕೆ ಹೊಣೆ ಯಾರು? ಕ್ರಮ ಏನು?
    E20 ಪೆಟ್ರೋಲ್‌ನಿಂದ ಮರ್ಸಿಡಿಸ್ ಕಾರಿನ ಮೈಲೇಜ್ ಕುಸಿತವೇ? ವೈರಲ್ ವಿಡಿಯೋ ಬಳಿಕ ಕಂಪನಿಯ ಸ್ಪಷ್ಟನೆ; ನಿಜ ಏನು?
    ಗಂಡನಿಗೆ ಚಿನ್ನ ಕಳ್ಳತನದ ಪಿಎಚ್‌ಡಿ, ಹೆಂಡತಿಗೆ ಮಾರ್ಕೆಟಿಂಗ್ ಜಾಣ್ಮೆ…ಆಹಾ ಒಮ್ಮೆ ಓದಿ ಎಂಥಾ ಜೋಡಿ..
    ಸುಳ್ಯದಲ್ಲಿ ಚಿನ್ನಾಭರಣ ಕಳವು,  ಮಹಿಳೆಯ ಮೇಲೆ ಶಂಕೆ
    ಮತ್ತೊಂದು ಭೀಕರ ದುರಂತ: ಬಂಡೆ ಕುಸಿದು 7 ಕಾರ್ಮಿಕರ ದುರ್ಮರಣ
    ಇರಾನ್ ದಾಳಿಗೆ ಬೆಂಜಿಮನೇತನ್ಯಹೋ ಕೊಲ್ಲಲ್ಪಟ್ಟಿದ್ದಾರಾ?
    ಹಾಡುಹಗಲೇ ಉಡುಪಿಯ ಕರಾವಳಿ ಬೈಪಾಸ್ ನಲ್ಲಿ ಗುಂಡಾಗಿರಿ
    ನಾಟೆಕಲ್ ತಿರುವಿನಲ್ಲಿ ಪಿ.ಎ. ಕಾಲೇಜು ಬಸ್ ಅಪಘಾತ: ಬಸ್‌ನಡಿ ಸಿಲುಕಿ ಬೈಕ್ ಸವಾರ ಗಂಭೀರ ಗಾಯಗೊಂಡು ಸಾವು
    ನೂತನ ಸಚಿವ ಲಕ್ಷ್ಮಣ ಸವದಿ ಎದುರು ಹೈಡ್ರಾಮಾ: ಸಮಸ್ಯೆ ಹೇಳಿಕೊಳ್ಳುತ್ತಿದ್ದ ವ್ಯಕ್ತಿಗೆ ಶಾಸಕರಿಂದ ಬೆದರಿಕೆ ಆರೋಪ
    “ಬರ್ಕಾಸ್ತು ಘಟಕಕ್ಕೆ ‘ಬೋಗಸ್ ನಾಯಕತ್ವ’ – ಕರವೇ ಮಹಿಳಾ ಘಟಕದಲ್ಲಿ ಭಿನ್ನಮತ ಸ್ಫೋಟ!”