📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಕಮ್ ಬ್ಯಾಕ್ ಮಾಡಿದ ಮುಂಬೈ ಇಂಡಿಯನ್, ಕ್ಯಾಪ್ಟನ್ ಪ್ರೇರಣೆಗೆ ವರ್ಮಾ ಬ್ಯಾಟಿನಿಂದ  ಮೊದಲ ಸೆಂಚುರಿ

ಗುಜರಾತ್ ನೆಲದಲ್ಲಿಯೇ ಗುಜರಾತನ್ನು ಮಣ್ಣುಮುಕ್ಕಿಸುವ ಮೂಲಕ ಮುಂಬೈ ಕಮ್ ಬ್ಯಾಕ್ ಮಾಡಿದೆ. ಐಪಿಎಲ್ ಇತಿಹಾಸದಲ್ಲಿ, ಅಹ್ಮದಾಬಾದ್ನ ಈ ಸ್ಟೇಡಿಯಂ ನಲ್ಲಿ ಗುಜರಾತ್ ವಿರುದ್ಧ ಮುಂಬೈ ಇಂಡಿಯನ್ ಇಲ್ಲಿಯವರೆಗೆ ಗೆದ್ದಿರಲಿಲ್ಲ. ಆ ಒಂದು ಅಪವಾದದಿಂದ ಮುಂಬೈ ಕೊನೆಗೂ ಮುಕ್ತಿ ಪಡೆದಿದೆ ಈ ಗೆಲುವಿನ ಮೂಲಕ

ಹಾರ್ದಿಕ್ ಪಾಂಡ್ಯ ಸಾಕಷ್ಟು ಒತ್ತಡದಲ್ಲಿ ಸಿಲುಕಿದ್ದರು ಅಪ್ಪು ಮೊದಲು. ಸರಣಿ ಸೋಲುಗಳು ಹಾರ್ದಿಕ್ ಪಾಂಡ್ಯ ರವರ ಒತ್ತಡಕ್ಕೆ ಮೂಲ ಕಾರಣವಾಗಿತ್ತು. ಅದರ ಪರಿಣಾಮ, ಇಡೀ ತಂಡದ  ಡ್ರೆಸ್ಸಿಂಗ್ ರೂಮ್ ಮೇಲೆ ಪರಿಣಾಮ ಬೀರಿತ್ತು. ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಒತ್ತಡದಿಂದ ನಡೆದುಕೊಳ್ಳುತ್ತಿದ್ದ ರೀತಿಯು, ತಂಡದ ಇತರ ಆಟಗಾರರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು.

ಗುಜರಾತ್ ವಿರುದ್ಧದ ಈ ಗೆಲುವು ದೊಡ್ಡ ರಿಲಾಕ್ಸ್ ಕೊಟ್ಟಿದೆ ಮುಂಬೈಗೆ, ಅದರಲ್ಲೂ ಹಾರ್ದಿಕ್ ಪಾಂಡ್ಯಗೆ. ಕೇವಲ ಹಾರ್ಧಿಕ್ ಪಾಂಡ್ಯ ಅಷ್ಟೇ ಅಲ್ಲ, ಸೂರ್ಯ ಕುಮಾರ್, ಯಾದವ್ ತಿಲಕ್ ವರ್ಮ, ಜಸ್ ಪ್ರೀತ್ ಬುಮ್ರ ಇವರೆಲ್ಲರ ಆಟದ ಮೇಲೂ ಪರಿಣಾಮ ಬೀರಿತ್ತು. ಇವತ್ತಿನ ಆಟವು ಮುಂಬೈಗೆ ಆರನೇ ಈ ಸೀಜನ್ನಿನ ಐಪಿಎಲ್ ಮ್ಯಾಚ್ ಆಗಿತ್ತು. ಹಿಂದಿನ ಐದರಲ್ಲಿ ಕೇವಲ ಒಂದರಲ್ಲಿ ಮಾತ್ರ ಜಯಗಳಿಸಿ ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿ ಕುಳಿತಿತ್ತು. ಹಾಗೆಯೇ ರನ್ ರೇಟಿನಲ್ಲೂ ದೊಡ್ಡ ಅಂತರದಿಂದ ಹಿಂದೆ ಇತ್ತು. ಇವತ್ತಿನ 6ನೇ ಪಂದ್ಯದ ಪ್ರಾರಂಭವೂ ಮುಂಬೈಗೆ ನಿರಾಶದಾಯಕವಾಗಿಯೇ ಕಾಣುತ್ತಿತ್ತು. 45 ರನ್ನಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನಮನ್ ದೀರ್ ಹಾಗೂ ತಿಲಕ್ ವರ್ಮ ನಿಧಾನವಾಗಿ ಮುಂಬೈಯನ್ನು ಸರಿಯಾದ ಟ್ರ್ಯಾಕಿಗೆ ತರುವ ಪ್ರಯತ್ನ ಮಾಡಿದರು. ಈ ಪ್ರಯತ್ನದಲ್ಲಿ ಮುಂಬೈನ ಮೊತ್ತವು 150ರ ಆಸು ಪಾಸಿಗೆ ಸೀಮಿತ ಅನ್ನುವ ಲೆಕ್ಕಾಚಾರ ಇದ್ದಿದ್ದರಿಂದ, ಬಹುತೇಕರು ಗುಜರಾತ್ ಗೆಲ್ಲುತ್ತದೆ ಅಂತಲೇ ಭಾವಿಸಿದ್ದರು.

ಆದರೆ, ಇದ್ದಕ್ಕಿದ್ದಂತೆಯೇ ತಿಲಕ್ ವರ್ಮ ಸಿಡಿದು ನಿಂತ ರೀತಿ ಅತ್ಯದ್ಭುತ. ಅವರು ಎರಡನೇ ಟಿ ಬ್ರೇಕ್ ನಂತರ ಆಕ್ರಮಣಕಾರಿ ಬ್ಯಾಟಿಂಗಿಗೆ ಇಳಿಯುತ್ತಾರೆ. ಆ ಹೊತ್ತಿಗೆ 25 ಬಾಲನ್ನು ಎದುರಿಸಿ 24 ರನ್ ಗಳಿಸಿ ಪರದಾಡುತ್ತಿರುವಂತೆ ಕಾಣುತ್ತಿದ್ದ ತಿಲಕ್ ವರ್ಮ, ಇದ್ದಕ್ಕಿದ್ದಂತೆ ತಿರುಗಿ ಬೀಳುತ್ತಾರೆ. ನಂತರದ ವರ್ಮ ಆರ್ಭಟಕ್ಕೆ ಗುಜರಾತ್ ಲೆಕ್ಕಾಚಾರ ತಲೆಕೆಳಗಾಗುತ್ತದೆ. 20 ಓವರ್ ಆಟ ಮುಗಿಸಿದ ತಿಲಕ್ ವರ್ಮ, ಕೇವಲ 48 ಬಾಲಿನಲ್ಲಿ 101 ರನ್ ಗಳಿಸಿ ಅಜಯರಾಗ ಉಳಿಯುತ್ತಾರೆ. ಐದು ಬಾಲಿಗೆ ಇಪ್ಪತ್ನಾಲ್ಕು ರನ್ ಮಾಡಿದ್ದ ತಿಲಕ್ ನಂತರದ, 23 ಬಾಲ್ಗೆ 77 ರನ್ ಚಚ್ಚಿ ಬಿಸಾಡುತ್ತಾರೆ.

ಪರಿಣಾಮ ಮುಂಬೈ 199 ಮಾಡಿ ಗುಜರಾತ್ ಗೆ ಗೆಲ್ಲಲು ಇನ್ನೂರು ರನ್  ಟಾರ್ಗೆಟ್ ನೀಡುತ್ತದೆ. ಈ ಟಾರ್ಗೆಟ್ ರೀಚ್ ಮಾಡಲು ಗುಜರಾತ್ ಮೊದಲ ಓವರಿನಲ್ಲಿಯೇ ಮೊದಲ ವಿಕೆಟ್ ಕಳೆದುಕೊಳ್ಳುತ್ತದೆ. ಮೊದಲ ವಿಕೆಟ್ ಶೂನ್ಯಕ್ಕೆ ಔಟ್ ಆಗುತ್ತದೆ.

ಅಲ್ಲಿಂದ ಚೇತರಿಸಿಕೊಳ್ಳದ ಗುಜರಾತ್ ಐದನೇ ರನ್ನಿಗೆ ತನ್ನ ಎರಡನೇ ವಿಕೇಟನ್ನು ಕಳೆದುಕೊಳ್ಳುತ್ತದೆ. ಗುಜರಾತಿನ ಯಾವ ಆಟಗಾರರೂ ನೆಲಕಚ್ಚಿ ಆಡುವ ಪ್ರಯತ್ನವನ್ನೇ ಮಾಡಲಿಲ್ಲ. ಮುಂಬೈನ ನಮನ್ ದೀರ್ ಹಾಗೂ ತಿಲಕ್ ವರ್ಮ ಬ್ಯಾಟಿಂಗ್ ನೋಡಿದವರಿಗೆ ಗುಜರಾತ್ ಆಟಗಾರರ ತಪ್ಪುಗಳು ಅರ್ಥವಾಗುತ್ತಿತ್ತು. ವಾಷಿಂಗ್ಟನ್ ಸುಂದರ್ ಭರವಸೆ ಕೊಡುವ ಪ್ರಯತ್ನ ಮಾಡಿದರು ಅವರನ್ನು ಹಿಡಿದ ಅದ್ಭುತ  ಕ್ಯಾಚ್ ವಾಪಸ್ ಕಳುಹಿಸಿತು.  ಜಸ್ ಪ್ರೀತ್ ಬುಮ್ರಾ, ಈ ಐಪಿಎಲ್ ನಲ್ಲಿ ತಮ್ಮ ಮೊದಲ ವಿಕೆಟನ್ನು ಪಡೆಯುತ್ತಾರೆ. ಗುಜರಾತ್ ಹದಿನಾರನೆಯ ಓವರ್ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 100 ರನ್ ಗಳಿಸುತ್ತದೆ. ಮುಂಬೈ 99 ರನ್ನಿನಿಂದ ಈ ಪಂದ್ಯವನ್ನು ಜಯಗಳಿಸುವ ಮೂಲಕ ಅಂಕಪಟ್ಟಿಯಲ್ಲಿ   4ಸ್ಥಾನವನ್ನು ಜಿಗಿದು ಮೇಲಕ್ಕೆ ಇರುತ್ತದೆ.

ವಿಷಯ ಅದಲ್ಲ, ಈ ಪಂದ್ಯದ ನಂತರ ಹಾರ್ದಿಕ್ ಪಾಂಡ್ಯ ಅಂತೂ ಇಂತೂ ಒತ್ತಡರಹಿತರಾಗಿ ಕಾಣಿಸಿದ್ದಾರೆ. ಮುಖದಲ್ಲಿ ಮಂದಹಾಸ ಕಂಡು ಬಂದಿದೆ. ತಿಲಕ್ ವರ್ಮರ ಈ ಅದ್ಭುತ ಇನಿಂಗ್ಸಿಗೆ ಹಾರ್ದಿಕ ಪಾಂಡ್ಯ ರವರ ಪ್ರೇರಣೆ ದೊಡ್ಡದು ಅಂತ ಅನ್ನಿಸುತ್ತದೆ. ಟೀ ವಿರಾಮದ ಸಮಯದಲ್ಲಿ ಹಾರ್ದಿಕ್, ವರ್ಮಾಗೆ ಬಹಳ ಸೀರಿಯಸ್ಸಾಗಿ ಹುರಿದಿಂಬಿಸುತ್ತಿರುವಂತೆ ಕಾಣುತ್ತಿತ್ತು. ತಿಲಕ್,  ಹಾರ್ದಿಕ ಮಾತಿಗೆ ತಲೆ ಆಡಿಸಿದ್ದು ಕಂಡು ಬಂತು. ಅಷ್ಟೇ ಆಗಿದ್ದು, ಆನಂತರದ್ದು ಎಲ್ಲವೂ ತಿಲಕ್ ವರ್ಮ ಅವರ ಬಿಸಾಟವೆ ಆಗಿದೆ

COMMENTS

Login with Gmail to comment

ಇನ್ನಷ್ಟು ಸುದ್ದಿ

ಪಿವಿ ಎಸ್ ಸಂಸ್ಥೆಯ ಆಡಳಿತದಲ್ಲಿ ಯಾರ ಹಸ್ತಕ್ಷೇಪವು ಇಲ್ಲ – ಸರೋಜಿನಿ ಕುಶೆ
ಜನಗಣತಿ 2026–27 – Self Enumeration ಮುಗಿದು ಈಗ ಮನೆ ಮನೆ ಭೇಟಿ ಹಂತ ಆರಂಭ!ನಮ್ಮ ಮಾಹಿತಿ = ನಮ್ಮ ದೇಶದ ಬೆಳವಣಿಗೆ…
ಮನೆಯವರಿಂದಲೇ 16 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು! ಪೊಲೀಸರಿಗೆ ದೂರು 🚨
ಜನಿವಾರಕ್ಕೆ ಕೈ ಹಾಕಿದವರು, ಪರ್ಮನೆಂಟ್ ಮನೆಗೆ ಹೋಗುವ ದಾರಿಯಲ್ಲಿ….
ಜನರ ಹಾಹಾ ಕಾರಕ್ಕೆ ಬೆಚ್ಚಿಬಿದ್ದ ಸರ್ಕಾರ –  ಎಸ್ಮ ಕಾಯ್ದೆ ಜಾರಿಗೆ
ಸಿಲಿಂಡರ್ ಪಡೆಯಲು ಹೊಸ ಶರತ್ತುಗಳು – ಈಗಲೇ ತಿಳಿದುಕೊಳ್ಳಿ, …
📣3 ತಿಂಗಳಲ್ಲಿ LPG ಸಂಪರ್ಕ ರದ್ದು ??– PNGಗೆ ಬದಲಾವಣೆ ಕಡ್ಡಾಯ” ಈಗಲೇ ಸತ್ಯ ತಿಳಿದುಕೊಳ್ಳಿ..! ಗ್ಯಾಸ್ ಬಗ್ಗೆ ಗೊಂದಲಕ್ಕೆ ಸ್ಪಷ್ಟ ಉತ್ತರ ಇಲ್ಲಿದೆ.
PoKನಲ್ಲಿ ರಕ್ತಪಾತ-ಪಾಕಿಸ್ತಾನದ ವಿರುದ್ಧ ಭಾರತದ ತೀವ್ರ ಆಕ್ರೋಶ!ಗುಂಡಿನ ಮಳೆಯ ನಡುವೆ ಜೀವ ಕಳೆದುಕೊಂಡ ಪ್ರತಿಭಟನಾಕಾರರು!
ಮದರಸಾದಲ್ಲಿ ದೌರ್ಜನ್ಯ ಮತ್ತು ಬಲವಂತದ ಕೂಲಿ ಆರೋಪ-24 ಮಕ್ಕಳ ರಕ್ಷಣೆ
ಬ್ಯಾಂಕುಗಳ ಮೇಲೆ ಭೀಕರ ದಾಳಿಯ ಮುನ್ಸೂಚನೆ ನೀಡಿದ ಇರಾನ್- ಮಿನಿಮಮ್ 1000 ಮೀಟರ್ ದೂರವಿರಿ
ಎಲ್ಲೆಡೆ LPG ಗ್ಯಾಸ್ ಸಿಲಿಂಡರ್ ಸಂಕಷ್ಟ: ಇದು ಜೀವನೋಪಾಯದ ಪ್ರಶ್ನೆ… ತಕ್ಷಣ ಸಮರ್ಪಕ ಕ್ರಮ ಸರ್ಕಾರದ ಹೊಣೆ.
ದೇಶಾದ್ಯಂತ ಇಂದು ಮೊಬೈಲ್‌ನಲ್ಲಿ ತುರ್ತು ಎಚ್ಚರಿಕೆ ಡ್ರಿಲ್ – ಗಾಬರಿ ಬೇಡ
ಹೈಕೋರ್ಟ್ ತೀರ್ಪಿನಿಂದ ದಕ್ಷಿಣ ಕನ್ನಡ ಇ-ರಿಕ್ಷಾ ಚಾಲಕರಿಗೆ favour
ಮೊಹಾಲಿ ಬೆಚ್ಚಿಬೀಳಿಸಿದ ಕಚೇರಿ ಕೊಲೆ: ಮಹಿಳೆ ಮೇಲೆ ಮಾರಣಾಂತಿಕ ದಾಳಿ, ದೇಶಾದ್ಯಂತ ಆಕ್ರೋಶ…
ಸುರತ್ಕಲ್ ಹುಡುಗಿ ವಿಚಾರದಲ್ಲಿ ಹಲ್ಲೆ
ಗಂಡನ ಮನೆಯಿಂದ ಯುವತಿಯನ್ನು ಎಳೆದೊಯ್ದರು
ಹೊರಗೆ ಕ್ಯಾಂಟೀನ್…ಆದ್ರೆ ಒಳಗೆ ನಡೆಯುತ್ತಿತ್ತು ಬೇರೆದ್ದೇ ಆಟ..!ಬಯಲಾಯ್ತು ಬೆಚ್ಚಿಬೀಳಿಸುವ ದಂಧೆ. 
ರಾಜಕೀಯದಲ್ಲಿ ಅನುಭವ ಎಷ್ಟು ಮುಖ್ಯ?…  ತಮಿಳುನಾಡು ರಾಜಕಾರಣ ತೋರಿಸುತ್ತಿದೆ ನೋಡಿ
ಉದ್ಯಮಿ ಧೀರಜ್ ಜೈನ್ ಗಪ್ ಚುಪ್ಪಾಗಿ ನಡೆಸಿದ ಮಾನವೀಯ ನಡೆಗೆ ಸಾಕ್ಷಿ ನೋಡಿ
ಗೃಹಲಕ್ಷ್ಮಿ ಫಲಾನುಭವಿಗಳೇ ಗಮನಿಸಿ: ಹಣ ಕ್ರೆಡಿಟ್ ಆಗ್ಬೇಕಾದ್ರೆ ಇನ್ಮುಂದೆ ಬಯೋಮೆಟ್ರಿಕ್ ಕಡ್ಡಾಯ!
ಡಾನ್ -3 ಸಿನಿಮಾ ಕಥೆ ಗೋವಿಂದ….!
ಆನ್‌ಲೈನ್ ಗೋಲ್ಡ್ ಮಾರ್ಕೆಟ್ ಹೂಡಿಕೆಯಲ್ಲಿ ಮೋಸ- ಮಹಿಳೆಗೆ ₹10.55 ಲಕ್ಷ ನಷ್ಟ
ಅನ್ನಭಾಗ್ಯ ಅಕ್ಕಿಯ ಅಕ್ರಮ ದಾಸ್ತಾನು ಪತ್ತೆ – ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ರಾಜಕೀಯ ಸುದ್ದಿ ಅಂದರೆ ಬೋರ್ ಅಂತ ಅನ್ನಿಸುವರಿಗೆ ಇದು ಒಂದು ಪಕ್ಕಾ ಎಂಟರ್‌ಟೈನ್‌ಮೆಂಟ್ ಎಪಿಸೋಡ್!!!
ಘೋರ ಭಾನುವಾರ, ಒಂದೇ ಕುಟುಂಬದ ಎಂಟು ಮಹಿಳೆಯರ ದುರ್ಮರಣ
ಇಂದಿನ ಆಧುನಿಕ ಯುಗದಲ್ಲೂ ಗಂಡನ ಮನೆಯಲ್ಲಿ ಹೆಣ್ಣೊಬ್ಬಳ ನರಕಯಾತನೆಯ ನೈಜ ದೃಶ್ಯ ತಂದೆಯೇ ಕಣ್ಣಾರೆ ನೋಡಿದರೇ ….ಕಣ್ಣೀರು ತಡೆಯಲು ಸಾಧ್ಯವಿಲ್ಲ…..
₹3 ಕೋಟಿ ಹೂಡಿಕೆ ಮಾಡಿದ ಶಾಲೆಗೀಗ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಮಾತನಾಡುವ ಸುಂದರಿ “ಐರಿಸ್” ಮೇಡಂ…ಸರ್ಕಾರಿ ಶಾಲೆ ನೋಡಿ ದೇಶವೇ ಶಾಕ್!
ಮಕ್ಕಳಿಗೆ ಪ್ರಕೃತಿ ಮತ್ತು ಸಕಲ ಜೀವಿಗಳನ್ನು ಪ್ರೀತಿಸುವುದನ್ನು ಕಲಿಸಿ
“ಕಣ್ಣು ಮುಚ್ಚಿಸಿ ಕಟ್ಟಿ ಹಾಕಿ ಬೆಂಕಿ ಹಚ್ಚಿದಳು: ರೋಲ್ ಪ್ಲೇ ಹೆಸರಿನಲ್ಲಿ ಪ್ರಿಯಕರನ ಭೀಕರ ಕೊಲೆ-ಬೆಚ್ಚಿಬೀಳಿಸುವ ಘಟನೆ”
ಮುಳುಗುತ್ತಿರುವ ಕಾಂಗ್ರೆಸ್ಸಿಗೆ ಇನ್ನೂ ಬುದ್ಧಿ ಬಂದಂತಿಲ್ಲ… ಡಿಜೆಪಿ ರಾಮಚಂದ್ರರಾವ್  ಅಮಾನತ್ ಆದೇಶ ಹಿಂಪಡೆದ  ಸರ್ಕಾರ