📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ತಮಿಳುನಾಡು ರಾಜಕೀಯದಲ್ಲಿ ದಿನಕ್ಕೊಂದು ಟ್ವಿಸ್ಟ್ -TVK wave ಎಷ್ಟು ದೂರ ಸಾಗುತ್ತದೆ?

    ತಮಿಳುನಾಡು ರಾಜಕೀಯ ಈಗ ಸಿನಿಮಾ ಕ್ಲೈಮ್ಯಾಕ್ಸ್ ಹಂತಕ್ಕೆ ಹೋಗಿದೆ.
    ಒಮ್ಮೆ “DMK vs AIADMK” ಅಷ್ಟೇ ಇದ್ದ ರಾಜ್ಯದಲ್ಲಿ ಈಗ ಹೊಸ ಪವರ್ ಸೆಂಟರ್ ಆಗಿ Tamilaga Vettri Kazhagam ಮತ್ತು C. Joseph Vijay ಎಂಟ್ರಿ 2026 ಚುನಾವಣೆಯ ಬಳಿಕ ಸಂಪೂರ್ಣ ಆಟವೇ ಬದಲಾಗಿದೆ. 

    ಇದೀಗ ಕೆಲವು AIADMK factions ವಿಜಯ್‌ಗೆ ಸಪೋರ್ಟ್ ಕೊಟ್ಟಿರುವುದು ದೊಡ್ಡ ಶಾಕ್ ಮೂಡಿಸಿದೆ.

    ವಿಜಯ್‌ರ TVK ಮೊದಲ ಚುನಾವಣೆಯಲ್ಲೇ 100+ ಸೀಟುಗಳ ಮಟ್ಟಿಗೆ ಬಂದು ಎಲ್ಲರನ್ನು ಶಾಕ್ ಮಾಡಿದೆ.ಇದು ಸಾಮಾನ್ಯ ಘಟನೆ ಅಲ್ಲ.
    MGR, ಜಯಲಲಿತಾ ನಂತರ ಜನರಲ್ಲಿ ಸಿನಿಮಾ-ಕರಿಶ್ಮಾ ಮೂಲಕ ರಾಜಕೀಯ ಅಲೆ ಎಬ್ಬಿಸಿದ ದೊಡ್ಡ ಮುಖ ವಿಜಯ್ ಆಗಿದ್ದಾರೆ.

    AIADMK ಯ ದೊಡ್ಡ ಸಮಸ್ಯೆ ಜಯಲಲಿತಾ ನಂತರ “ಮಾಸ್ ಸೆಂಟರ್” ಇಲ್ಲ.EPS ಮೇಲೆ ಒಳಜಗಳ.BJP ಜೊತೆಗಿನ ಸಂಬಂಧ confusion.ಹಾಗಾಗಿ AIADMK ಈಗ almost survival mode ನಲ್ಲಿ ಇದೆಯಾ?

    ತಮಿಳುನಾಡಿನಲ್ಲಿ ಈಗ ವಿಜಯ್‌ಗೆ powerful opponent ಯಾರೂ ಇಲ್ವಾ?”

    ಈ ಕ್ಷಣಕ್ಕೆ single emotional mass connect ಇರುವ ನಾಯಕ ವಿಜಯ್ ಮಾತ್ರ.ಸ್ಟಾಲಿನ್ ಆಡಳಿತ ಅನುಭವ,EPS ಸಂಘಟನೆ powerಇದನ್ನ underestimate ಮಾಡುಹಾಗಿಲ್ಲಾ .ಗ್ರೌಂಡ್ ಲೆವೆಲ್‌ನಲ್ಲಿ Dravidian emotion ಇನ್ನೂ ಸ್ಟ್ರಾಂಗ್.DMK ಒಳಗೂ “TVK youth vote split ಮಾಡಬಹುದು” ಅನ್ನೋ ಆತಂಕ ಇದೆ.

    ತಮಿಳುನಾಡಿನಲ್ಲಿ BJP ಇನ್ನೂ “ಸೆಂಟ್ರಲ್ influence” ಮಾತ್ರ.ಆದ್ರೆ ಈಗ AIADMK ದುರ್ಬಲವಾದರೆ,TVK ಜೊತೆ future understanding ನೋಡಬಹುದು ಅನ್ನೋ ಚರ್ಚೆ ಇದೆ.ಆದರೆ ವಿಜಯ್ openly secular image maintain ಮಾಡ್ತಿದ್ದಾರೆ. Congress, IUML support ಕೂಡ ಪಡೆದುಕೊಂಡಿದ್ದಾರೆ. 

    TVK ಒಳಗಿನ “power-based job allocation” ಬಗ್ಗೆ ಸೋಶಿಯಲ್ ಮೀಡಿಯಾ ಮತ್ತು opposition circles ನಲ್ಲಿ ಕೆಲವು ಆರೋಪಗಳು ಸರ್ಕ್ಯುಲೇಟ್ ಆಗ್ತಿವೆ. key positions ವಿಜಯ್ trusted circle ಮೂಲಕ decide ಆಗ್ತಿದೆ, ನಿಷ್ಠಾವಂತಿಕೆ -based ಆಯ್ಕೆ ಹೆಚ್ಚಾಗಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.

    ಒಟ್ಟಾರೆ ಈಗ TVK ಮೇಲೆ expectations sky high.ಒಂದು ಸಣ್ಣ ತಪ್ಪು ಮಾಡಿದ್ರೆ same crowd troll ಕೂಡ ಮಾಡಬಹುದು.

    ಒಂದು ಪಕ್ಷ ಸಂಪೂರ್ಣವಾಗಿ ವಿಜಯ್ ಅವರ ಮೇಲೆ ಮಾತ್ರ ನಿಂತರೆ ಅದು ದೀರ್ಘಕಾಲದಲ್ಲಿ ದೊಡ್ಡ ಸವಾಲಾಗಬಹುದು. ಆರಂಭದಲ್ಲಿ ಅವರ charismatic leadership ಜನರನ್ನು ಸೆಳೆಯಬಹುದು, ಆದರೆ ಕಾಲಕ್ರಮೇಣ internal dissent, ಸಂಘಟನಾ ದುರ್ಬಲತೆ ಮತ್ತು ಅನುಭವದ ಕೊರತೆ ಸ್ಪಷ್ಟವಾಗಬಹುದು.

    ಎರಡನೇ ಸಾಲಿನ ನಾಯಕತ್ವ ಬೆಳೆಯದೇ ಹೋದರೆ ನಿರ್ಧಾರಗಳು ಒಂದೇ ವ್ಯಕ್ತಿಯ ಸುತ್ತ ಸುತ್ತುತ್ತವೆ, ಇದರಿಂದ ಆಡಳಿತದಲ್ಲಿ ಸ್ಥಿರತೆ ಕಡಿಮೆಯಾಗುವ ಸಾಧ್ಯತೆ ಇದೆ. ರಾಜಕೀಯದಲ್ಲಿ ವ್ಯಕ್ತಿ ಶಕ್ತಿ ಮುಖ್ಯವಾದರೂ, ಅದನ್ನು ಬೆಂಬಲಿಸುವ ಬಲವಾದ ಸಂಘಟನೆ ಇಲ್ಲದೆ ಇದ್ದರೆ ಪಕ್ಷದ ಬೆಳವಣಿಗೆ ಸತತವಾಗಿರಲು ಕಷ್ಟವಾಗುತ್ತದೆ.

    ##TamilNaduPolitics #TVK #Vijay #DMK #AIADMK #PoliticalNews #DravidianPolitics

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಪ್ರೀತಿಸಿ ಓಡಿಹೋದ ಸೇಡಿನ ಬೆಂಕಿಗೆ ಬಲಿಯಾದ ನಿರ್ದೋಷಿ ಅಣ್ಣ..!
    ಕನ್ನಡ ಫಿಲಂ ಇಂಡಸ್ಟ್ರಿ ಮರ್ಯಾದೆ “ಒಂದು ಬಾಟ್ಲು ಸಾರಾಯಿ, ಒಂದು ಚಮಚ ಉಪ್ಪಿನ ಕಾಯಿಗೆ”ಆನ್‌ಲೈನ್‌ನಲ್ಲಿ (Online) ಹರಾಜು..!
    “ಬಾದಾಮಿ ತಿಂದರೆ ಮೆಮೊರಿ ಹೆಚ್ಚಾಗಿ, ನನ್ನ ಫೈಲ್ ಎಲ್ಲಿ ಇದೆ ಎಂದು ನೆನಪಾಗಬಹುದು”-ಹಣ ಕೊಡದೇ ಕೆಲಸ ಆಗೋದಿಲ್ಲ ಎಂಬ ಭ್ರಷ್ಟ ವ್ಯವಸ್ಥೆ ಇನ್ನೂ ಬಲವಾಗಿ ಜೀವಂತವಾಗಿದೆ…!
    ತಪ್ಪುಅರ್ಥಕ್ಕೆಕ್ಷಮೆ, ಹೊಸರೂಪದಲ್ಲಿಮತ್ತೆ ‘ಸರ್ಸೆಸೆರಗು’”-ಪ್ರೇಮ್
    ಅಂಗಳ, ಶೆಡ್, ಗೋದಾಮು ಮಾತ್ರವಲ್ಲ… ಡೈನಿಂಗ್ ಹಾಲ್‌ಗೂ ಬಂದ 8 ಅಡಿ ಕಾಳಿಂಗ!
    ₹10,000ಕ್ಕೆ NEET-UG 2026 ಪ್ರಶ್ನೆಪತ್ರಿಕೆ? ದೇಶವೇ ಬೆಚ್ಚಿಬಿದ್ದ ಲೀಕ್ ಸ್ಕಾಂಡಲ್!ಟೆಲಿಗ್ರಾಂ ಸೀಕ್ರೆಟ್ ಚಾಟ್ ವೈರಲ್…22 ಲಕ್ಷ ವಿದ್ಯಾರ್ಥಿಗಳ ಕನಸಿಗೆ ದೊಡ್ಡ ಹೊಡೆತ — NEET 2026 ರದ್ದು!
    3-ಭಾಷಾ ನೀತಿಗೆ ಬ್ರೇಕ್? CBSEಗೆ ಸುಪ್ರೀಂ ಕೋರ್ಟ್‌ ಮಹತ್ವದ ಸೂಚನೆ
    ಕರ್ನಾಟಕ–ತಮಿಳುನಾಡು ಮೇಕೆದಾಟು ವಾದ ವಿರೋಧಕ್ಕೆ ಕರ್ನಾಟಕದ ಆಹ್ವಾನ ಸ್ವೀಕರಿಸಿ ವಿಜಯ್ ಬೆಂಗಳೂರಿಗೆ? ಇಂದು ಬೆಂಗಳೂರಿನಲ್ಲಿ ಮಹತ್ವದ ಚರ್ಚೆ!
    ಇನ್‌ಸ್ಟಾಗ್ರಾಮ್ ವ್ಯಾಮೋಹಕ್ಕೆ ಹೆತ್ತ ತಾಯಿಗೇ ವಿಷವಿಕ್ಕಿದ ಮಗಳು..ಪ್ರೀತಿಯ ಹೆಸರಲ್ಲಿ ಹಾದಿ ತಪ್ಪಿದ ಹದಿಹರೆಯ ಮುಂದೇನಾಯತು?
    ಧುರಂಧರ್ 2 ಕ್ರೇಜ್ ಓವರ್‌ಫ್ಲೋ ಕಲೆಕ್ಷನ್‌ನಲ್ಲಿಕರ್ನಾಟಕವೇ ಟಾಪ್… ದಕ್ಷಿಣ ಭಾರತದಲ್ಲಿ 300 ಕೋಟಿ ಕ್ಲಬ್!
    ಲಕ್ಷ ಫೀಸ್ ಕೊಟ್ಟರೂ ಸಿಗದ ಶಿಕ್ಷಣ ಇಲ್ಲಿ ಉಚಿತ! 15 ಮಕ್ಕಳ ಪುಟ್ಟ ಶಾಲೆಯ ದೊಡ್ಡ ಸಾಧನೆ
    ನೇತ್ರಾವತಿಯ ಬಂಗ್ಲೆಗುಡ್ಡೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ….
    “ಆ್ಯಕ್ಷನ್ ಸಿಎಂ” ಡಿಕೆ ಶಿವಕುಮಾರ್ ತಾಳ್ಮೆಯಿಂದ ತಾಕತ್ತಿನವರೆಗೆ…ಆಡಳಿತದ ಅಬ್ಬರ ಶುರು!ಏನೇನ್ ಹೇಳಿದ್ರು ?ಕರ್ನಾಟಕದಲ್ಲಿ ಹೊಸ ಆಡಳಿತ ಶೈಲಿಯ ಆರಂಭವೇ?
    ಆಂಬುಲೆನ್ಸ್ ಡ್ರೈವರ್ ನ ಸಮಾಜ ಸೇವೆಯ ಕಾರ್ಯ ಶ್ಲಾಘನಿಯ – ಸುದೇಶ್ ಕುಮಾರ್
    ಗ್ಯಾಸ್ ಸೋರಿಕೆ ಎಷ್ಟು ಅಪಾಯಕಾರಿ? ಕ್ಷಣದ ನಿರ್ಲಕ್ಷ್ಯ ಮನೆ ಸುಟ್ಟು, ಶೇ.60 ಸುಟ್ಟ ಗಾಯಾಳುವಿಗೆ ಶಾಸಕ ಭರತ್ ಶೆಟ್ಟಿ ನೆರವಿನ ಭರವಸೆ..
    ಕರ್ನಾಟಕದಲ್ಲಿ ಅತಿ ಕನಿಷ್ಠ ಮಟ್ಟಕ್ಕೆ ಕುಸಿದ ‘ಟೀನ್ ಪ್ರೆಗ್ನೆನ್ಸಿ’! 70% ಕೇಸ್‌ಗಳು ಮಾಯವಾಗಿದ್ದು ಹೇಗೆ?
    ಉಂಡ ಮನೆಗೇ ಕನ್ನ ಹಾಕಿದ ದ್ರೋಹಿಗಳು 
    ಜಾಗತಿಕ ಯುದ್ಧ ಭೀತಿ:ಟ್ರಂಪ್ ಎಫೆಕ್ಟ್‌ಗೆ ಭಾರೀ ಆರ್ಥಿಕ ಭೂಕಂಪ! — ಒಂದೇ ದಿನ ₹6 ಲಕ್ಷ ಕೋಟಿ ನಷ್ಟ!ಸೆನ್ಸೆಕ್ಸ್ ಧರೆಗುರುಳಿ, ರೂಪಾಯಿ ದಾಖಲೆ ಪತನ!
    165 ಹೆಣ್ಮಕ್ಕಳು ತಮ್ಮದಲ್ಲದ ತಪ್ಪಿಗೆ ಹತ್ಯೆಗೆ ಒಳಗಾದರು 
    ಪ್ರತೀಕಾರದ ದಾಳಿಗೆ ‘ ರೌಡಿಶೀಟರ್ ಟ್ಯಾಬ್ಲೆಟ್’ ಆರೀಫ್ ಖತಂ .!
    ಶಾಮ್ ಇನ್ಸ್ಟಿಟ್ಯೂಶನ್ ಪ್ರಸ್ತುತ ಪಡಿಸಿದ “ಕಜ್ಜ” ತುಳು ಸಿನಿಮಾದ ಆಡಿಯೋ, ಟೇಲರ್ ಬಿಡುಗಡೆ
    ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ಯಾಂಕಾಕ್‌ನಿಂದ ಬಂದ ಪ್ರಯಾಣಿಕನ ಬ್ಯಾಗ್‌ನಲ್ಲಿ 47 ಜೀವಂತ ಅಪರೂಪದ ಪ್ರಾಣಿಗಳು ಪತ್ತೆ! 
    ಕಂಪನಿಗೆ ಯಶಸ್ಸು ತಂದ ಇಂಟರ್ನ್‌ ಸಂಬಳ ಜಾಸ್ತಿಕೇಳಿದ್ದಕ್ಕೆ CEO ಅಂದ್ರು “Money-minded”-ಸಿಇಒ ನಡೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ
    “ಅಮ್ಮ”ನ ಕಾರ್ಯಕ್ರಮದಲ್ಲಿ  ಕೇಂದ್ರ ಸಚಿವರಿಂದ ರಾಜಕೀಯ ಭಾಷಣ
    ಮರಣದಂಡನೆಗೆ ಗುರಿಯಾದ ಅಪರಾಧಿಯಿಂದ ಮಾಧ್ಯಮ ಪ್ರತಿನಿಧಿಗಳ ಮೇಲೆ ಏಕಾಏಕಿ ಹಲ್ಲೆ: ಸ್ಥಳದಲ್ಲಿ ಕೆಲಕಾಲ ಉದ್ವಿಗ್ನತೆ
    ಬೆಳ್ತಂಗಡಿಯಲ್ಲಿ ಮಧುಮಗ ಜೈಲಿಗೆ-ಅಪ್ರಾಪ್ತೆಯ ಮೇಲೆ ದೌರ್ಜನ್ಯ – ಇಬ್ಬರು ಆರೋಪಿಗಳ ಬಂಧನ..!
    ಕರಾವಳಿಯಲ್ಲಿ ಮತ್ತೆ ಸೈಬರ್ ವಂಚಕರ ಅಟ್ಟಹಾಸ: 3 ಪ್ರಕರಣಗಳಲ್ಲಿ ₹12 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ಜನ!
    ಕಾಂಗ್ರೆಸ್‌ಗೆ ಹೊಸ ತಲೆನೋವು? ಅಹಿಂದ ಸಂಘಟನೆಯಿಂದ ‘ಪಕ್ಷ ವಿಭಜನೆ’ ಎಚ್ಚರಿಕೆ!
    ಅವಿವಾಹಿತಗೆ ಗರ್ಭ ದಾನ ಮಾಡಿದವ ಜೈಲಿಗೆ
    ರೀಲ್ಸ್ ನೋಡುವ ಕೈಗಳೇ… ದೇಶ ಕಟ್ಟುವ ಕೈಗಳಾಗಬಹುದು.ಡ್ರಗ್ಸ್ ,ಮೊಬೈಲ್ ,ವ್ಯಸನಗಳು ನಿಮ್ಮ ಕನಸುಗಳನ್ನು ಕದಿಯುವ ಮೊದಲು… ಯುವಕರೇ ಎಚ್ಚರಗೊಳ್ಳಿ!