📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ತಮಿಳುನಾಡು ರಾಜಕೀಯದಲ್ಲಿ ದಿನಕ್ಕೊಂದು ಟ್ವಿಸ್ಟ್ -TVK wave ಎಷ್ಟು ದೂರ ಸಾಗುತ್ತದೆ?

ತಮಿಳುನಾಡು ರಾಜಕೀಯ ಈಗ ಸಿನಿಮಾ ಕ್ಲೈಮ್ಯಾಕ್ಸ್ ಹಂತಕ್ಕೆ ಹೋಗಿದೆ.
ಒಮ್ಮೆ “DMK vs AIADMK” ಅಷ್ಟೇ ಇದ್ದ ರಾಜ್ಯದಲ್ಲಿ ಈಗ ಹೊಸ ಪವರ್ ಸೆಂಟರ್ ಆಗಿ Tamilaga Vettri Kazhagam ಮತ್ತು C. Joseph Vijay ಎಂಟ್ರಿ 2026 ಚುನಾವಣೆಯ ಬಳಿಕ ಸಂಪೂರ್ಣ ಆಟವೇ ಬದಲಾಗಿದೆ. 

ಇದೀಗ ಕೆಲವು AIADMK factions ವಿಜಯ್‌ಗೆ ಸಪೋರ್ಟ್ ಕೊಟ್ಟಿರುವುದು ದೊಡ್ಡ ಶಾಕ್ ಮೂಡಿಸಿದೆ.

ವಿಜಯ್‌ರ TVK ಮೊದಲ ಚುನಾವಣೆಯಲ್ಲೇ 100+ ಸೀಟುಗಳ ಮಟ್ಟಿಗೆ ಬಂದು ಎಲ್ಲರನ್ನು ಶಾಕ್ ಮಾಡಿದೆ.ಇದು ಸಾಮಾನ್ಯ ಘಟನೆ ಅಲ್ಲ.
MGR, ಜಯಲಲಿತಾ ನಂತರ ಜನರಲ್ಲಿ ಸಿನಿಮಾ-ಕರಿಶ್ಮಾ ಮೂಲಕ ರಾಜಕೀಯ ಅಲೆ ಎಬ್ಬಿಸಿದ ದೊಡ್ಡ ಮುಖ ವಿಜಯ್ ಆಗಿದ್ದಾರೆ.

AIADMK ಯ ದೊಡ್ಡ ಸಮಸ್ಯೆ ಜಯಲಲಿತಾ ನಂತರ “ಮಾಸ್ ಸೆಂಟರ್” ಇಲ್ಲ.EPS ಮೇಲೆ ಒಳಜಗಳ.BJP ಜೊತೆಗಿನ ಸಂಬಂಧ confusion.ಹಾಗಾಗಿ AIADMK ಈಗ almost survival mode ನಲ್ಲಿ ಇದೆಯಾ?

ತಮಿಳುನಾಡಿನಲ್ಲಿ ಈಗ ವಿಜಯ್‌ಗೆ powerful opponent ಯಾರೂ ಇಲ್ವಾ?”

ಈ ಕ್ಷಣಕ್ಕೆ single emotional mass connect ಇರುವ ನಾಯಕ ವಿಜಯ್ ಮಾತ್ರ.ಸ್ಟಾಲಿನ್ ಆಡಳಿತ ಅನುಭವ,EPS ಸಂಘಟನೆ powerಇದನ್ನ underestimate ಮಾಡುಹಾಗಿಲ್ಲಾ .ಗ್ರೌಂಡ್ ಲೆವೆಲ್‌ನಲ್ಲಿ Dravidian emotion ಇನ್ನೂ ಸ್ಟ್ರಾಂಗ್.DMK ಒಳಗೂ “TVK youth vote split ಮಾಡಬಹುದು” ಅನ್ನೋ ಆತಂಕ ಇದೆ.

ತಮಿಳುನಾಡಿನಲ್ಲಿ BJP ಇನ್ನೂ “ಸೆಂಟ್ರಲ್ influence” ಮಾತ್ರ.ಆದ್ರೆ ಈಗ AIADMK ದುರ್ಬಲವಾದರೆ,TVK ಜೊತೆ future understanding ನೋಡಬಹುದು ಅನ್ನೋ ಚರ್ಚೆ ಇದೆ.ಆದರೆ ವಿಜಯ್ openly secular image maintain ಮಾಡ್ತಿದ್ದಾರೆ. Congress, IUML support ಕೂಡ ಪಡೆದುಕೊಂಡಿದ್ದಾರೆ. 

TVK ಒಳಗಿನ “power-based job allocation” ಬಗ್ಗೆ ಸೋಶಿಯಲ್ ಮೀಡಿಯಾ ಮತ್ತು opposition circles ನಲ್ಲಿ ಕೆಲವು ಆರೋಪಗಳು ಸರ್ಕ್ಯುಲೇಟ್ ಆಗ್ತಿವೆ. key positions ವಿಜಯ್ trusted circle ಮೂಲಕ decide ಆಗ್ತಿದೆ, ನಿಷ್ಠಾವಂತಿಕೆ -based ಆಯ್ಕೆ ಹೆಚ್ಚಾಗಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.

ಒಟ್ಟಾರೆ ಈಗ TVK ಮೇಲೆ expectations sky high.ಒಂದು ಸಣ್ಣ ತಪ್ಪು ಮಾಡಿದ್ರೆ same crowd troll ಕೂಡ ಮಾಡಬಹುದು.

ಒಂದು ಪಕ್ಷ ಸಂಪೂರ್ಣವಾಗಿ ವಿಜಯ್ ಅವರ ಮೇಲೆ ಮಾತ್ರ ನಿಂತರೆ ಅದು ದೀರ್ಘಕಾಲದಲ್ಲಿ ದೊಡ್ಡ ಸವಾಲಾಗಬಹುದು. ಆರಂಭದಲ್ಲಿ ಅವರ charismatic leadership ಜನರನ್ನು ಸೆಳೆಯಬಹುದು, ಆದರೆ ಕಾಲಕ್ರಮೇಣ internal dissent, ಸಂಘಟನಾ ದುರ್ಬಲತೆ ಮತ್ತು ಅನುಭವದ ಕೊರತೆ ಸ್ಪಷ್ಟವಾಗಬಹುದು.

ಎರಡನೇ ಸಾಲಿನ ನಾಯಕತ್ವ ಬೆಳೆಯದೇ ಹೋದರೆ ನಿರ್ಧಾರಗಳು ಒಂದೇ ವ್ಯಕ್ತಿಯ ಸುತ್ತ ಸುತ್ತುತ್ತವೆ, ಇದರಿಂದ ಆಡಳಿತದಲ್ಲಿ ಸ್ಥಿರತೆ ಕಡಿಮೆಯಾಗುವ ಸಾಧ್ಯತೆ ಇದೆ. ರಾಜಕೀಯದಲ್ಲಿ ವ್ಯಕ್ತಿ ಶಕ್ತಿ ಮುಖ್ಯವಾದರೂ, ಅದನ್ನು ಬೆಂಬಲಿಸುವ ಬಲವಾದ ಸಂಘಟನೆ ಇಲ್ಲದೆ ಇದ್ದರೆ ಪಕ್ಷದ ಬೆಳವಣಿಗೆ ಸತತವಾಗಿರಲು ಕಷ್ಟವಾಗುತ್ತದೆ.

##TamilNaduPolitics #TVK #Vijay #DMK #AIADMK #PoliticalNews #DravidianPolitics

COMMENTS

Login with Gmail to comment

ಇನ್ನಷ್ಟು ಸುದ್ದಿ

ಕಮ್ ಬ್ಯಾಕ್ ಮಾಡಿದ ಮುಂಬೈ ಇಂಡಿಯನ್, ಕ್ಯಾಪ್ಟನ್ ಪ್ರೇರಣೆಗೆ ವರ್ಮಾ ಬ್ಯಾಟಿನಿಂದ  ಮೊದಲ ಸೆಂಚುರಿ
ಪಾಕಿಸ್ತಾನದಲ್ಲಿ ಹಿಂದೂ ಯುವತಿಯ ಸಾಧನೆ
ಸಾಲದ ಭಾರವೂ ಶಿಸ್ತಿನ ಮುಂದೆ ಸೋಲುತ್ತದೆ…! ಇದಕ್ಕೆ ಸಾಕ್ಷಿಯೇ ಸಾಕ್ಷಿ..!₹80 ಲಕ್ಷ ಸಾಲ-1 ವರ್ಷ ಮತ್ತು ಒಂದು ಡೆಡಿಕೇಟೆಡ್ ಟಾರ್ಗೆಟ್..!
ಸೂರ್ಯನ ತಾಪಕ್ಕೆ ಜೋಗ ಜಲಪಾತ ದೊಡ್ಡ ಬಂಡೆಯೇ ಒಡೆಯಿತು..ಮಾನವನಿಗೆ ಅಪಾಯ ಇನ್ನಷ್ಟು!
ಅಹಿಂಸೆ, ಸತ್ಯ ಮತ್ತು ತ್ಯಾಗದ ಮಾರ್ಗವೇ ಮಹಾವೀರರ ದರ್ಶನ — ಇದೇ ಸುಖಿ ಜೀವನದ ಗುಟ್ಟು.
ಹಾವು ಮುಂಗುಸಿ ಅಂತಾಗಿದ್ದವರು ಒಂದಾದರು
17 ವರ್ಷದ ಯುವಕ ಸಂಸತ್ತಿನ ಕದ ತಟ್ಟಬಲ್ಲ ಎಂದಾದರೆ, ನಿಮ್ಮ ಧ್ವನಿಗೆ ಎಷ್ಟು ಶಕ್ತಿಯಿದೆ ಯೋಚಿಸಿ!..ವ್ಯವಸ್ಥೆಯ ಲೋಪದ ವಿರುದ್ಧ ಧ್ವನಿ ಎತ್ತದಿದ್ದರೆ ಬದಲಾವಣೆ ಸಾಧ್ಯವಿಲ್ಲ.
ಅಮ್ಮಾ ಎದ್ದು ಬಾ… ಕಣ್ಣೀರಾಕಿ ಕರೆದರೂ, ಬರಲಾರದೇ ಒದ್ದಾಡಿದ ಅಮ್ಮ …ದುಬಾರೆ ಶಿಬಿರದಲ್ಲಿ ಮನಕಲುಕುವ ಘಟನೆ-ಆನೆಗಳ ಕಾದಾಟ… ಜೀವ ಕಳೆದುಕೊಂಡ ಮಹಿಳೆ
ಆನ್‌ಲೈನ್ ಗೋಲ್ಡ್ ಮಾರ್ಕೆಟ್ ಹೂಡಿಕೆಯಲ್ಲಿ ಮೋಸ- ಮಹಿಳೆಗೆ ₹10.55 ಲಕ್ಷ ನಷ್ಟ
ವಿಷಪ್ರಾಶನ  ಪ್ರಕರಣದಲ್ಲಿ ಕಾರ್ಕಳ ಗಜರಿಯ ಹಾಸ್ಪಿಟಲ್ ತಪ್ಪು ಮಾಡಿತೇ?
ಇತಿಹಾಸ ಸೃಷ್ಟಿಸಿದ ಈಶಾಂಕ್ ಸಮುದ್ರವನ್ನೇ ಸವಾಲಾಗಿ ತೆಗೆದುಕೊಂಡ 7 ವರ್ಷದ ಹೀರೋ ..!
ಉದ್ಯಮಿ, ಕಾಲೇಜ್ topper,  ಕೋಟ್ಯದೀಶರೇ…ಕಠಿಣ ಜೈನ ಸನ್ಯಾಸದತ್ತ…!
ಕೇವಲ ₹5 ಕ್ಕೆ ಸಿಗಲಿದೆ ಬಿಸಿಬಿಸಿ ಮೀನು-ಊಟ! ಮಹಿಳೆಯರ ಖಾತೆಗೆ ಪ್ರತಿ ತಿಂಗಳು ₹3,000 ಫಿಕ್ಸ್! ಎಲ್ಲಿ ಯಾರು ಕೊಡ್ತಾರೆ …
ಅವಿವಾಹಿತಗೆ ಗರ್ಭ ದಾನ ಮಾಡಿದವ ಜೈಲಿಗೆ
ಎಲ್ಪಿಜಿ ಗ್ಯಾಸ್ ದರದಲ್ಲಿ ಏರಿಕೆ:  ಮಧ್ಯಮ ವರ್ಗದವರಲ್ಲಿ ಹತಾಶೆ
ಒಂದು ಚಿನ್ನದ ಸರಕ್ಕಾಗಿ ನಿದ್ರೆಯಲ್ಲಿದ್ದ ಗೆಳತಿಯನ್ನೇ ಕೊಲ್ಲಲೆತ್ನಿಸಿದ ಆಕೆಗೆ ಜೈಲೆ ಗತಿ …..ನಂಬಿಕೆಯೇ ರಕ್ತಸಿಕ್ತವಾದ ಮಣಿಪಾಲದ ಭೀಕರ ಘಟನೆ…
ಇಂದಿನ ಆಧುನಿಕ ಯುಗದಲ್ಲೂ ಗಂಡನ ಮನೆಯಲ್ಲಿ ಹೆಣ್ಣೊಬ್ಬಳ ನರಕಯಾತನೆಯ ನೈಜ ದೃಶ್ಯ ತಂದೆಯೇ ಕಣ್ಣಾರೆ ನೋಡಿದರೇ ….ಕಣ್ಣೀರು ತಡೆಯಲು ಸಾಧ್ಯವಿಲ್ಲ…..
Golden Hour ಉಳಿಸುವತ್ತ ಗ್ರಾಮದಿಂದ ನಗರವರೆಗೆ – ಕರ್ನಾಟಕ ಹೆಲ್ತ್ ಸಿಸ್ಟಮ್ ಮಹತ್ವದ ಹೆಜ್ಜೆ
ದಕ್ಷಿಣ ಕನ್ನಡ–ಉಡುಪಿಯಲ್ಲಿ ಗೋಡಂಬಿ ಕ್ರಾಂತಿಗೆ ರಾಜ್ಯ ಸರ್ಕಾರ ಸಜ್ಜು..₹1 ಕೋಟಿ ಯೋಜನೆ ಘೋಷಿಸಿದ ಈಶ್ವರ್ ಖಂಡ್ರೆ…
ಜೈಲಿನೊಳಗೆ ಮೊಬೈಲ್ ಮಾಫಿಯಾ: ಖತರ್ನಾಕ್ ಐಡಿಯಾ..!
ಎಲ್ಲರಿಗೂ ಯುಗಾದಿ ಹಬ್ಬ… ಆದರೆ ಈ ಗ್ರಾಮಗಳಲ್ಲಿ ಭಯ ಮೌನ…ಹಬ್ಬ ಇಲ್ಲ…!ಒಂದು ವಿಚಿತ್ರ ಕಥೆ!
ಹೀಟ್ ಸ್ಟ್ರೋಕ್ ಗಂಭೀರ – ನಿರ್ಲಕ್ಷ್ಯ ಬೇಡ …ತಲೆ ಸುತ್ತಿದ್ರೆ ತಕ್ಷಣ ನೆರವು ಪಡೆಯಿರಿ.
“ಪ್ರಜಾಪ್ರಭುತ್ವದ ಮೇಲೆ ದಾಳಿ”ಸುಪ್ರೀಂ ಕೋರ್ಟ್ ಕಿಡಿ: ಇದು ಪ್ರತಿಭಟನೆ ಅಲ್ಲ, ಸಂಚು!”
ಮಂಗಳೂರು ನೀರಿನ ಸಂಕಷ್ಟ:ಮಳೆಯಿಲ್ಲದೆ ಮುಂದಿನ 1–2 ತಿಂಗಳು ಗಂಭೀರ ನೀರಿನ ಕೊರತೆ ಸಂಭವ ಸಾಧ್ಯತೆ.
ಅಮೆರಿಕ–ಇಸ್ರೇಲ್ ದಾಳಿ ಬಳಿಕ ಇರಾನ್‌ನಲ್ಲಿ ಉದ್ವಿಗ್ನತೆ ತಾರಕಕ್ಕೆ
30 ದಿನ, 13 ನಗರಗಳು, ₹10 ಲಕ್ಷ ಖರ್ಚು! ಅಮೆರಿಕದ ದಂಪತಿಯ ಭಾರತ ಯಾತ್ರೆ ವೈರಲ್….ವೈರಲ್ ವಿಡಿಯೋದಲ್ಲಿ ಹೊರಬಿದ್ದ ಅಚ್ಚರಿಯ ಲೆಕ್ಕ!
ಕಾರ್ಕಳದ ವಂಚನೆ ಪ್ರಕರಣ, ದೂರುದಾರನ ಮೇಲೂ ಶಂಕೆ
ವಿದೇಶಿಗರ ಮೇಲೆ ನಿಗಾ ಇಟ್ಟ ಕೇಂದ್ರ ಗೃಹ ಇಲಾಖೆ! ನಿಯಮ ಮೀರಿದರೆ ಕಠಿಣ ಕ್ರಮ ಗ್ಯಾರಂಟಿ! 
ಗೃಹಲಕ್ಷ್ಮಿ ಹಣ ಉಳಿಸಿ ದೇವಿಗೆ ₹17 ಲಕ್ಷ ದೇಣಿಗೆ!
ಕರ್ನಾಟಕದಲ್ಲಿ ಮಳೆ ಅಬ್ಬರಕ್ಕೆ ರೆಡ್ ಅಲರ್ಟ್ ಸನ್ನಾಹ!8 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ – ಜನರಿಗೆ ಎಚ್ಚರಿಕೆ